ಜಿಲ್ಲೆಯ ಪ್ರತಿ ಮನೆಗೆ ಸರಕಾರದ ಯೋಜನೆ ತಲುಪಲು ಪ್ರಜಾಸೇವಾ ಅಭಿಯಾನ ಶಾಸಕ : ರಹೀಂ ಖಾನ್
ಬೀದರ್.06.ಸೆಪ್ಟೆಂಬರ್.26: ರಾಜ್ಯದ, ಜಿಲ್ಲೆಯ ಪ್ರತಿ ತಾಲೂಕಿನ ಪ್ರತಿ ಗ್ರಾಮದ ಜನರ ಮನೆಬಾಗಿಲಿಗೆ ಇಡೀ ಜಿಲ್ಲಾಡಳಿತ ತಲುಪಿ ಸಾರ್ವಜನಿಕರ ಅಹವಾಲು ಆಲಿಸಿ ಸ್ಥಳದಲ್ಲೆ ಪರಿಹಾರ ನೀಡುವ ದೃಷ್ಟಿಯಿಂದ ಪ್ರಜಾಸೇವಾ ಆಂದೋಲನ ಸಭೆ ಎಲ್ಲೆಡೆ ಹಮ್ಮಿಕೊಳ್ಳಲಾಗುತ್ತಿದೆಯೆಂದು ಶಾಸಕ ರಹೀಮ್ ಖಾನ್ ತಿಳಿಸಿದರು. ಬೀದರ ತಾಲೂಕಿನ ಜನವಾಡದಲ್ಲಿ ಇಂದು ಪ್ರಜಾಸೇವಾ ಆಂದೊಲನ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಾ ಸರ್ಕಾರದ ಪ್ರತಿಯೊಂದು ಯೋಜನಾ ಕಾರ್ಯಕ್ರಮಗಳು ಸೌಲಭ್ಯಗಳು ಗ್ರಾಮಸ್ಥರ ಮನೆ ತಲುಪಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮಸ್ಥರು ಜಿಲ್ಲಾಡಳಿತ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು…
Any questions related to Day: 06.09.2026?