15/06/2025 10:42 PM

Translate Language

Home » ಲೈವ್ ನ್ಯೂಸ್ » ಪ್ರಾ, ಕೃ, ಪ, ಸ ಸಂಘಕ್ಕೆ ಅಧ್ಯಕ್ಷರಾಗಿ ವೈ ಬಿ‌ ಮಹೇಶ್, ಉಪಾಧ್ಯಕ್ಷರಾಗಿ
ಅನಿಲ್ ಆಯ್ಕೆ.

ಪ್ರಾ, ಕೃ, ಪ, ಸ ಸಂಘಕ್ಕೆ ಅಧ್ಯಕ್ಷರಾಗಿ ವೈ ಬಿ‌ ಮಹೇಶ್, ಉಪಾಧ್ಯಕ್ಷರಾಗಿ
ಅನಿಲ್ ಆಯ್ಕೆ.

Facebook
X
WhatsApp
Telegram

ಚಾಮರಾಜನಗರ.06.ಏಪ್ರಿಲ್.25:- ಯಳಂದೂರು: ಪಟ್ಟಣದ ಬಳೇಪೇಟೆಯಲ್ಲಿರುವ ಪ್ರಾಥಮಿಕ ಕೃಷಿ‌ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ  ವೈ ಬಿ‌ ಮಹೇಶ್ ಮತ್ತು ಮಂಜುನಾಥ್ ಸ್ವರ್ಧಿಸಿದರು.   9 ಮತಗಳನ್ನು ಪಡೆದು ವೈ ಬಿ ಮಹೇಶ್   ವಿಜೇತರಾದರೆ. ಮಂಜುನಾಥ್ 4 ಮತಗಳನ್ನು ಪಡೆದು ಪರಾಭವಗೊಂಡರು.

ಉಪಾಧ್ಯಕ್ಷರಾಗಿ ಅನಿಲ್ ರವರು ಅವಿರೋಧವಾಗಿ ಆಯ್ಕೆಯಾದರು.


ವೈ ಬಿ ಮಹೇಶ್ ಮಾತನಾಡಿ. ನಮ್ಮ ಸಹಕಾರವು ಮಾದರಿಯಾಗಿರುವಂತೆ ನೋಡಿಕೊಳ್ಳುವುದರ ಜೊತೆಗೆ ಸರಕಾರ ದಿಂದ ಬರುವ ಸವಲತ್ತುಗಳನ್ನು ತಲುಪಿಸುವಂತಹ ಕೆಲಸವನ್ನು ಮಾಡಲಾಗುತ್ತದೆ.


ನನಗೆ ಮತವನ್ನು ನೀಡಿದ ನಿರ್ದೇಶಕರಿಗೆ ಹಾಗೂ ನನ್ನ ಗೆಲುವಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದರಿಗೆ ಅಭಿನಂದನೆಗಳು.


ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ , ರಾಜಶೇಖರ್, ಪಿ ಮಾದೇಶ್, ಜಯರಾಮ್, ರಾಜಮ್ಮ, ಅನಿಲ್ ಕುಮಾರ್,   ಚುನಾವಣಾ ಅಧಿಕಾರಿಯಾಗಿ ಸುಭಾಷಿಣಿ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪುಟ್ಟರಾಜು, ಯರಿಯೂರು ಶಿವು, ಲೆಕ್ಕಿಗ ರವಿ, ಲೆಕ್ಕಿಗ ರಾಕೇಶ್. ಹಾಗೂ ನಿರ್ದೇಶಕರು ಹಾಜರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!