ನವದೆಹಲಿ: ಹೊಸ ಕ್ಯಾಬಿನೆಟ್ ರಚನೆಗೆ ತೀವ್ರ ಪೈಪೋಟಿ ನಡೀತಿದೆ ತಿಂಗಳುಗಳಿಂದ ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಅಂತಿಮ ಮುದ್ರೆ ಬೀಳುವ ಸಮಯ ಹತ್ತಿರವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ವಿದೇಶಿ ಪ್ರವಾಸ ಮುಗಿಸಿ ದೆಹಲಿಗೆ ವಾಪಸಾಗುತ್ತಿರುವುದರಿಂದ, ಮುಂದಿನ ಐದು ದಿನಗಳಲ್ಲಿ ನೂತನ ಸಚಿವರ ಅಂತಿಮ ಪಟ್ಟಿ ಸಿದ್ಧವಾಗುವ ಕಾಣುಬರುತಿದೆ. ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಮತ್ತು ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ಪೂರ್ಣಗೊಳಿಸಲು…
-
-
ಕರ್ನಾಟಕ ವಸತಿ ಶಾಲೆಗಳಲ್ಲಿ 767 ಶಿಕ್ಷಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ!
ಬೆಂಗಳೂರು.15.ಜುಲೈ.26: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಧೀನದಲ್ಲಿ ಬರುವ ವಿವಿಧ ವಸತಿ ಶಾಲೆಗಳಾದ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾಗಾಂಧಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ಗ್ರೂಪ್-ಸಿ ವೃಂದದ ಶಿಕ್ಷಕರ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ online ಮೂಲಕ ಅರ್ಜಿಗಳನ್ನು…
-
KEA ಅಧಿಸೂಚನೆ ಪ್ರಕಟ ರಾಜ್ಯದ ವಿವಿಧ ಇಲಾಖೆಗಳ 4,723 ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದ ಹಾಗೂ ಉಳಿಕೆ ಮೂಲ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವತಿಯಿಂದ ಅಧಿಸೂಚನೆ ಪ್ರಕಟಿಸಿದೆ. ರಾಜ್ಯಾದ್ಯಂತ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಪ್ರತ್ಯೇಕವಾಗಿ ಅರ್ಜಿಗಳನ್ನು online ಮೂಲಕ ಆಹ್ವಾನಿಸಲಾಗಿದೆ. ರಾಜ್ಯಾದ್ಯಂತ ಒಟ್ಟು 4,723 ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ವಿವಿಧ ಇಲಾಖೆ ಮತ್ತು ಹುದ್ದೆಗಳ…
-
8th Central Pay Commission ರಚನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಅಧಿಕೃತ ಗೆಜೆಟ್ ಪ್ರಕಟಣೆ
ಕೇಂದ್ರ ಸರ್ಕಾರಿ ನೌಕರರಿಗೆ 8ನೇ ಕೇಂದ್ರ ವೇತನ ಆಯೋಗದ ರಚನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಅಧಿಕೃತ ಗೆಜೆಟ್ ಪ್ರಕಟಣೆಯನ್ನು (The Gazette of India) ಹೊರಡಿಸಿದೆ. ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಈ ಕುರಿತು ಮಾಹಿತಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ 8ನೇ ವೇತನ ಆಯೋಗದ ನೇತೃತ್ವ ವಹಿಸಲಿರುವ ಪ್ರಮುಖರು: ನೂತನವಾಗಿ ರಚನೆಗೊಂಡಿರುವ ಈ ವೇತನ ಆಯೋಗಕ್ಕೆ ಹಿರಿಯ ಗಣ್ಯರನ್ನು ನೇಮಕ ಮಾಡಲಾಗಿದ್ದು, ವಿವರ ಹೀಗಿದೆ: ಅಧ್ಯಕ್ಷರು: ಗೌರವಾನ್ವಿತ ಶ್ರೀಮತಿ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ…
-
ಹೊಸ ನಿಯಮ 10ನೇ ತರಗತಿ ಪಾಸ್ ಮಾಡಲು R3 ಕಡ್ಡಾಯ
ಸಿಬಿಎಸ್ಇಯ ಈ ಹೊಸ ನಿಯಮವು ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯನ್ನು ಕಲಿಯಲು ಪ್ರೋತ್ಸಾಹಿಸುವ ಜೊತೆಗೆ ಬೋರ್ಡ್ ಪರೀಕ್ಷೆಯ ಭಯವನ್ನಾ ದೂರ ಮಾಡಿದೆ. ಸರ್ಕಾರ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಕಾರಣ, ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಲಭ್ಯವಿರುವ ಎನ್ಸಿಇಆರ್ಟಿ ನೀಡುವ ಕಲಿಕೆಯ ವಸ್ತುಗಳನ್ನಾ ಬಳಸಿಕೊಂಡು ಪರೀಕ್ಷೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಬೇಕು. ಹೊಸ ದೆಹಲಿ.15.ಜುಲೈ.26: ಒಂದು ವೇಳೆ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಈ ತೃತೀಯ ಭಾಷೆಯಲ್ಲಿ ಫೇಲ್ ಆದರೆ, ಅವರನ್ನು ನೇರವಾಗಿ 10ನೇ ತರಗತಿಗೆ ಪಾಸ್ ಮಾಡಲಾಗುತ್ತದೆ. ಆದರೆ, 10ನೇ…
-
CBSC 10ನೇ ತರಗತಿ’ಗೆ ತೃತೀಯ ಭಾಷೆಗೆ ಬೋರ್ಡ್ ಪರೀಕ್ಷೆ ಇಲ್ಲ,
ಹೊಸ ದೆಹಲಿ.14.ಜಿಲ್ಯ.26: ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟ 10ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ: ತೃತೀಯ ಭಾಷೆಗೆ ಬೋರ್ಡ್ ಪರೀಕ್ಷೆ ಇರಲ್ಲ, CBSE ಮಂಡಳ್ಳಿ ಪ್ರಕಟಣೆ. ದ್ರೀಯ ಫ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಅಡಿಯಲ್ಲಿ ಓದುತ್ತಿರುವ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ಹಾಗೂ ಶಿಕ್ಷಕರಿಗೆ ಶಿಕ್ಷಣ ಮಂಡಳಿ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಸಿಬಿಎಸ್ಇ ಮಂಡಳಿಯು ತೃತೀಯ ಭಾಷೆಗೆ ಸಂಬಂಧಿಸಿದ ಮೌಲ್ಯಮಾಪನ ಮಾರ್ಗಸೂಚಿಯನ್ನಾ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಹೊಸ ನಿಯಮದ ಪ್ರಕಾರ, ಈ ವರ್ಷದಲ್ಲಿ ತೃತೀಯ…
-
ರಾಜ್ಯ ಸರ್ಕಾರ ಒಟ್ಟು 72000 ಹುದ್ದೆಗಳು ನೇಮಕಾತಿಯಲ್ಲಿ 15 ವಿವಿಧ ಇಲಾಖೆಗಳ ಹುದ್ದೆಗಳಿಗೆ ಅಧಿಸೂಚನೆ.
ಬೆಂಗಳೂರು.14.ಜುಲೈ.26: ರಾಜ್ಯ ಸರ್ಕಾರವು ನಿರುದ್ಯೋಗಿ ಯುವಕ-ಯುವತಿಯರಿಗೆ ಶುಭ ಸುದ್ಧಿ ತಂದಿದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72,000 ಕ್ಕೂ ಅಧಿಕ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಆದೇಶ ಹೊರಡಿಸಿದ ಕೇವಲ ಎರಡು ವಾರಗಳಲ್ಲೇ, ಸರ್ಕಾರವು ವಿವಿಧ ಇಲಾಖೆಗಳ ಭರ್ತಿಗಾಗಿ ಉದ್ಯೋಗ ಅಧಿಸೂಚನೆಗಳನ್ನು ಹೊರಡಿಸುವ ಮೂಲಕ ದಾಖಲೆಯ ನೇಮಕಾತಿ ಅಭಿಯಾನಕ್ಕೆ ಪ್ರಾರಂಭಿಸಿದೆ. ಕಳೆದ 30 ದಿನಗಳಲ್ಲಿ ಕೇವಲ ಕೆಇಎ (KEA) ಸೇರಿದಂತೆ ವಿವಿಧ ಮಂಡಳಿಗಳಿಂದ ಕನಿಷ್ಠ 15 ವಿವಿಧ ನೇಮಕಾತಿ ಅಧಿಸೂಚನೆ ಪ್ರಕಟಣೆ ಮಾಡಿದ್ದಾರೆ. ರಾಜ್ಯ…
-
ಬೀದರ ಪತ್ರಿಕಾ ದಿನಾಚರಣೆಯ ಸ್ವಾಗತ ಸಮಿತಿ ರಚನೆ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಆಯ್ಕೆ
ಬೀದರ : ಜಿಲ್ಲೆಯ ರಾಜ್ಯಮಟ್ಟದ ಪತ್ರಿಕೆ, ಪ್ರಾದೇಶಿಕ ಪತ್ರಿಕೆ, ಜಿಲ್ಲಾ ಮಟ್ಟದ ಪತ್ರಿಕೆ, ಎಲೆಕ್ಟ್ರಾನಿಕ ಮಾಧ್ಯಮ, ಛಾಯಾಗ್ರಾಹಕರ, ಒಳಗೊಂಡು 2026ರ ಪತ್ರಿಕಾ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲು ತೀರ್ಮಾನಿಸಿ, ಈ ಕೆಳಕಂಡ ಸ್ವಾಗತ ಸಮಿತಿ ರಚಿಸಲಾಗಿದೆ. ಅಧ್ಯಕ್ಷರಾಗಿ:ಶಿವಶರಣಪ್ಪ ವಾಲಿ-ಉತ್ತರ ಕರ್ನಾಟಕ ಪತ್ರಿಕೆ ಕಾರ್ಯಧ್ಯಕ್ಷ:ಬಾಬು ವಾಲಿ- ಅಧ್ಯಕ್ಷರು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘವಿಜಯಕುಮಾರ್ ಪಾಟೀಲ – ಅಧ್ಯಕ್ಷರು ಕಾರ್ಯನಿರತ ಪತ್ರಕರ್ತರ ಸಂಪಾದಕರ ಸಂಘಸುರೇಶ್ ನಾಯಕ-ಅಧ್ಯಕ್ಷರು ಎಲೆಕ್ಟ್ರಾನಿಕ್ ಮಾಧ್ಯಮ ಸಂಘ. ಉಪಾಧ್ಯಕ್ಷರು:ದೀಪಕ್ ವಾಲಿ-ಬೀದರ್ ಜಂಗ್ ಪತ್ರಿಕೆಮಲ್ಲಿಕಾರ್ಜುನ್ ಬಿರಾದರ್- ಪರಿಹಾರ ಪತ್ರಿಕೆಸದಾನಂದ ಜೋಶಿ-ಸಂಯುಕ್ತ…
-
ತೊಗರಿ ಬೆಳೆಯ ಸಂರಕ್ಷಣೆಗೆ ರೈತರ ಸಾಹಸ:ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಸಲಹೆ
ಕೊಪ್ಪಳ.13.ಜುಲೈ 26: ಪ್ರಸ್ತುತ ಮಳೆ ಕೊರತೆಯಿಂದಾಗಿ ತೊಗರಿ ಬೆಳೆಯ ಸಂರಕ್ಷಣೆಗೆ ರೈತರು ಸಾಹಸ ಪಡುತ್ತಿರುವ ಬಗ್ಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ, ಕೆಲ ಸಲಹೆಗಳನ್ನು ನೀಡಿದ್ದಾರೆ. ತಳಕಲ್ ಗ್ರಾಮದಲ್ಲಿ ರೈತರು ತಮ್ಮ ತೊಗರಿ ಬೆಳೆಯನ್ನು ಕಾಪಾಡಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದು ಪರಿಶೀಲಿಸಿದಾಗ ತಳಕಲ್ ಗ್ರಾಮದ ರೈತರಾದ ನೀಲನಗೌಡ್ರು ಅವರು, ಎರಡು ಟ್ಯಾಂಕರ್ಗಳ ಮೂಲಕ ತೊಗರಿ ಬೆಳೆಗೆ ನೀರು…
-
ಲೋಕ ಅದಾಲತ್ ಮೂಲಕ ವಿವಿಧ ಪ್ರಕರಣಗಳ ಇತ್ಯರ್ಥ: ದಾಖಲೆಯ ಮೌಲ್ಯ
ಕೊಪ್ಪಳ.13.ಜುಲೈ .26: ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ರಾಧಿಕಾರದ ವತಿಯಿಂದ ಶನಿವಾರ (ಜು. 11ರಂದು) ಜಿಲ್ಲೆಯಾದ್ಯಂತ ನಡೆದ ಲೋಕ ಅದಾಲತ್ ಮೂಲಕ ವಿವಿಧ ಪ್ರಕರಣಗಳು ಇತ್ಯರ್ಥಗೊಂಡಿವೆ. ಜಿಲ್ಲೆಯಲ್ಲಿ ಒಟ್ಟು 1 ಪ್ರಕರಣದಲ್ಲಿ ಗಂಡ ಹೆಂಡತಿ ಮನಸ್ತಾಪ ಬಿಟ್ಟು ಮಧ್ಯಸ್ಥಿಕೆಯಗಾರರು, ವಕೀಲರು ಹಾಗೂ ನ್ಯಾಯಾಧೀಶರುಗಳ ಸೂಕ್ತ ಮಾರ್ಗದರ್ಶನದ ಮೇರೆಗೆ ಒಟ್ಟಿಗೆ ಬಾಳು ನಡೆಸಲು ಒಪ್ಪಿಕೊಂಡಿರುತ್ತಾರೆ. 2921 ಪ್ರಕರಣಗಳು ಇತ್ಯರ್ಥ: ಇದೆ ಸಂದರ್ಭದಲ್ಲಿ ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್…
Any questions related to prajaprabhat?