ಕಪಪಮೀವಿವಿವು ಸ್ವಾವಲಂಬನೆಗೆ ಪ್ರೋತ್ಸಾಹ ನೀಡುತ್ತಿದೆ-ಪ್ರೋ.ಕೆ.ಸಿ.ವೀರಣ್ಣ
ಬೀದರ.15.ಅಕ್ಟೋಬರ.25:- ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಹಲವಾರು ವರ್ಷಗಳಿಂದ ರೈತರಿಗೆ ನವೀನ ತಂತ್ರಜ್ಞಾನ, ಪಶುಪಾಲನೆ, ಹಾಲು ಉತ್ಪಾದನೆ, ಮೀನುಗಾರಿಕೆ ಹಾಗೂ ಕೃಷಿ ಉದ್ಯಮಶೀಲತೆಯ ಬಗ್ಗೆ ತರಬೇತಿ ನೀಡಿ ಸ್ವಾವಲಂಬನೆಗೆ ಪೆÇ್ರೀತ್ಸಾಹ ನೀಡುತ್ತಿದೆ ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಕೆ.ಸಿ.ವೀರಣ್ಣ ಹೇಳಿದರು. ಅವರು ಇತ್ತೀಚಿಗೆ ಕಪಪಮೀವಿವಿ ಬೀದರನಲ್ಲಿ ಐಸಿಎಆರ್ – ರಾಷ್ಟ್ರೀಯ ಕೃಷಿ ಸಂಶೋಧನಾ ನಿರ್ವಹಣಾ ಅಕಾಡೆಮಿ (ICAR- NAARM), ಹೈದರಾಬಾದನ ಎ- ಐಡಿಯಾ (a- IDEA) …
Any questions related to prajaprabhat?