‘ದೇಶ ಸೇವೆಯೆ ಈಶ ಸೇವೆ’- ಪ್ರೊ.ಅಂಬಿಕಾದೇವಿ ಕೊತಮೀರ್
ಔರಾದ.24.ಮೇ.25:- ಸರಕಾರಿ ಪ್ರಥಮ ದರ್ಜೆ ಕಾಲೇಜು, ಔರಾದ ವತಿಯಿಂದ ಗಣೇಶಪೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಸೇವೆ ಯೋಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅಂಬಿಕಾದೇವಿ ಕೊತಮೀರ್ ಮಾತನಾಡಿ ಭಾರತ ಸಮನ್ವಯದ ನಾಡಾಗಿದ್ದು, ಸಹೋದರತೆ, ಶಾಂತಿಯನ್ನು ಬಯಸುವ ದೇಶ. ದೇಶದ ಹಿತವೇ ನಮ್ಮ ಹಿತ ಈ ಭಾವನೆ ಪ್ರತಿಯೊಬ್ಬ ಯುವಕರಿಗು ಅನ್ವಯಿಸುತ್ತದೆ ಎಂದರು. ಉದ್ಘಾಟಕರಾಗಿ ಆಗಮಿಸಿದ ಗಣೇಶಪೂರ ಗಾಮ ಪಂಚಾಯತ ಸದಸ್ಯರಾದ ಶ್ರೀ ಜ್ಞಾನೇಶ್ವರ ಮಾತನಾಡಿ ಈ ಸಾಲಿನ ರಾಷ್ಟ್ರೀಯ…