09/06/2025 5:08 PM

Translate Language

Home » ಲೈವ್ ನ್ಯೂಸ್ » ಬೀದರ ಕ್ರಾಂತಿಪುತ್ರ ಶ್ರೀ ಮಾರುತಿ ಬೌದ್ಧೆ ಅವರಿಗೆ ಜನ್ಮದಿನದ ಶುಭಾಶಯ

ಬೀದರ ಕ್ರಾಂತಿಪುತ್ರ ಶ್ರೀ ಮಾರುತಿ ಬೌದ್ಧೆ ಅವರಿಗೆ ಜನ್ಮದಿನದ ಶುಭಾಶಯ

Facebook
X
WhatsApp
Telegram

ಬೀದರ.16.ಮೇ.25:- ದಮನಿತರ ಧ್ವನಿಯಾಗಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ರಾಜ್ಯ ಸಂಘಟನಾ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಬೀದರನ ಕ್ರಾಂತಿಪುತ್ರ, ಬೀಮ ಯೌದ್ದ ಶ್ರೀ ಮಾರುತಿ ಬೌದ್ಧೆ ರವರಿಗೆ ಅವರ ಜನ್ಮದಿನದ ಪ್ರಯುಕ್ತ ಹಾರ್ದಿಕ ಶುಭಾಶಯಗಳನ್ನು ಕೋರಲಾಯಿತು.

ಈ ಸಂದರ್ಭದಲ್ಲಿ ಎನ್.ಎಸ್.ವಾಯ್ ಎಫ್. ರಾಜ್ಯ ಸಂಚಾಲಕರಾದ ಶ್ರೀ ಶಿವಕುಮಾರ ಕಾಂಬಳೆ, ಪ.ಜಾ, ಪ.ಪಂ. ಸರ್ಕಾರಿ ನೌಕರರ ಸಂಘದ ಔರಾದ ತಾಲೂಕಿನ ಅಧ್ಯಕ್ಷರು ರಾಜಕುಮಾರ ಡೋಂಗರೆ, SCR ರೈಲ್ವೆ ಇಲಾಖೆಯ ಪ.ಜಾ, ಪ.ಪಂ. ಘಟಕದ ಅಧ್ಯಕ್ಷರು ಶಿವಾನಂದ ಪೂಜಾರಿ, ದಲಿತ ಮುಖಂಡರಾದ ಪ್ರಕಾಶ ಭಂಗಾರೆ, ಬೀದರ ಜಿಲ್ಲೆಯ ಯುವ ಮುಖಂಡರಾದ ವಿಶಾಲ್ (ಬಂಟಿ) ಕಾರಂಜೆ ಹಾಗೂ ಔರಾದದ ಯುವ ಹೋರಾಟಗಾರ ರವಿ ಯರನಾಳೆ ಅವರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!