08/06/2025 11:48 AM

Translate Language

Home » ಲೈವ್ ನ್ಯೂಸ್ » ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ಮತ್ತು ಕೆಎಸಸಿಬಿ ವಿರುದ್ಧ ಸ್ನೇಹಮಯಿ ಕೃಷ್ಣ ದೂರು.

ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ಮತ್ತು ಕೆಎಸಸಿಬಿ ವಿರುದ್ಧ ಸ್ನೇಹಮಯಿ ಕೃಷ್ಣ ದೂರು.

Facebook
X
WhatsApp
Telegram

ಬೆಂಗಳೂರು.05.ಜೂನ್ .25:- ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.

ಸ್ನೇಹಮಯಿಕೃಷ್ಣಅವರುಮುಖ್ಯಮಂತ್ರಿಸಿದ್ದರಾಮಯ್ಯ, ಉಪಮುಖ್ಯಮಂತ್ರಿಡಿ.ಕೆ. ಶಿವಕುಮಾರ್ಮತ್ತುಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳ ವಿರುದ್ಧ ನಿರ್ಲಕ್ಷ್ಯಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 106 ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ .

ದೂರಿನಲ್ಲಿಏನಿದೆ?

ವಿಷಯ :- ಜನಪ್ರಿಯಪ್ರಚಾರದರಾಜಕೀಯಲಾಭದಕಾರಣಕ್ಕಾಗಿಆರ್.ಸಿ.ಬಿ.ತಂಡದಆಟಗಾರರನ್ನುವಿಧಾನಸೌಧದಮುಂಭಾಗಸನ್ಮಾನಮಾಡುವಹಾಗೂಚಿನ್ನಸ್ವಾಮಿಕ್ರೀಡಾಂಗಣದಲ್ಲಿವಿಜಯೋತ್ಸವಆಚರಿಸುವದುಡುಕಿನನಿರ್ಧಾರಕೈಗೊಂಡು, ಸೂಕ್ತಭದ್ರತೆಯನಿರ್ಲಕ್ಷ್ಯವನ್ನುತೋರಿಸಿ, ಸುಮಾರು 11 ಜನರಸಾವುಸಂಭವಿಸಲು, 30 ಜನರಿಗಿಂತಲೂಹೆಚ್ಚಿನಜನರುಗಾಯಗೊಳ್ಳಲುಕಾರಣರಾಗಿರುವಮುಖ್ಯಮಂತ್ರಿಶ್ರೀಸಿದ್ದರಾಮಯ್ಯ, ಉಪಮುಖ್ಯಮಂತ್ರಿಶ್ರೀಡಿ.ಕೆ.ಶಿವಕುಮಾರ್, ಕರ್ನಾಟಕರಾಜ್ಯಕ್ರಿಕೆಟ್ಮಂಡಳಿಯಪದಾಧಿಕಾರಿಗಳುಹಾಗೂಇತರರವಿರುದ್ದಭಾರತೀಯನ್ಯಾಯಸಂಹಿತೆಯಕಲಂ 106 ರಪ್ರಕಾರಮೊಕದ್ದಮೆದಾಖಲಿಸಿ, ಸೂಕ್ತಕಾನೂನುಕ್ರಮಗಳನ್ನುತೆಗೆದುಕೊಳ್ಳಲುಮನವಿ.

ಮಾನ್ಯರೆ,

ಮೇಲ್ಕಂಡವಿಷಯಕ್ಕೆಸಂಬಂಧಿಸಿದಂತೆಈಮೂಲಕಮನವಿಮಾಡಿಕೊಳ್ಳುವುದೇನೆಂದರೆ, ದಿನಾಂಕ :-03.06.2025 ರಂದುಗುಜರಾತಿನಅಹಮದಾಬಾದ್‌ನನರೇಂದ್ರಮೋದಿಕ್ರೀಡಾಂಗಣದಲ್ಲಿನಡೆದಐಪಿಎಲ್‌ನಅಂತಿಮಕ್ರಿಕೆಟ್ಪಂದ್ಯಾವಳಿಯಲ್ಲಿಆರ್.ಸಿ.ಬಿ.ತಂಡವುಗೆಲವುಸಾಧಿಸಿದ್ದರಿಂದ, ಲಕ್ಷಾಂತರಕ್ರೀಡಾಭಿಮಾನಿಗಳುಮಧ್ಯರಾತ್ರಿಯಲ್ಲಿಸಂಭ್ರಮಾಚರಣೆಯನ್ನುಮಾಡಿರುತ್ತಾರೆ. ಜನರಈಕ್ರೀಡಾಭಿಮಾನವನ್ನು, ಜನಪ್ರಯತೆಯನ್ನುತಮ್ಮರಾಜಕೀಯಲಾಭವನ್ನಾಗಿಪರಿವರ್ತನೆಮಾಡಿಕೊಳ್ಳುವನಿರ್ಧಾರಕೈಗೊಂಡ, ಕರ್ನಾಟಕರಾಜ್ಯದಮುಖ್ಯಮಂತ್ರಿಗಳಾದಶ್ರೀಸಿದ್ದರಾಮಯ್ಯ, ಉಪಮುಖ್ಯಮಂತ್ರಿಶ್ರೀಡಿ.ಕೆ.ಶಿವಕುಮಾರ್‌ರವರುಆರ್.ಸಿ.ಬಿ.ತಂಡದಆಟಗಾರರನ್ನುಸರ್ಕಾರದವತಿಯಿಂದವಿಧಾನಸೌಧದಮೆಟ್ಟಿಲುಗಳಮೇಲೆಸನ್ಮಾನಿಸುವದಿಡೀರ್ (ದುಡುಕಿನ) ನಿರ್ಧಾರಕೈಗೊಂಡಿದ್ದು, ಇದೇರೀತಿಕರ್ನಾಟಕರಾಜ್ಯಕ್ರಿಕೇಟ್ಮಂಡಳಿಯವರುಚಿನ್ನಸ್ವಾಮಿಕ್ರೀಡಾಂಗಣದಲ್ಲಿವಿಜಯೋತ್ಸವಆಚರಣೆಮಾಡಲುನಿರ್ಧಾರಕೈಗೊಂಡಿದ್ದರಿಂದಹಾಗೂಲಕ್ಷಾಂತರಜನಸೇರುವನಿರೀಕ್ಷೆಇದ್ದರೂ, ಅವರಸುರಕ್ಷತೆಯಬಗ್ಗೆನಿರ್ಲಕ್ಷ್ಯವಹಿಸಿದ್ದರಿಂದ, ಚಿನ್ನಸ್ವಾಮಿಕ್ರೀಡಾಂಗಣದಬಳಿಸೇರಿದ್ದಲಕ್ಷಾಂತರಜನರನೂಕುನುಗ್ಗಲಿನಲ್ಲಿಇದುವರೆವಿಗೂ 11 ಜನರುಸಾವಿನಪ್ಪಿದ್ದು, 30 ಜನರಿಗಿಂತಲೂಹೆಚ್ಚಿನಜನರಗಾಯಗೊಂಡಿರುತ್ತಾರೆಎಂಬುದುಮಾದ್ಯಮಗಳಿಂದನನಗೆತಿಳಿದುಬಂದಿರುತ್ತದೆ. ನನಗೆಬಂದಿರುವಮಾಹಿತಿಯಪ್ರಕಾರಮುಖ್ಯಮಂತ್ರಿಶ್ರೀಸಿದ್ದರಾಮಯ್ಯ, ಉಪಮುಖ್ಯಮಂತ್ರಿಶ್ರೀಡಿ.ಕೆ.ಶಿವಕುಮಾರ್, ಕರ್ನಾಟಕರಾಜ್ಯಕ್ರಿಕೆಟ್ಮಂಡಳಿಯಪದಾಧಿಕಾರಿಗಳಹಾಗೂಇತರರದುಡುಕಿನನಿರ್ಧಾರಮತ್ತುನಿರ್ಲಕ್ಷ್ಯಧೋರಣೆಯೇಈಕೃತ್ಯಕ್ಕೆಕಾರಣವಾಗಿರುತ್ತದೆ. ಅಂದರೆಇವರುಗಳದುಡುಕಿನನಿರ್ಧಾರಮತ್ತುನಿರ್ಲಕ್ಷ್ಯಧೋರಣೆಯಿಂದ 11 ಜನರುಸಾವಿನಪ್ಪಿದ್ದು, 30 ಜನರಿಗಿಂತಲೂಹೆಚ್ಚಿನಜನರುಕ್ರೀಡಾಭಿಮಾನಿಗಳಸಂಭ್ರಮದಪರಾಕಾಷ್ಠೆಹೆಚ್ಚಿರುವಸಮಯದಲ್ಲೇಕಾರ್ಯಕ್ರಮನಡೆಸಲು, ಹಿರಿಯಪೊಲೀಸ್ಅಧಿಕಾರಿಗಳುಎರಡುಕಡೆಕಾರ್ಯಕ್ರಮಆಯೋಜನೆಮಾಡಿದರೆ, ಪೊಲೀಸ್ರಕ್ಷಣೆಕೊಡಲುಸಾಧ್ಯವಿಲ್ಲಎಂದುಹೇಳಿದರೂಕೂಡದುಡುಕಿನನಿರ್ಧಾರಕೈಗೊಂಡಿರುತ್ತಾರೆ, ಕಾರ್ಯಕ್ರಮಗಳಿಗೆಸೇರುವಕ್ರೀಡಾಭಿಮಾನಿಗಳರಕ್ಷಣೆಯಬಗ್ಗೆನಿರ್ಲಕ್ಷ್ಯವನ್ನುತೋರಿಸಿ, ಈದುರಂತಕ್ಕೆಕಾರಣರಾಗಿರುತ್ತಾರೆ. ಆದ್ದರಿಂದ.

5] ಆರ್.ಸಿ.ಬಿ.ತಂಡವುಕರ್ನಾಟಕಸರ್ಕಾರದಅಥವಾಕರ್ನಾಟಕರಾಜ್ಯಕ್ರಿಕಿಟ್ಮಂಡಳಿಯಅಥವಾಕರ್ನಾಟಕರಾಜ್ಯವನ್ನುಪ್ರತಿನಿಧಿಸುವಅಧೀಕೃತತಂಡವಾಗಿರುತ್ತದೆಯೆ ? ಅಥವಾಮಧ್ಯತಯಾರಿಕಸಂಸ್ಥೆಯುಹರಾಜುಪ್ರಕ್ರಿಯೆಯಲ್ಲಿಖರೀದಿಸಿದಆಟಗಾರರನ್ನುಒಳಗೊಂಡಖಾಸಾಗಿತಂಡವಾಗಿರುತ್ತದೆಯೆ ?

6] ಆರ್.ಸಿ.ಬಿ.ತಂಡದಲ್ಲಿಕನ್ನಡಿಗಅಥವಾಕರ್ನಾಟಕದಎಷ್ಟುಜನಆಟಗಾರರುಇದ್ದಾರೆ ? ಸದರಿಆಟಗಾರರುಧರಿಸಿದಸಮವಸ್ತ್ರದಲ್ಲಿಕರ್ನಾಟಕ/ಕನ್ನಡವನ್ನುನೆನಪಿಸುವಯಾವುದಾದರೂಗುರುತು/ಪದಇತ್ತೆ ?

7] ಖಾಸಾಗಿಸಂಸ್ಥೆಯಖಾಸಾಗಿತಂಡವುಅಂತಿಮಪಂದ್ಯದಲ್ಲಿಜಯಗಳಿಸಿದಮಾತ್ರಕ್ಕೆಕರ್ನಾಟಕಸರ್ಕಾರಸದರಿಖಾಸಾಗಿತಂಡದಆಟಗಾರರನ್ನುಅಧೀಕೃತವಾಗಿವಿಧಾನಸೌಧದಮೆಟ್ಟಿಲುಗಳಮೇಲೆಸನ್ಮಾನಮಾಡುವಅವಶ್ಯಕತೆಇತ್ತೆ ?

8] ಯಾವಕಾರಣಕ್ಕಾಗಿಈಸನ್ಮಾನಕಾರ್ಯಕ್ರಮವನ್ನುಸರ್ಕಾರದಿಂದಆಯೋಜನೆಮಾಡಲಾಗಿತ್ತು ?

9] ಈರೀತಿಖಾಸಾಗಿತಂಡದ ಆಟಗಾರರನ್ನು ವಿಧಾನಸೌಧದಮೆಟ್ಟಿಲುಗಳಮೇಲೆಸನ್ಮಾನಮಾಡಲುಸರ್ಕಾರಕ್ಕೆಯಾವಕಾನೂನಿನಲ್ಲಿಅವಕಾಶಇದೆ ? ಇದೇರೀತಿಇದುವರೆವಿಗೂಬೇರೆಖಾಸಾಗಿಸಂಸ್ಥೆಯತಂಡವನ್ನುಅಥವಾವ್ಯಕ್ತಿಯನ್ನುಸನ್ಮಾನಮಾಡಲಾಗಿದೆ ?

10] ಆರ್.ಸಿ.ಬಿ.ತಂಡದಆಟಗಾರರನ್ನುಬರಮಾಡಿಕೊಳ್ಳಲುಉಪಮುಖ್ಯಮಂತ್ರಿಶ್ರೀಡಿ.ಕೆ.ಶಿವಕುಮಾರ್ವಿಮಾನನಿಲ್ದಾಣಕ್ಕೆ, ಸರ್ಕಾರದಅಧೀಕೃತವಾಹನದಲ್ಲಿಹೋಗಿದ್ದುಏಕೆ ? ಈರೀತಿಖಾಸಾಗಿತಂಡದಆಟಗಾರರನ್ನುಬರಮಾಡಿಕೊಳ್ಳಲುಸರ್ಕಾರದವಾಹನಗಳನ್ನುಬಳಸಿಕೊಂಡು, ವಿಮಾನನಿಲ್ದಾಣಕ್ಕೆಹೋಗಿರುವುದುಕಾನೂನುಬಾಹಿರವಲ್ಲವೆ ? ಇದೇಆಸಕ್ತಿಯನ್ನುಕರ್ನಾಟಕ/ಕನ್ನಡದಕೀರ್ತಿಯನ್ನುಹೆಚ್ಚಿಸಿದಬೇರೆಸಾಧಕರನ್ನುಬರಮಾಡಿಕೊಳ್ಳಲುವಿಮಾನನಿಲ್ದಾಣಕ್ಕೆಹೋಗಲಾಗಿತ್ತೆ ? ಮತ್ತುಸರ್ಕಾರದಿಂದಸನ್ಮಾನಮಾಡಲಾಗಿತ್ತೆ ? ಉದಾಹರಣೆಗೆಇತ್ತೀಚೆಗೆಪದ್ಮಭೂಷಣಪ್ರಶಸ್ತಿಪುರಸ್ಕೃತರಾದಕನ್ನಡದನಟಶ್ರೀಅನಂತನಾಗ್‌ರವರನ್ನುಬರಮಾಡಿಕೊಳ್ಳಲುವಿಮಾನನಿಲ್ದಾಣಕ್ಕೆಏಕೆಹೋಗಲಿಲ್ಲ ? ಶ್ರೀಅನಂತನಾಗ್‌ರವರನ್ನುಸರ್ಕಾರದಿಂದಅಧೀಕೃತವಾಗಿವಿಧಾನಸೌಧದಮೆಟ್ಟಿಲುಗಳಮೇಲೆಏಕೆಸನ್ಮಾನಮಾಡಲಿಲ್ಲ ? ಈಅಂಶವನ್ನುವಿಶ್ಲೇಷಣೆನಡೆಸಿದಾಗ, ಆರ್.ಸಿ.ಬಿ.ತಂಡದಗೆಲುವಿನಜನಪ್ರಿಯತೆಯನ್ನುತಮ್ಮರಾಜಕೀಯಲಾಭಮಾಡಿಕೊಳ್ಳುವದುರುದ್ದೇಶದಿಂದ, ಮುಖ್ಯಮಂತ್ರಿಶ್ರೀಸಿದ್ದರಾಮಯ್ಯಮತ್ತುಉಪಮುಖ್ಯಮಂತ್ರಿಶ್ರೀಡಿ.ಕೆ.ಶಿವಕುಮಾರ್‌ರವರುತಮ್ಮಅಧಿಕಾರವನ್ನುದುರ್ಬಳಕೆಮಾಡಿಕೊಂಡು, ಈಸನ್ಮಾನಕಾರ್ಯಕ್ರಮಮಾಡುವಮೂಲಕ, ಜನರಸಾವಿಗೆ, ನೋವಿಗೆಕಾರಣರಾಗಿರುವುದುಖಚಿತವಾಗುತ್ತದೆಯಲ್ಲವೆ ?

11] ಕರ್ನಾಟಕರಾಜ್ಯಕ್ರಿಕೆಟ್ಮಂಡಳಿಯು, ಮಧ್ಯತಯಾರಿಕಸಂಸ್ಥೆಯ, ಖಾಸಾಗಿತಂಡದವಿಜಯೋತ್ಸವಆಚರಿಸುವಅವಶ್ಯಕತೆಇದೆಯೆ ? ಕರ್ನಾಟಕವನ್ನುಪ್ರತಿನಿಧಿಸುವಇತರೆಕ್ರಿಕೆಟ್ಸಾಧಕರಸಾಧನೆಯಗಾಯಗೊಳ್ಳುವಂತಾಗಿದೆ. ಹೀಗಾಗಿಇವರುಗಳುಭಾರತೀಯನ್ಯಾಯಸಂಹಿತೆಯಕಲಂ 106 ರಪ್ರಕಾರಅಪರಾಧಕೃತ್ಯಮಾಡಿದಂತೆಆಗಿರುತ್ತದೆಎಂಬುದುನನ್ನಅಭಿಪ್ರಾಯವಾಗಿದೆ.

ಈಕೆಳಕಂಡಅಂಶಗಳನ್ನುಗಮನಿಸಿದಾಗಮತ್ತುಈಅಂಶಗಳನ್ನುಆಧರಿಸಿ, ತನಿಖೆಯನ್ನುನಡೆಸಿದಾಗಮೇಲ್ಕಂಡಂತೆನಾನುಮಾಡಿರುವಆರೋಪನಿಜಎಂಬುದುಖಚಿತವಾಗುತ್ತದೆ,

1] ನರೇಂದ್ರಮೋದಿಕ್ರೀಡಾಂಗಣದಲ್ಲಿಪಂದ್ಯಾವಳಿಮುಗಿದಾಗಮಧ್ಯರಾತ್ರಿಗೂಹೆಚ್ಚಿನಸಮಯವಾಗಿತ್ತು. ಅಂದರೆದಿನಾಂಕ :-04.05.2025 ರಬೆಳಗಿನಜಾವದವರೆಗೂಆಟಗಾರರುಕ್ರೀಡಾಂಗಣದಲ್ಲಿದ್ದರು. ಹೀಗಾಗಿಆಟಗಾರರುಒಂದುದಿನವಿಶ್ರಾಂತಿಪಡೆಯಲುಅವಕಾಶಕೊಡದೆ, ಅದೇದಿನಅವರನ್ನುಬೆಂಗಳೂರಿನಲ್ಲಿಸರ್ಕಾರದಿಂದಸನ್ಮಾನಿಸುವ, ಚಿನ್ನಸ್ವಾಮಿಕ್ರೀಡಾಂಗಣದಲ್ಲಿಕರ್ನಾಟಕರಾಜ್ಯಕ್ರಿಕೇಟ್ಮಂಡಳಿಯಿಂದವಿಜಯೋತ್ಸವಆಚರಿಸುವದುಡುಕಿನನಿರ್ಧಾರಕೈಗೊಳ್ಳಲಾಗಿದೆ.

2] ಸದರಿಆರ್.ಸಿ.ಬಿ.ತಂಡವುಕರ್ನಾಟಕಸರ್ಕಾರವನ್ನು, ಕರ್ನಾಟಕರಾಜ್ಯವನ್ನುಅಧೀಕೃತವಾಗಿಪ್ರತಿನಿಧಿಸುವತಂಡವಾಗಿರುವುದಿಲ್ಲ, ಮಧ್ಯತಯಾರಿಕೆಯಸಂಸ್ಥೆಯುಆಟಗಾರರನ್ನುಹರಾಜಿನಮೂಲಕಖರೀದಿಸಿ, ರಚನೆಮಾಡಿದಖಾಸಾಗಿತಂಡವಾಗಿದೆ. ಕೊನೆಪಕ್ಷಕರ್ನಾಟಕರಾಜ್ಯಕ್ರಿಕೆಟ್ಮಂಡಳಿಯಿಂದಅಧೀಕೃತವಾಗಿಆಯ್ಕೆಗೊಂಡಆಟಗಾರರನ್ನುಒಳಗೊಂಡತಂಡವೂಆಗಿರಲಿಲ್ಲ. ಸದರಿತಂಡದಆಟಗಾರರುಧರಿಸಿದಸಮವಸ್ತ್ರದಲ್ಲಿಕರ್ನಾಟಕಅಥವಾಕನ್ನಡವನ್ನುಪ್ರತಿನಿಧಿಸುವಯಾವುದೇಒಂದುಪದವಾಗಲಿ, ಗುರುತಾಗಲಿಇರುವುದಿಲ್ಲ.

3] ಆರ್.ಸಿ.ಬಿ.ಅಂದರೆ, “ರಾಯಲ್ಚಾಲೆಂಜರ್ಸ್ಬೆಂಗಳೂರು” ಎಂಬುದಾಗಿರುತ್ತದೆ. ರಾಯಲ್ಚಾಲೆಂಜರ್ಎಂಬುದುಒಂದುಮಧ್ಯದಹೆಸರಾಗಿದೆಯೇಹೊರತು, ಕರ್ನಾಟಕದ, ಕನ್ನಡದಪ್ರತೀಕವಾದಂತಹಯಾವುದೇಹೆಸರಾಗಿರುವುದಿಲ್ಲ. ಸದರಿರಾಯಲ್ಚಾಲೇಂರ್ಜಹೆಸರಿನಮಧ್ಯವನ್ನುತಯಾರಿಸುವಸಂಸ್ಥೆಯುಬೆಂಗಳೂರಿನಲ್ಲಿಇರುವುದರಿಂದ, ರಾಯಲ್ಚಾಲೆಂಜರ್ಸ್ಹೆಸರಿನಜೊತೆಬೆಂಗಳೂರುಹೆಸರನ್ನುಸೇರಿಸಿಕೊಳ್ಳಲಾಗಿರುತ್ತದೆ. ಜನಸಾಮಾನ್ಯರುಆರ್.ಸಿ.ಬಿ.ತಂಡವನ್ನುತಮ್ಮತಂಡಎಂದುಕೊಂಡು, ಕ್ರೀಡಾಭಿಮಾನತೋರಿಸುವುದು, ಸಂಭ್ರಮಾಚರಣೆಮಾಡುವುದುಅವರವೈಯಕ್ತಿಕವಿಚಾರವಾಗಿರುತ್ತದೆಯೇಹೊರತು, ಸದರಿತಂಡಕರ್ನಾಟಕದಅಧೀಕೃತತಂಡಎಂದುಕೊಂಡು, ಸದರಿಖಾಸಾಗಿತಂಡದವಿಜಯವನ್ನು, ಕರ್ನಾಟಕದವಿಜಯಎಂದುಕೊಂಡುಸರ್ಕಾರಅಧೀಕೃತವಾಗಿಪ್ರೋತ್ಸಾಹಿಸುವ, ಸನ್ಮಾನಮಾಡುವವಿಚಾರವಾಗಿರುವುದಿಲ್ಲ. ಅದೇರೀತಿಕರ್ನಾಟಕರಾಜ್ಯಕ್ರಿಕೆಟ್ಮಂಡಳಿಯುಸಹಸದರಿಖಾಸಾಗಿತಂಡದಗೆಲುವನ್ನುಅಧೀಕೃತವಾಗಿಸಂಭ್ರಮಾಚರಣೆಮಾಡಲು, ಮಂಡಳಿಯಹಣವನ್ನುಉಪಯೋಗಿಸಿ, ಕಾರ್ಯಕ್ರಮಆಯೋಜಿಸಿರುವುದುಸಹಸೂಕ್ತನಿರ್ಧಾರವಲ್ಲ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!