09/06/2025 10:10 PM

Translate Language

Home » ಲೈವ್ ನ್ಯೂಸ್ » ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ”ಗೆ ಆಯ್ಕೆಯಾದ ಕೆ. ಪುಂಡಲೀಕರಾವರನ್ನು.!

ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ”ಗೆ ಆಯ್ಕೆಯಾದ ಕೆ. ಪುಂಡಲೀಕರಾವರನ್ನು.!

Facebook
X
WhatsApp
Telegram

ಬೀದರ.12.ಎಪ್ರಿಲ್.25:- “ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ”ಗೆ ಆಯ್ಕೆಯಾದ ಕೆ. ಪುಂಡಲೀಕರಾವರನ್ನು ಅಭಿಮಾನಿಗಳ ಬಳಗದಿಂದ ಸನ್ಮಾನ
ಕರ್ನಾಟಕ ಸರ್ಕಾರದಿಂದ “ಡಾ. ಬಿ.ಆರ್. ಅಂಬೇಡ್ಕರ್” ರಾಜ್ಯ ಪ್ರಶಸ್ತಿಗೆ ಕೆ. ಪುಂಡಲೀಕರಾವ ರವರು ಆಯ್ಕೆಯಾದ ಹಿನ್ನೆಲೆಯಲ್ಲಿ, ಅವರ ಅಭಿಮಾನಿಗಳ ಬಳಗದಿಂದ ಭಾವಪೂರ್ಣ ಸನ್ಮಾನ ನಡೆಯಿತು.

ಈ ಸಂದರ್ಭ ಅವರು ತಮ್ಮ ಸಂತಸವನ್ನು ಹಂಚಿಕೊಂಡು, ಸರ್ಕಾರ ಹಾಗೂ ಬೆಂಬಲದವರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಶಿವಕುಮಾರ ಕಾಂಬಳೆ, ರತ್ನದೀಪ ಕಸ್ತೂರೆ, ಆನಂದ ಕಾಂಬಳೆ, ವಿಶಾಲ ಶೆಳಕೆ, ಉತ್ತಮ ಗಾಯಕವಾಡ, ವಿನೋದ ಡೋಳೆ, ಮುಂತಾದವರು ಉಪಸ್ಥಿತಿ ಇದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!