ರಾಯಚೂರು ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ
* ಕೆಟ್ಟು ಹೋದ ಶುದ್ಧ ಕುಡಿವ ನೀರಿನ ಘಟಕಗಳ ದುರಸ್ತಿಗೆ ಸೂಚನೆ* ಬೇಸಿಗೆ ಮುಂಚೆ, ಕುಡಿವ ನೀರಿನ ಮುಂದಿನ ಪ್ಲಾನಗೆ ನಿರ್ದೇಶನ* ಮೀಟರ್ ಇಲ್ಲ, ಬಿಲ್ ಕಟ್ಟಿಲ್ಲ ಎಂದು ಕರೆಂಟ್ ಕಟ್ ಮಾಡದಿರಲು ಜೆಸ್ಕಾಂಗೆ ಸೂಚನೆ. ರಾಯಚೂರು.02.ಸೆಪ್ಟೆಂಬರ್.25:- ರೈತರಿಗೆ ಸಮರ್ಪಕ ಗೊಬ್ಬರ ವಿತರಣೆಗೆ ಕ್ರಮವಹಿಸಿ: ಶಾಸಕರಾದ ಬಸನಗೌಡ ದದ್ದಲ್ ಕಟ್ಟುನಿಟ್ಟಿನ ನಿರ್ದೇಶನರಾಯಚೂರು ಸೆಪ್ಡೆಂಬರ್ 02 (ಕ.ವಾ.): ಯಾವುದೇ ರೈತರು ಸರದಿ ಸಾಲಲಿ ನಿಂತು ಕಾಯದಂತೆ, ಸಣ್ಣ ರೈತರು ಸೇರಿದಂತೆ ಎಲ್ಲರಿಗೂ ಸಮರ್ಪಕ ಗೊಬ್ಬರ ವಿತರಣೆಗೆ ಅಗತ್ಯ ಕ್ರಮವಹಿಸಬೇಕು…
Any questions related to prajaprabhat.com?