09/06/2025 12:41 AM

Translate Language

Home » ಲೈವ್ ನ್ಯೂಸ್ » ವಧು ವರರಿಗೆ ಹೆಲ್ಮೇಟ ಮತ್ತು ಸಸಿ ವಿತರಣೆ.
ಬೆಲೆ ಕಟ್ಟಲಾಗದ ಜೀವ ರಕ್ಷಣೆ ಹೆಲ್ಮೇಟ ಮಾಡುತ್ತದೆ ಶಿವರಾಜ ಜಮಾದರ

ವಧು ವರರಿಗೆ ಹೆಲ್ಮೇಟ ಮತ್ತು ಸಸಿ ವಿತರಣೆ.
ಬೆಲೆ ಕಟ್ಟಲಾಗದ ಜೀವ ರಕ್ಷಣೆ ಹೆಲ್ಮೇಟ ಮಾಡುತ್ತದೆ ಶಿವರಾಜ ಜಮಾದರ

Facebook
X
WhatsApp
Telegram

ಬೀದರ.25.ಮೇ.25:- ಬೀದರ ನಗರದ ಚಿದ್ರಿಯ ಬುತ್ತಿ ಬಸವಣ್ಣ ಮಂದಿರದ ಕಲ್ಯಾಣ ಮಂಟಪದಲ್ಲಿ ನಡೆದ eಗನಾಥ ಮತ್ತು ಕಾವ್ಯ ಮಡಿವಾಳ ರವರ ಶುಭ ವಿವಾಹದಲ್ಲಿ ಜೀವ ರಕ್ಷಕ ಹೆಲ್ಮೇಟ ಮತ್ತು  ಪರಿಸರ ಜಾಗೃತಿ ಕುರಿತು ಭಾಗ್ಯವಂತಿ ಮೋಟಾರ ವಾಹಾನ ಚಾಲನ ತರಬೇತಿ ಶಾಲೆಯಿಂದ ಮದುವೆಯ ಮದು ವiಕ್ಕಳಿಗೆ ಮತ್ತು ಮದುವೆಯ ಸಮಾರಂಭದಲ್ಲಿದ ಅವರ ಸಂಭದಿಕರು, ಬಳಗ ಸಾರ್ವಜನಿಕರಿಗೆ ಹೆಲ್ಯೇಟ ಮತ್ತು ಪರಿಸರ ಮಹತ್ವದ ಕುರಿತು ಜಾಗ್ರತಿ ಮೂಡಿಸಲಾಯಿತು.


ಶಾಲೆಯ ಪ್ರಾಚಾರ್ಯ ಶಿವರಾಜ ಜಮಾದರ ಖಾಜಾಪುರ ಅವರು ವಧು ವರರಿಗೆ .ಪ್ರೋಹಿತರಿಗೆ ಮತ್ತು ಸಾರ್ವಜನಿಕರಿಗೆ ಜೀವ ರಕ್ಷಕ ಹೆಲ್ಮೇಟ ಮತ್ತು ಸಸಿಗಳನ್ನು ವಿತರಿಸಿ ಮಾತನಾಡುತ್ತಾ ಬೆಲೆ ಕಟ್ಟಲಾಗದ ಜೀವ ರಕ್ಷಣೆ ಹೆಲ್ಮೇಟ್ ಮಾಡುತ್ತದೆ. ನೂತನ ಸತಿ ಪತಿಗಳು ಮನೆಯಿಂದ ಹೊರಹೋಗುವಾಗ ಯಾವುದೆ ಕಲಸ ಕಾರ್ಯ ಗಳಿಗೆ ತೆರಳುವಾಗ ಇಬ್ಬರು ತಮ್ಮ ತಲೆಯ ಮೇಲೆ ಕಡ್ಡಾಯವಾಗಿ ಹೆಲ್ಮೇಟ ಧರಿಸಲೆಬೆಕು ಎಂದು ಜಮಾದಾರ ಕರೆ ನಿಡಿದರು.


ವರನ ತಾಯಿ ಶ್ರೀ ಮತಿ ಕರುಣಾ ಹಣಮಂತ ಮಡಿವಾಳ ಮಾತನಾಡಿ ಸಸಿಗಳನ್ನು ಪ್ರತಿಯೊಬರು ತಮ್ಮ ಮನೆ ಅಂಗಳದಲಿ. ರಸ್ತೆಯ ಬದಿಗಳಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ.ಶಾಲಾವರಣದಲ್ಲಿ.ಹಿಗೆ ಅನೆಕ ಕಡೆಗಳಲ್ಲಿ ನೆಡಬೇಕು ಹಾಗು ಅವುಗಳಿಗೆ ಪಾಲನೆ ಪೊಸನೆ ಮಾಡಿ ಬೆಳೆಸಬೇಕು ಗಿಡ ಮರಗಳು ನಮ್ಮಗೆ ಉಸಿರಾಡುವ ಶುದ್ದ ಗಾಳಿ ನೀಡುತ್ತವೆಂದರು
ಈ ಕಾರ್ಯಮದಲ್ಲಿ ಪತ್ರಕರ್ತ ನಾಗಶೆಟ್ಟಿ ಧರ್ಮಪುರ ನಗರಸಭೆ ಸದ್ಯಸ ದಿಗಂಬರ ಮಡಿವಾಳ ಅಲಿಯಂಬರ. ಶ್ರೀಮತಿ ಗುಂಡಮ್ಮಾ ಮಡಿವಾಳ. ಸಂತೊಷ ಬಿರಾದರ. ಶರಣಮ್ಮಾ ರಾಮಣ್ಣಾ.

ಸಂಗಮೇ¸.ಪವನ. ಪ್ರವಿಣ. ಸಂತೊಷ ಮಡಿವಾಳ. ಗುಂಡು ಹಳ್ಳಿಖೆ ದಕುಮಾರ ಮಡಿವಾಳ. ಸಮಾಜದ ಅಪಾರ ಬಂದು ಬಳಗದವರಿದ್ದರು
ಧನೆವಾದಗಳು
ಶಿವರಾಜ ಜಮಾದರ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!