ವಿಧಾನ ಪರಿಳತ್ ಮಾಜಿ ಸಭಾಪತಿ ಮಲ್ಕಾಪುರೆ ಹೇಳಿಕೆ ಕೇಂದ್ರದ ಜಾತಿಗಣತಿ ನಿರ್ಧಾರ ಕಾಂಗ್ರೆಸ್ ಬುಡ ಅಲ್ಲಾಡಿಸಿದೆ
ೆಬೀದರ.04.ಮೇ .25:- ಕೇಂದ್ರ ಸರ್ಕಾರ ಮುಂಬರುವ ವರ್ಳ ಜನಗಣತಿ ಜೊತೆಯಲ್ಲೇ ಜಾತಿ ಗಣತಿ ಸಹ ಮಾಡಲು £ರ್ಧರಿಸಿದ ಕ್ರಮ ಐತಿಹಾಸಿಕವಾಗಿದೆ. ಪ್ರಧಾ£ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ವಿಳಯದಲ್ಲಿ ಇರಿಸಿದ ದಿಟ್ಟ ಹೆಜ್ಜೆ ಕಾಂಗ್ರೆಸ್ ಬುಡವನ್ನೇ ಅಲ್ಲಾಡಿಸಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ, ವಿಧಾನ ಪರಿಳತ್ ಮಾಜಿ ಸಭಾಪತಿ ರಘುನಾಥರಾವ ಮಲ್ಕಾಪುರೆ ಹೇಳಿದ್ದಾರೆ.ದೇಶದ ಸ್ವಾತಂತ್ರ್ಯ ಬಳಿಕ :(೧೯೩೧ರ ನಂತರ) ಜಾತಿ ಗಣತಿ ನೆಡೆದಿಲ್ಲ. ಸುದೀರ್ಘ ಅವಧಿ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಯಾವತ್ತೂ…
Any questions related to prajaprabhat?