10/06/2025 12:08 AM

Translate Language

Home » ಜೀಲ್ಲೆ » ಉತ್ತಮ ಸಮಾಜ ಸೇವೆಗೆ ಶ್ರೀ ನೌವನಾಥ ಖೇಡೆಗೆ ಕರ್ನಾಟಕ ಸಂಭ್ರಮ 50 ಕಾಯಕ ರತ್ನ ಪ್ರಶಸ್ತಿ ಪ್ರಧಾನ

ಉತ್ತಮ ಸಮಾಜ ಸೇವೆಗೆ ಶ್ರೀ ನೌವನಾಥ ಖೇಡೆಗೆ ಕರ್ನಾಟಕ ಸಂಭ್ರಮ 50 ಕಾಯಕ ರತ್ನ ಪ್ರಶಸ್ತಿ ಪ್ರಧಾನ

Facebook
X
WhatsApp
Telegram

ಬೀದರ, ನವೆಂಬರ್.21: ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಘಟಕ ಬೀದರ ವತಿಯಿಂದ ಇಂದು ಜಿಲ್ಲಾ ಮಟ್ಟದಿಂದ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉತ್ತಮ ಸಮಾಜ ಸೇವೆಯನ್ನು ಗುರುತಿಸಿ ಶ್ರೀ ನೌವನಾಥ ಖೇಡೆ ಅವರಿಗೆ ಕರ್ನಾಟಕ ಸಂಭ್ರಮ 50 ಕಾಯಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪೀಟರ ಚಿಟಗುಪ್ಪಾ, ಜಿಲ್ಲಾ ಗೌರವಾಧ್ಯಕ್ಷರಾದ ಸೈಯದ ನವಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!