09/06/2025 10:15 PM

Translate Language

Home » ಲೈವ್ ನ್ಯೂಸ್ » ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ; ನಿಮಿತ್ಯ ಹಾಲಿನ ಅಭಿಷೇಕ

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ; ನಿಮಿತ್ಯ ಹಾಲಿನ ಅಭಿಷೇಕ

Facebook
X
WhatsApp
Telegram

ಬಳ್ಳಾರಿ.14.ಎಪ್ರಿಲ್.25:- ಇಂದು ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರ ನೇತೃತ್ವದಲ್ಲಿ ಬಿಜೆಪಿಯ ದಲಿತ ಮುಖಂಡರು ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಇರುವ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ವಚ್ಛಗೊಳಿಸಿ, ಭಾನುವಾರ ಹಾಲಿನಿಂದ ಅಭಿಷೇಕ ಮಾಡಿದ್ದಾರೆ.

ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯರುಗಳಾದ ಟಿ. ಶ್ರೀನಿವಾಸ್ ಮೋತ್ಕರ್. ಎಂ. ಗೋವಿಂದರಾಜುಲು. ಕೆ. ಹನುಮಂತ. ಹನುಮಂತ ಗುಡಿಗಂಟಿ, ಸುರೇಂದ್ರ ಈರಮ್ಮ, ವೇಮಣ್ಣ ಚೇತನ. ಎಸ್.ಸಿ. ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಚೌಧರಿ ಸೀನ, ನಗರ ಅಧ್ಯಕ್ಷ ಬಿ.ಇ. ರಾಜೇಶ್, ಉಪಾಧ್ಯಕ್ಷರುಗಳಾದ ಹೆಚ್.ಕೆ. ಹೆಚ್. ಹನುಮಂತ, ಸಾಯಿ ಇನ್ನಿತರರು ಈ ಸಂದರ್ಭದಲ್ಲಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!