ಭಾರತೀಯ ಸ್ಪರ್ಧಾ ಆಯೋಗ भारतीय स्पर्धा आयोग

ಭಾರತೀಯ ಸ್ಪರ್ಧಾ ಆಯೋಗವು (CCI) 2021 ರ WhatsApp ಗೌಪ್ಯತೆ ನೀತಿ ಅಪ್‌ಡೇಟ್‌ಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಮೆಟಾ 213.14 ಕೋಟಿ ರೂಪಾಯಿಗಳಿಗೆ ದಂಡ ವಿಧಿಸಿದೆ. CCI ಮುಂದಿನ ಐದು ವರ್ಷಗಳವರೆಗೆ ಜಾಹೀರಾತು ಉದ್ದೇಶಗಳಿಗಾಗಿ ಇತರ ಮೆಟಾ-ಮಾಲೀಕತ್ವದ ಅಪ್ಲಿಕೇಶನ್‌ಗಳೊಂದಿಗೆ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಲು WhatsApp ಗೆ ನಿರ್ದೇಶನ ನೀಡಿದೆ. ಭಾರತದಲ್ಲಿ WhatsApp ಸೇವೆಯನ್ನು ಪ್ರವೇಶಿಸಲು ಬಳಕೆದಾರರಿಗೆ WhatsApp ಸೇವೆಗಳನ್ನು ಒದಗಿಸುವುದನ್ನು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುವುದನ್ನು ಪೂರ್ವಭಾವಿಯಾಗಿ ಮಾಡಲಾಗುವುದಿಲ್ಲ ಎಂದು CCI…

ಮಹಾರಾಷ್ಟ್ರದಲ್ಲಿ ನಾಳೆ 288 ಕ್ಷೇತ್ರಗಳಿಗೆ ವಿಧಾನಸಭಾ ಚುನಾವಣೆಗೆ

ಮಹಾರಾಷ್ಟ್ರದಲ್ಲಿ ನಾಳೆ ವಿಧಾನಸಭಾ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾಗುವ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಳ್ಳಲು ಸ್ಪರ್ಧಿಸುತ್ತಿರುವಾಗ, ಮಹಾ ವಿಕಾಸ್ ಅಘಾಡಿ (ಎಂವಿಎ) ರಾಜ್ಯದಲ್ಲಿ ಪುನರಾಗಮನದ ನಿರೀಕ್ಷೆಯಲ್ಲಿ ಒಗ್ಗೂಡಿದೆ. 2,086 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 4,136 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ 149, ಶಿವಸೇನೆ 81 ಮತ್ತು ಅಜಿತ್ ಪವಾರ್…

ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ

ಮಧ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ ಬೀದರ, ನವೆಂಬರ್.15 :- ಬೀದರ ಜಿಲ್ಲೆಯಲ್ಲಿನ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ನ್ಯಾಯಸಮ್ಮತ ಹಾಗೂ ನಿಸ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಹಾಗೂ ಚುನಾವಣೆ ಸಮಯದಲ್ಲಿ ಯಾವುದೇ ರೀತಿಯಾದಂತಹ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮಕೈಗೊಳ್ಳಬೇಕಾಗಿರುವುದರಿಂದ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ-10(ಬಿ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಗ್ರಾಮ ಸ್ವರಾಜ ಮತ್ತು ಪಂಚಾಯತ್…

ಡಿ.14 ರಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಬೃಹತ್ಲೋ ಕ ಅದಾಲತ-ನ್ಯಾ.ಪ್ರಕಾಶ ಬನಸೋಡೆ

ಬೀದರ, ನವೆಂಬರ್.14 :- ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನರ‍್ದೇಶನದಂತೆ ಡಿಸೆಂಬರ್.14 ರಂದು ಜಿಲ್ಲೆಯಾದ್ಯಂತ  ಬೃಹತ್  ರಾಷ್ಟ್ರೀಯ ಲೋಕ್ ಅದಾಲತ ಹಮ್ಮಿಕೊಳ್ಳಲಾಗಿದೆ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕರ‍್ಯರ‍್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ ಬನಸೋಡೆ ಹೇಳಿದರು. ಅವರು ಇಂದು ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಆಸ್ತಿಪಾಲು, ವಿಭಾಗ, ಜೀವನಾಂಶ, ಚೆಕ್ ಬೌನ್ಸ್,…

ಪರಸ್ಪರ ಸ್ಪರ್ಧಿಗಳಾಗಿದ್ದರೂ ಇನ್ಫೋಸಿಸ್ ನಾರಾಯಣ್ ಮೂರ್ತಿ ಹಾಗೂ ರತನ್ ಟಾಟಾ ಬಾಂಧವ್ಯ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ಫೋಟೋ ಸಾಕ್ಷಿ!

ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ (Ratan Tata) ತಮ್ಮ 86 ನೇ ವಯಸ್ಸಿನಲ್ಲಿ ವಿಧಿ ವಶರಾಗಿದ್ದಾರೆ. ಟಾಟಾ ಸಂಸ್ಥೆಯನ್ನು (Tata Institute) ಜಾಗತಿಕ ಶಕ್ತಿ ಕೇಂದ್ರವಾಗಿ ಪರಿವರ್ತಿಸುವಲ್ಲಿ ರತನ್ ಟಾಟಾ ಪ್ರಮುಖ ಪಾತ್ರ ವಹಿಸಿದ್ದರು ಹೀಗಾಗಿ ಅವರ ನಿಧನ ಭಾರತೀಯ ಉದ್ಯಮ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ರತನ್ ಟಾಟಾ ನಾಯಕತ್ವದಲ್ಲಿ ಟಾಟಾ ಗ್ರೂಪ್, ಸಾಂಪ್ರದಾಯಿಕ, ಕುಟುಂಬ-ಚಾಲಿತ ವ್ಯವಹಾರದಿಂದ ಜಾಗತಿಕ ಘಟಕವಾಗಿ ವಿಕಸನಗೊಂಡಿತು, ಉಕ್ಕಿನಿಂದ ಮಾಹಿತಿ ತಂತ್ರಜ್ಞಾನದವರೆಗಿನ ಕೈಗಾರಿಕೆಗಳ (Industry) ಮೇಲೆ ಪ್ರಭಾವ ಬೀರಿತು. ಜಾಹೀರಾತು…

ಹುಣ್ಣಿಮೆ ದಿನ ಈ ತಪ್ಪು ಮಾಡಿದ್ರೆ ದರಿದ್ರ ಬರುತ್ತೆ! ಲಕ್ಷ್ಮಿ ನಿಮ್ಮ ಮನೆ ಕಡೆ ಸುಳಿಯೋದೂ ಇಲ್ಲ!

05 ಈ ಹುಣ್ಣಿಮೆಯಂದು ಬೇಗನೇ ಎದ್ದು, ಸ್ನಾನ ಮುಗಿಸಿ ಮನೆಯಲ್ಲಾ ಶುದ್ಧಿಗೊಳಿಸಿ, ಲಕ್ಷ್ಮೀ ಪೂಜೆ ಮಾಡಬೇಕು. ಒಂದು ವೇಳೆ ಈ ಹುಣ್ಣಿಮೆಯ ಬಗ್ಗೆ ತಾತ್ಸಾರ ತೋರಿದರೆ ಮನೆಗೆ ದರಿದ್ರ ಸುತ್ತಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. Source link

ತೊಲ ಚಿನ್ನದ ಬೆಲೆ ಕೇವಲ 58 ಸಾವಿರ..! ನಂಬಲಸಾಧ್ಯ ಆದರೂ ಇದು ಸತ್ಯ

01 ಹುಟ್ಟುವ ಕೂಸಿನಿಂದ ಹಿಡಿದು ವಿವಾಹಿತೆಯಾಗುವ ಕನ್ಯೆಯವರೆಗೆ ಪ್ರತಿಯೊಂದು ಶಾಸ್ತ್ರಕ್ಕೂ ಬಂಗಾರ, ಬೆಳ್ಳಿ ಬೇಕೇ ಬೇಕು. ಹಬ್ಬಗಳ ಸಮಯದಲ್ಲಿ ಕೂಡ ಬಂಗಾರ, ಬೆಳ್ಳಿಗೆ ಮಹತ್ವ ಇದ್ದೇ ಇದೆ. ಕೆಲವರು ಚಿನ್ನದ ಖರೀದಿಗೆ ಹಬ್ಬಗಳ ಬರುವಿಕೆಯನ್ನು ಎದುರು ನೋಡುತ್ತಿರುತ್ತಾರೆ. Source link

ಸಾರ್ವಜನಿಕ ಶೌಚಾಲಯದ ಮೇಲೆ WC ಅಂತ ಯಾಕೆ ಬರೆದಿರುತ್ತಾರೆ? ಇದರ ಆರ್ಥವೇನು ಗೊತ್ತಾ?

Toilet- Bathroom ಎರಡು ಆಂಗ್ಲ ಪದಗಳು, ಆದರೆ ಈ ಎರಡು ಪದಗಳಲ್ಲಿ WC ಎಂಬ ಅಕ್ಷರಗಳು ಇಲ್ಲ. ಆದರೆ ಈ ಅಕ್ಷರಗಳನ್ನು ಶೌಚಾಲಯದ ಸೂಚನ ಪದಗಳ ಮೇಲೆ ಏಕೆ ಬಳಸುತ್ತಾರೆ ಗೊತ್ತಾ? ಇದಕ್ಕೆ ಇರುವ ಆರ್ಥವೇನು ಗೊತ್ತಾ? Source link

2 ವಾರದ ಒಳಗೆ ಮನೆಯಿಂದ ಈ ವಸ್ತುಗಳನ್ನ ಹೊರಹಾಕಿ, ಸಕಲ ಐಶ್ವರ್ಯಾ ನಿಮ್ಮದಾಗುತ್ತೆ

06 ವಿಶೇಷ ಸೂಚನೆ: ಜೀವನದಲ್ಲಿ ಕಷ್ಟಗಳು ಸಹಜ. ಅದಕ್ಕೆ ಕಾರಣ ಕೆಲವೊಮ್ಮೆ ಕಾರ್ಮಿಕವಾಗಿದ್ದರೆ, ಕೆಲವೊಮ್ಮೆ ಗ್ರಹಗತಿಗಳ ಪ್ರಭಾವವೂ ಇರುವ ಸಾಧ್ಯತೆ ಇರುತ್ತೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆ ಉಪಾಯ ಇದ್ದೇ ಇರುತ್ತೆ ಅನ್ನೋ ನಂಬಿಕೆ ನಿಮ್ಮದಾಗಿದ್ದರೆ, ನಮ್ಮ ಜ್ಯೋತಿಷಿ ನಿಮಗಾಗಿ ಪರಿಹಾರ ನೀಡಲು ಹರ್ಷಿತರಾಗಿದ್ದಾರೆ. ಹಾಗಿದ್ರೆ ನಿಮ್ಮ ಜಾತಕ ಹೇಗಿದೆ? ನಿಮಗೆ ಶುಭ ಘಳಿಗೆ ಯಾವುದು? ಉತ್ತಮ ದಿನ ಬರೋದ್ಯಾವಾಗ? ಎಲ್ಲದಕ್ಕೂ ಉತ್ತರ ಕಂಡುಕೊಳ್ಳಲು ನಿಮ್ಮ ಪ್ರಶ್ನೆಯನ್ನ +91 6304 923 023 ಈ ನಂಬರ್ಗೆ ವ್ಯಾಟ್ಸಪ್ ಮಾಡಿ….

ಗುಡ್​​ನ್ಯೂಸ್ ಮತ್ತೆ ಕುಸಿದ ಚಿನ್ನದ ಬೆಲೆ; ಭವಿಷ್ಯದಲ್ಲಿ ಇನ್ನೆಷ್ಟು ಕಡಿಮೆಯಾಗುತ್ತೆ? ಇಲ್ಲಿದೆ ಕಂಪ್ಲೀಟ್​​ ಮಾಹಿತಿ!

ಚಿನ್ನ.. ಪ್ರಪಂಚದಾದ್ಯಂತ ವಿಶೇಷ ಸ್ಥಾನ ಹೊಂದಿದೆ. ಹಳದಿ ಬಣ್ಣದ ಚಿನ್ನ ಮಹಿಳೆಯರಿಗೆ ಅಚ್ಚು ಮೆಚ್ಚು. ಯಾವುದೇ ಋತುವಿನಲ್ಲಿ ಚಿನ್ನದ ಖರೀದಿ ಎಂಬುದು ಇದ್ದೆ ಇರುತ್ತದೆ. ಒಟ್ಟಿನಲ್ಲಿ ಈಗ ಮದುವೆಯ ಸೀಸನ್ ಅದ್ರಲ್ಲೂ ಚಿನ್ನ ಬೆಳ್ಳಿ ದರಗಳು ಒಂದೆ ಸಮನೆ ಏರುತ್ತಲೇ ಇವೆ. ಇನ್ನು ಭಾರತದಂತಹ ದೇಶದಲ್ಲಿ ಚಿನ್ನಕ್ಕೆ ವಿಶಿಷ್ಟವಾದ ಸ್ಥಾನವಿದೆ. ಇಲ್ಲಿ ಚಿನ್ನವನ್ನು ಸಮೃದ್ಧಿ ಹಾಗೂ ಐಶ್ವರ್ಯದ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಹಬ್ಬ ಹರಿದಿನ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಖರೀದಿ ಸಾಮಾನ್ಯವಾಗಿರುತ್ತದೆ. ಜಾಹೀರಾತು…