ಬೀದರ ಪತ್ರಿಕಾ ದಿನಾಚರಣೆಯ ಸ್ವಾಗತ ಸಮಿತಿ ರಚನೆ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಆಯ್ಕೆ
ಬೀದರ : ಜಿಲ್ಲೆಯ ರಾಜ್ಯಮಟ್ಟದ ಪತ್ರಿಕೆ, ಪ್ರಾದೇಶಿಕ ಪತ್ರಿಕೆ, ಜಿಲ್ಲಾ ಮಟ್ಟದ ಪತ್ರಿಕೆ, ಎಲೆಕ್ಟ್ರಾನಿಕ ಮಾಧ್ಯಮ, ಛಾಯಾಗ್ರಾಹಕರ, ಒಳಗೊಂಡು 2026ರ ಪತ್ರಿಕಾ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲು ತೀರ್ಮಾನಿಸಿ, ಈ ಕೆಳಕಂಡ ಸ್ವಾಗತ ಸಮಿತಿ ರಚಿಸಲಾಗಿದೆ. ಅಧ್ಯಕ್ಷರಾಗಿ:ಶಿವಶರಣಪ್ಪ ವಾಲಿ-ಉತ್ತರ ಕರ್ನಾಟಕ ಪತ್ರಿಕೆ ಕಾರ್ಯಧ್ಯಕ್ಷ:ಬಾಬು ವಾಲಿ- ಅಧ್ಯಕ್ಷರು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘವಿಜಯಕುಮಾರ್ ಪಾಟೀಲ – ಅಧ್ಯಕ್ಷರು ಕಾರ್ಯನಿರತ ಪತ್ರಕರ್ತರ ಸಂಪಾದಕರ ಸಂಘಸುರೇಶ್ ನಾಯಕ-ಅಧ್ಯಕ್ಷರು ಎಲೆಕ್ಟ್ರಾನಿಕ್ ಮಾಧ್ಯಮ ಸಂಘ. ಉಪಾಧ್ಯಕ್ಷರು:ದೀಪಕ್ ವಾಲಿ-ಬೀದರ್ ಜಂಗ್ ಪತ್ರಿಕೆಮಲ್ಲಿಕಾರ್ಜುನ್ ಬಿರಾದರ್- ಪರಿಹಾರ ಪತ್ರಿಕೆಸದಾನಂದ ಜೋಶಿ-ಸಂಯುಕ್ತ…
Any questions related to Day: 13/07/2026?