12/06/2025 5:17 PM

Translate Language

Home » ಲೈವ್ ನ್ಯೂಸ್ » ನಂದಗಾವ್ ಗ್ರಾಮದಲ್ಲಿ ವಿಶ್ವ ಆರೋಗ್ಯ ದಿನಾಚರಣೆ

ನಂದಗಾವ್ ಗ್ರಾಮದಲ್ಲಿ ವಿಶ್ವ ಆರೋಗ್ಯ ದಿನಾಚರಣೆ

Facebook
X
WhatsApp
Telegram

ಬೀದರ.09.ಏಪ್ರಿಲ್.25:- ಬೀದರ್ ತಾಲೂಕಿನ ನಂದಗಾವ್ ಗ್ರಾಮದಲ್ಲಿ  ವಿಶ್ವ ಆರೋಗ್ಯ ದಿನಾಚರಣೆಯನ್ನು ಮಾಡಲಾಯಿತು ಕರ‍್ಯರ‍್ಮದ ಅಧ್ಯಕ್ಷತೆಯನ್ನು ಡಾಕ್ಟರ್ ಸುಭಾಷ್ ರ‍್ಪೂರ ಅವರು ವಹಿಸಿ  ಮಾತನಾಡುತ್ತಾ ವಿಶ್ವ ಆರೋಗ್ಯ ದಿನಾಚರಣೆಯನ್ನು ಪ್ರತಿರ‍್ಷದಂತೆ ಈ ರ‍್ಷ ಮಾಡಲಾಗುತ್ತಿದೆ ಆರೋಗ್ಯದ ಕಾಳಜಿಯ ವಿಷಯವನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಮತ್ತು ಈ ಬಗ್ಗೆ ಅರಿವಿ ಮೂಡಿಸಲು ವಿವಿಧ ಕರ‍್ಯರ‍್ಮಗಳು  ರ‍್ಪಡಿಸಲಾಗುತ್ತದೆ ಈ ಕರ‍್ಯಕ್ರಮಗಳಲ್ಲಿ ಯಾವುದೇ ಪ್ರತಿಫಲವಿಲ್ಲದೆ ಭಾಗಿಯಾಗಿ  ಜನಹಿತ ಕರ‍್ಯಕ್ರಮಗಳಿಗೆ ಬೆಂಬಲ ನೀಡುತ್ತಾ ಬಂದಿದ್ದೇವೆ  ಎಂದು ಅವರು ತಿಳಿಸಿದರು. 

ಕರ‍್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ರ‍್ಮರೋಗದ ತಜ್ಞರಾದ ಡಾಕ್ಟರ್ ವಿಜಯಕುಮಾರ್ ಕೋಟೆ ಅವರು ಮಾತನಾಡುತ್ತಾ ವಿಶ್ವ ಆರೋಗ್ಯ ದಿನಾಚರಣೆಯನ್ನು ೧೯೪೮ ರಲ್ಲಿ ಪ್ರಾರಂಭ ಮಾಡಲಾಯ್ತು  ಎಂದು ಅವರು  ನಂದಗಾವ್ ಗ್ರಾಮಸ್ಥರಿಗೆ ತಾವು ಎಲ್ಲರು ಆರೋಗ್ಯದಿಂದ ಮತ್ತು ತಮ್ಮ ಕುಟುಂಬವನ್ನು ಸುರಕ್ಷಿತವಾಗಿ  ಇರಬೇಕೆಂದು ಸಲಹೆ ನೀಡಿದರು.

ಇನ್ನರ‍್ವ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಹಿರಿಯ ಪತ್ರರ‍್ತ ಮತ್ತು ರ‍್ನಾಟಕ ಕರ‍್ಯನಿರತ ಪತ್ರರ‍್ತರ  ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ  ಅಶೋಕ್ ಕುಮಾರ್ ಕರಂಜಿ ಅವರು ಮಾತನಾಡುತ್ತಾ ವಿಶ್ವ ಆರೋಗ್ಯ ದಿನಾಚರಣೆಯ ವಿಷಯವಾಗಿ ಸವಿಸ್ತಾರವಾಗಿ ತಿಳಿಸಿದ್ದಾರೆ  ಎಲ್ಲರಿಗೂ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಹಲವು  ವ್ಯಕ್ತಿಗಳ ಸಹಾಯದಿಂದ  ವಿಶ್ವ ಆರೋಗ್ಯ ಸಂಸ್ಥೆಯನ್ನು ಪ್ರಾರಂಭಿಸಲಾಯಿತು, ವಿಶ್ವದ ಸಕಲ ಮನುಜರ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ಕಾಂಕ್ಷೆಯಿಂದ ಹಲವು ಯೋಜನೆಗಳನ್ನು ಪ್ರಾರಂಭಿಸಲಾಯಿತು.೧೯೪೮ ರಲ್ಲಿ ಜಿನಿವದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗ ಸಭೆಯಲ್ಲಿ ರ‍್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನಾಚರಣೆ ಆಚರಿಸುವ ಮಹತ್ವದ ತರ‍್ಮಾನವನ್ನು ಸಮಾಲೋಚಿಸಲಾಯಿತು  ಎಂದರು.

ಅವರು ಮುಂದೆ ಮಾತನಾಡುತ್ತಾ ಈ ಆಚರಣೆಯಲ್ಲಿ ಆಯಾ ರ‍್ಕಾರೇತರ ಸಂಸ್ಥೆಗಳು (ಏನ್ ಜಿ ಓ )ಲಾಭ ರಹಿತ ಕರ‍್ಯನರ‍್ವಸುವ ಸಂಸ್ಥೆಗಳು ಭಾಗವಹಿಸಿ ಕರ‍್ಯಕ್ರಮಗಳ ಯಶಸ್ವಿಗೆ ಸಹಕರಿಸುತಾ ಇದ್ದಾರೆ ಎಂದು ಹೇಳಿದರು.

ಸರ‍್ವಜನಿಕರಿಗೆ ಆರೋಗ್ಯ ಮತ್ತು ವಿವಿಧ ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮರ‍್ಗರ‍್ಶನ ನೀಡಲಾಗುತ್ತದೆ ಎಂದು ತಿಳಿಸಿ ದರು.  ಡಾ ಸುಮನ್ ಭಾಲ್ಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ  ವಿಶ್ವ  ಆರೋಗ್ಯ ಸಂಸ್ಥೆಯ ಆಹಾರದ ಮೂಲಕ ಆಗಮಿಸುವ ರೋಗಗಳನ್ನು ಕಾಳಜಿಯನ್ನು ೨೦ ೧೭ ರ‍್ಷದ ವಿಷಯವನ್ನಾಗಿ ಆರಿಸಿಕೊಂಡರು “ಜಿಡಿom ಜಿಚಿಡಿm ಣo ಠಿಟಚಿಣe mಚಿಞe ಜಿooಜ sಚಿಜಿe ” ( ಗದ್ದೆಯಿಂದ ತಟ್ಟೆಗೆ, ನಿಮ್ಮ ಆಹಾರ ಸುರಕ್ಷಿತವಾಗಿರಲಿ )ಎಂಬ ದೈಯ ವಾಕ್ಯವನ್ನು ಆಯ್ದು ಈ ವಿಷಯವನ್ನು ನಂದಗಾವ್ ಗ್ರಾಮಸ್ಥರಿಗೆ ಈ  ತಿಳಿಸಿದ್ದಾರೆ.

ಲಾಭ ಮಾಡುವ ಗುರಿಯಂದ ಕೃತಕವಾಗಿ ಬೆಳೆಯನ್ನು ಪರಿರ‍್ತಿಸುವ ರಾಸಾಯನಿಕ ಮತ್ತು ಇತರ ವಿಷಕಾರಿ  ವಸ್ತುಗಳ ಬಗ್ಗೆ ಅರಿವು ಮೂಡಿಸಿದರು.

ಇದೇ ಸಂರ‍್ಭದಲ್ಲಿ ಡಾಕ್ಟರ್ ಸೋಮಶೇಖರ್ ಭಾಲ್ಕಿ ಹಾಗೂ ಸಿ ಆನಂದ್ ರಾವ್ ಅವರು ತಮ್ಮ ಹಳ್ಳಿ ಭಾಷೆಯಲ್ಲಿ ಆಹಾರ ಹಾಗೂ  ಆರೋಗ್ಯದ ಬಗ್ಗೆ ತಿಳುವಳಿಕೆ ನೀಡಿದರು  ಕರ‍್ಯಕ್ರಮದಲ್ಲಿ ಶಿವರಾಜ್ ಮಾಡ್ಗಿ, ಆನಂದ ಕುಮಾರ್, ವಾಸುದೇವ ಸುಲೇಗೌಕರ್, ಪಂಡಿತ್ ಶಂಬು, ಬಸವರಾಜ್ ನೇಕಾರ್, ಅಶೋಕ್ ಅಂಬಾಟೆ ಸೇರಿದಂತೆ ನಂದಗಾವ್ ಗ್ರಾಮದ ಗ್ರಾಮಸ್ಥರು ಸೇರಿದಂತೆ  ಅನೇಕರು ಉಪಸ್ಥಿತರಿದ್ದರು ಕೊನೆಯಲ್ಲಿ ಕರ‍್ಯಕ್ರಮದ ಸ್ವಾಗತವನ್ನು ಶ್ರೀಮತಿ  ಶೀಲಾ ಮಾಡಿಗೆ ಮಾಡಿದರು ಮತ್ತು ವಸುದೇವ್ ಸುಲೇ ಗಾವ್ಕರ್ ವಂದಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!