14/08/2025 2:55 PM

Translate Language

Home » ಲೈವ್ ನ್ಯೂಸ್ » ಬುದ್ಧ ಜಯಂತಿ ಕಾರ್ಯಕ್ರಮ

ಬುದ್ಧ ಜಯಂತಿ ಕಾರ್ಯಕ್ರಮ

Facebook
X
WhatsApp
Telegram

ಔರಾದ.11.ಮೇ.25:- ಶಾಂತಿಯ ಸಂದೇಶವನ್ನು ಜಗತ್ತಿಗೆ ನೀಡಿದ ಏಷ್ಯಾದ ಬೇಳಕು ತಥಾಗತ ಗೌತಮ ಬುದ್ಧರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲು ನಮ್ಮ ಔರಾದ ತಾಲೂಕಿನ ತಹಶೀಲ್ದಾರರ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ದಿನಾಂಕ: 12 ಮೇ
ಸಮಯ: ಬೆಳಿಗ್ಗೆ 10:00 ಗಂಟೆಗೆ
ಸ್ಥಳ: ತಹಶೀಲ್ದಾರರ ಕಚೇರಿ, ಔರಾದ

ಈ ಶ್ರೇಷ್ಠ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸಿ ಬೌದ್ಧ ಧರ್ಮದ ಮೌಲ್ಯಗಳನ್ನು ಆಳವಾಗಿ ಗ್ರಹಿಸೋಣ ಎಂಬ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ನಿಮಗೆ ಮನವಿ ಮಾಡಲಾಗುತ್ತಿದೆ.

ಶಿವಕುಮಾರ ಕಾಂಬಳೆ
ರಾಜ್ಯ ಸಂಚಾಲಕರು, NSYF

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD