ಬೀದರ.13.ಮೇ.25:- ಸಿಬಿಎಸ್ಇ 10ನೇ ತರಗತಿ ಫಲಿತಾಂಶ: ಜ್ಞಾನಸುಧಾ ವಿದ್ಯಾಲಯದ 106 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಉತ್ತೀರ್ಣ
ಜ್ಞಾನಸುಧಾ ವಿದ್ಯಾರ್ಥಿನಿ ಶ್ರೇಯಾ ಶ್ರೀನಿವಾಸ ಜಿಲ್ಲೆಗೆ ಟಾಪರ್
ಬೀದರ್: ಪ್ರಸಕ್ತ ಸಾಲಿನ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)ಯ 10ನೇ ತgಗತಿ ಪರೀಕ್ಷೆಯಲ್ಲಿ ಬೀದರ್ ಜಿಲ್ಲೆಯ ಪ್ರತಿಷ್ಠಿತ ಶಾಲೆಯಾದ ಜ್ಞಾನಸುಧಾ ವಿದ್ಯಾಲಯ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ಅಮೋಘ ಸಾಧನೆ ಮಾಡಿದೆ.
ವಿದ್ಯಾಲಯದ ವಿದ್ಯಾರ್ಥಿನಿಯಾದ ಶ್ರೇಯಾ ಶ್ರೀನಿವಾಸ ಅವರು ಶೇ 97 ರಷ್ಟು ಫಲಿತಾಂಶ ಗಳಿಸುವ ಮೂಲಕ ಜಿಲ್ಲೆಯಲ್ಲೇ ಗರಿಷ್ಠ ಅಂಕ ಪಡೆದವರಲ್ಲಿ ಒಬ್ಬರಾಗಿದ್ದಾರೆ. ಇವರು ವಿದ್ಯಾಲಯಕ್ಕೆ ಅಷ್ಟೇ ಅಲ್ಲ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಫೆಬ್ರುವರಿ ಮತ್ತು ಮಾರ್ಚ್ನಲ್ಲಿ ನಡೆದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)ಯ 2024 -25ನೇ ಶೈಕ್ಷಣಿಕ ಸಾಲಿನ 10ನೇ ತರಗತಿ ಪರೀಕ್ಷೆಗೆ ಜ್ಞಾನಸುಧಾ ವಿದ್ಯಾಲಯದ ಒಟ್ಟು 209 ವಿದ್ಯಾರ್ಥಿಗಳು ಹಾಜರಾಗಿದ್ದು, ಇವರಲ್ಲಿ 106 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿ ಗಮನಾರ್ಹ ಸಾಧನೆ ಮಾಡಿದ್ದಾರೆ. 86 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 17 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದ್ಯಾಲಯದ ವಿದ್ಯಾರ್ಥಿನಿ ಶ್ರೇಯಾ ಶ್ರೀನಿವಾಸ ಅವರು ಸಮಾಜವಿಜ್ಞಾನದಲ್ಲಿ 100ಕ್ಕೆ 100 ಅಂಕ ಪಡೆದರೆ, ವಿಜ್ಞಾನದಲ್ಲಿ 98, ಗಣಿತದಲ್ಲಿ 97 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಬಂದು ಜಿಲ್ಲೆಯಲ್ಲಿ ವಿದ್ಯಾಲಯದ ಕೀರ್ತಿ ಇನ್ನಷ್ಟು ಇಮ್ಮಡಿಗೊಳಿಸಿದ್ದಾರೆ. ಪ್ರಿಯಾ ಜಗದೀಶ್ ಅವರು ವಿಜ್ಞಾನ ವಿಷಯದಲ್ಲಿ ಪೂರ್ಣಾಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾಲಯದ 26 ವಿದ್ಯಾರ್ಥಿಗಳು ಶೇ. 90ಕ್ಕೂ ಅಧಿಕ ಫಲಿತಾಂಶ ಪಡೆದರೆ, 22 ವಿದ್ಯಾರ್ಥಿಗಳು ಶೇ. 85 ರಿಂದ ಶೇ 89 ರ ವರೆಗೆ, 58 ವಿದ್ಯಾರ್ಥಿಗಳು ಶೇ. 75 ರಿಂದ ಶೇ. 84 ರಷ್ಟು, 86 ವಿದ್ಯಾರ್ಥಿಗಳು ಶೇ 60 ರಿಂದ ಶೇ 74 ರಷ್ಟು ಫಲಿತಾಂಶ ಗಳಿಸಿ ಎಲ್ಲರ ಗಮನಸೆಳೆದಿದ್ದಾರೆ.
ವಿದ್ಯಾರ್ಥಿಗಳಾದ ಶ್ರೇಯಾ ಶ್ರೀನಿವಾಸ್ (ಶೇ 97), ಪ್ರಿಯಾ ಜಗದೀಶ್ ಬಿ ಅಮಶೆಟ್ಟಿ (ಶೇ 94.8), ತೇಜಶ್ವಿನಿ ಶಾಂತಕುಮಾರ್ (ಶೇ 94.4), ಆಯುಷ್ ಪುಟ್ಟಪ್ಪ ಬಿರಾದಾರ (ಶೇ 94), ಅಕ್ಷತ್ ಅಜಯ್ ಕುಮಾರ್ (ಶೇ 93.6), ಮಂದಾಕಿನಿ ಬಾಬಶೆಟ್ಟಿ ಮಾಶೆಟ್ಟಿ (ಶೇ 93.6), ಮೊಹಮ್ಮದ್ ಅಬ್ದುಲ್ ರಕೀಬ್ ಮೊಹಮ್ಮದ್ ಅಬ್ದುಲ್ ಬಸೀರ್ (ಶೇ 93.6), ಶ್ರೇಯಶ್ ರಾಜ್ಕುಮಾರ್ (ಶೇ 93.6), ಸಿಂಚನಾ ಉಮೇಶ್ (ಶೇ 93.6), ವಿನಯ್ ಶಾಂತಕುಮಾರ್ ಪಾಟೀಲ್ (ಶೇ 93.6), ಆರ್ಯನ್ ಪಾಟೀಲ್ ಶಿವರಾಜ್ ಪಾಟೀಲ್ (ಶೇ 92.8), ಪ್ರಜ್ವಲ್ ಜೀತಪ್ಪ (ಶೇ 92.6), ಆಶಿಶ್ ದಿಗಂಬರ್ ಪೂಜಾರಿ (ಶೇ 92), ಶೃಷ್ಟಿ ಅಶೋಕ್ ಫತೇಪುರ್ (ಶೇ 92), ಅಂಕಿತ್ ಉಮೇಶ್ (ಶೇ 91.8), ನಿಶಾ ಸಂತೋಷ್ ಕುಮಾರ್ (ಶೇ 91.8), ನರೇಂದ್ರದತ್ತ ಜೋಶಿ ಸದಾನಂದ ಜೋಶಿ (ಶೇ 91.8),
ಕೃಷ್ಣ ನಾಗರಾಜ್ ಡೊನ್ನೆ (ಶೇ 91.6), ವಿಶಾಲ್ ಎ ಅರ್ಜುನ್ (ಶೇ 91.6), ಹರ್ಷಿತ್ ಶರಣಪ್ಪ (ಶೇ 91.4),
ಶ್ರೀಜಲ್ ಶಿವಶಂಕರ್ ಬಾವ್ಗಿ (ಶೇ 91), ವಿನಾಯಕ ವೀರಶೆಟ್ಟಿ (ಶೇ 90.8), ಪ್ರತೀಕ್ಷಾ ಮಲ್ಲಿಕಾರ್ಜುನ್ (ಶೇ 90.6), ಗಣೇಶ ರಾಮಚಂದ್ರ ಬಿರಾದಾರ (ಶೇ 90.4), ಶ್ರೇಯಾ ಜಗದೀಶ್ ಖೂಬಾ (ಶೇ 90.4), ಅಮೃತಾಂಶು ಆದಿತ್ಯ ಪ್ರಸಾದ್ ನಂದಾ (ಶೇ 90.2), ರಾಜೇಶ್ವರಿ ಶಾಂತಕುಮಾರ್ (ಶೇ 89.8), ಸಾಯಿಕಿರಣ್ ದಯಾನಂದ್ (ಶೇ 89.8), ಚನ್ನಬಸವ ನಾಗೇಂದ್ರ (ಶೇ 89), ರಿಯಾ ನಿಟ್ಟೂರ್ಕರ್ ಸಂದೀಪ್ ನಿಟ್ಟೂರ್ಕರ್ (ಶೇ 89), ತಾಂಬೋಲೆ ಕೃಷ್ಣ ನರಸಿಂಗರಾವ್ (ಶೇ 88.2), ಕೃಷ್ಣಪ್ರಸಾದ್ ರೆಡ್ಡಿ ಭೀಮ್ ರೆಡ್ಡಿ (ಶೇ 87.8), ಶ್ರದ್ಧಾ ಶ್ರೀನಿವಾಸ ಬಿರಾದಾರ್ (ಶೇ 87.8), ಭೂಮಿಕಾ ಅಪ್ಪರಾವ್ ದೇಶಮುಖ (ಶೇ 87.6), ಭೂಮಿಕಾ ರಾಮಪ್ಪ ಸಾವಳಗಿ (ಶೇ 87.6), ಸಾಯಿನಾಥ್ ಸಂತೋಷ್ (ಶೇ 87.6), ಅಮೂಲ್ಯ ಕವಿರಾಜ್ (ಶೇ 87.4), ಅಬೀಲಾ ನಾಮೀನ್ ಮೊಹಮ್ಮದ್ ಅಮೀನುದ್ದೀನ್ ಖುರೇಷಿ (ಶೇ 87), ಅಥರ್ವ ವಿಠಲ ಕಪ್ಪೆಕೆರೆ (ಶೇ 87), ವೈಭವ್ ಜ್ಞಾನೇಶ್ವರ (ಶೇ 87), ಕಾರ್ತಿಕ್ ಸಂಗಪ್ಪ (ಶೇ 86.8), ಪೂಜಾ ದತ್ತಾತ್ರಿ (ಶೇ 86.8), ಸ್ಪಂದನಾ ಸಂಜೀವ್ ರಾಥೋಡ್ (ಶೇ 86.8), ಅವನಿ ಮಹೇಶ್ ಜೋಜನ್ (ಶೇ 86), ಪ್ರೀತಮ್ ಮಿಲಿಂದ್ ಕುಮಾರ್ (ಶೇ 85.8), ಅಭಿಷೇಕ್ ರಾಜ್ಕುಮಾರ್ (ಶೇ 85.6), ಅಫ್ಶೀನ್ ಫಾತಿಮಾ ಇಸ್ಮೇಲ್ (ಶೇ 85.4), ಪ್ರಜ್ವಲ್ ಅನಿಲ್ ಕುಮಾರ್ ನಿನ್ನೇಕರ್ (ಶೇ 85 ), ಗಂಗೋತ್ರಿ ಉಮೇಶ್ (ಶೇ 84), ಖಾಜಾ ದಾನಿಶ್ ಸುಭಾನ್ ಕೆ ಕಲಿಮುಲ್ಲಾ (ಶೇ 83.8), ಜಗದೇಶ್ವರಿ ನಾಗಶೆಟ್ಟಿ (ಶೇ 83.6), ಸಮರ್ಥ್ ಶಿವಕುಮಾರ್ (ಶೇ 83.6), ಖುಷಿ ಮಹೇಶ ಗೌಡ ಪಾಟೀಲ್ (ಶೇ 83.4), ಶಶಾಂಕ್ ಸಂತೋಷ್ ಪಾಟೀಲ್ (ಶೇ 83.4), ಶ್ರೇಯಾ ವೈ ಯದು (ಶೇ 83.4), ರಿಷಿತ್ ರೆಡ್ಡಿ ಬಾಬುರೆಡ್ಡಿ (ಶೇ 82.8), ಸಾಕ್ಷಿ ಶಿವಾನಂದ್ (ಶೇ 82.6), ವೈಷ್ಣವಿ ರಾಮಚಂದ್ರ (ಶೇ 82.6), ಶಿವಶಂಕರ್ ಶಿವಶರಣಪ್ಪ (ಶೇ 82.2), ಶ್ರೇಯಸ್ ಗಾಡ್ಗೆ ಸತೀಶ್ (ಶೇ 82), ದಿವ್ಯಾ ದಿಲೀಪ್ಕುಮಾರ್ (ಶೇ 81.8), ಗೋವಿಂದ ಬಾಲಾಜಿ (ಶೇ 81.8), ಹರ್ಷ ಅಶೋಕ್ (ಶೇ 81.8), ಗಣೇಶ್ ಶಿವಕುಮಾರ ಧನಶೆಟ್ಟಿ (ಶೇ 80.8), ಗಂಗೋತ್ರಿ ಸಿದ್ರಾಮ್ (ಶೇ 80.8), ಸಮೀಕ್ಷಾ ನಾಗರಾಜು ಯೆರ್ರಾ (ಶೇ 80.8), ಉಜ್ವಲ್ ರೆಡ್ಡಿ ಬಸಪ್ಪ ಕೋರಿ (ಶೇ 80.8), ಪ್ರಗತಿ ಪ್ರೇಮಕಾಂತ್ (ಶೇ 80.6), ಗಣೇಶ ಮಹೇಶ್ ಬುರಾಂಡೆ (ಶೇ 80.4), ಹರ್ಷಿತ್ ಸಚಿನ್ ಆರ್ಯ ಸಚಿನ್ ಶತದಯ ಆರ್ಯ (ಶೇ 80.2), ಶಶಾಂಕ್ ಜಿ ಪಾಟೀಲ್ ಗುಂಡಪ್ಪ ಪಾಟೀಲ್ (ಶೇ 80.2), ವಚನಶ್ರೀ ವಿವೇಕಾನಂದ ಧನ್ನೂರು (ಶೇ 80.2), ಅಕ್ಷಿತಾ ಸುನಿಲ್ (ಶೇ 80), ವಚನಶ್ರೀ ಗಣಪತಿ (ಶೇ 80). ರಷ್ಟು ಫಲಿತಾಂಶ ಗಳಿಸಿದ್ದಾರೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)ಯ ಪ್ರಸಕ್ತ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ನಮ್ಮ ವಿದ್ಯಾಲಯ ಅತ್ಯುತ್ತಮ ಫಲಿತಾಂಶ ಪಡೆದಿದೆ. ವಿದ್ಯಾಲಯದ ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಪೂರ್ಣಿಮಾ ಜಿ. ಜ್ಞಾನಸುಧಾ ವಿದ್ಯಾಲಯದ ನಿರ್ದೇಶಕರಾದ ಡಾ. ಮುನೇಶ್ವರ ಲಾಖಾ, ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯರಾದ ಸುನೀತಾ ಸ್ವಾಮಿ, ಉಪಪ್ರಾಚಾರ್ಯರಾದ ಕಲ್ಪನಾ ಮೋದಿ ಹಾಗೂ ಎಲ್ಲ ಶಿಕ್ಷಕರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
___________________________________________________________________________________________________________________
ಫೋಟೊ
1. ಶ್ರೇಯಾ ಶ್ರೀನಿವಾಸ್ (ಶೇ 97)
2. ಪ್ರಿಯಾ ಜಗದೀಶ್ ಬಿ ಅಮಶೆಟ್ಟಿ (ಶೇ 94.8)
3. ತೇಜಶ್ವಿನಿ ಶಾಂತಕುಮಾರ್ (ಶೇ 94.4),
4. ಆಯುಷ್ ಪುಟ್ಟಪ್ಪ ಬಿರಾದಾರ (ಶೇ 94),
5. ಅಕ್ಷತ್ ಅಜಯ್ ಕುಮಾರ್ (ಶೇ 93.6),
6. ಮಂದಾಕಿನಿ ಬಾಬಶೆಟ್ಟಿ ಮಾಶೆಟ್ಟಿ (ಶೇ 93.6),
7. ಮೊಹಮ್ಮದ್ ಅಬ್ದುಲ್ ರಕೀಬ್ ಮೊಹಮ್ಮದ್ ಅಬ್ದುಲ್ ಬಸೀರ್ (ಶೇ 93.6),
8. ಶ್ರೇಯಶ್ ರಾಜ್ಕುಮಾರ್ (ಶೇ 93.6),
9. ಸಿಂಚನಾ ಉಮೇಶ್ (ಶೇ 93.6),
10. ವಿನಯ್ ಶಾಂತಕುಮಾರ್ ಪಾಟೀಲ್ (ಶೇ 93.6),
11. ಆರ್ಯನ್ ಪಾಟೀಲ್ ಶಿವರಾಜ್ ಪಾಟೀಲ್ (ಶೇ 92.8),
12. ಪ್ರಜ್ವಲ್ ಜೀತಪ್ಪ (ಶೇ 92.6),
13. ಆಶಿಶ್ ದಿಗಂಬರ್ ಪೂಜಾರಿ (ಶೇ 92),
14. ಶೃಷ್ಟಿ ಅಶೋಕ್ ಫತೇಪುರ್ (ಶೇ 92),
15. ಅಂಕಿತ್ ಉಮೇಶ್ (ಶೇ 91.8),
16. ನಿಶಾ ಸಂತೋಷ್ ಕುಮಾರ್ (ಶೇ 91.8),
17. ನರೇಂದ್ರದತ್ತ ಜೋಶಿ ಸದಾನಂದ ಜೋಶಿ (ಶೇ 91.8),
18. ಕೃಷ್ಣ ನಾಗರಾಜ್ ಡೊನ್ನೆ (ಶೇ 91.6),
19. ವಿಶಾಲ್ ಎ ಅರ್ಜುನ್ (ಶೇ 91.6),
20. ಹರ್ಷಿತ್ ಶರಣಪ್ಪ (ಶೇ 91.4),
21. ಶ್ರೀಜಲ್ ಶಿವಶಂಕರ್ ಬಾವ್ಗಿ (ಶೇ 91),
22. ವಿನಾಯಕ ವೀರಶೆಟ್ಟಿ (ಶೇ 90.8),
23. ಪ್ರತೀಕ್ಷಾ ಮಲ್ಲಿಕಾರ್ಜುನ್ (ಶೇ 90.6),
24. ಗಣೇಶ ರಾಮಚಂದ್ರ ಬಿರಾದಾರ (ಶೇ 90.4),
25. ಶ್ರೇಯಾ ಜಗದೀಶ್ ಖೂಬಾ (ಶೇ 90.4),
26. ಅಮೃತಾಂಶು ಆದಿತ್ಯ ಪ್ರಸಾದ್ ನಂದಾ (ಶೇ 90.2)





















