16/06/2025 2:12 PM

Translate Language

Home » ಲೈವ್ ನ್ಯೂಸ್ » ಬೀದರ | ಕೆಪಿಸಿಸಿ ಕಾರ್ಯಾಧ್ಯಕ್ಷರಾದ ವಸಂತಕುಮಾರ ಅವರು ಭೇಟಿ

ಬೀದರ | ಕೆಪಿಸಿಸಿ ಕಾರ್ಯಾಧ್ಯಕ್ಷರಾದ ವಸಂತಕುಮಾರ ಅವರು ಭೇಟಿ

Facebook
X
WhatsApp
Telegram

ಬೀದರ.25.ಮಾರ್ಚ್.25:-ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯ ನಿಮಿತ್ಯವಾಗಿ ಹುಮನಾಬಾದ ಪಟ್ಟಣದ ಮುಖಾಂತರ ಬೀದರ ನಗರಕ್ಕೆ ಪ್ರಯಾಣ ಬೆಳೆಸಿದ ಸನ್ಮಾನ್ಯ  ಶ್ರೀ ಗೋಪಿನಾಥ್ ಪಾಲನಿಯಪ್ಪನ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ *ವಸಂತಕುಮಾರ ರವರನ್ನ  ಹುಮನಾಬಾದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾನ್ಯ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ ಬಿ ಪಾಟೀಲ್ ರವರು ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಾ.ಚಂದ್ರಶೇಖರ ಬಿ ಪಾಟೀಲ್ ರವರು ಶ್ರೀ ಭೀಮರಾವ ಬಿ ಪಾಟೀಲ್, ರವರು ಅಧ್ಯಕ್ಷರು ಜಿಲ್ಲಾ ಸಹಕಾರ  ಯೂನಿಯನ್ ನಿ ಹಾಗು ಉಪಾಧ್ಯಕ್ಷರು ಡಿ.ಸಿ.ಸಿ ಬ್ಯಾಂಕ್  ಯುವನಾಯಕರಾದ, ಶ್ರೀ ಅಭಿಷೇಕ ಆರ್ ಪಾಟೀಲ್,  ರವರು ಸ್ವಾಗತಕೊರಿ‌  ಸತ್ಕರಿಸಿದರು.

ಮಾಜಿ ವಿಧಾನ‌ ಪರಿಷತ್ ಸದಸ್ಯರಾದ ಶ್ರೀ ಶರಣಪ್ಪಾ ಪಾಟೀಲ್ ಮಟ್ಟೂರ ರವರು ಚಿಂಚೂಳ್ಳಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ಶ್ರೀ ಸುಭಾಶ ರಾಠೂಡ್ ರವರು , ಬಸವಕಲ್ಯಾಣ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶ್ರೀ ಧನರಾಜ ತಾಳಂಪಳ್ಳಿ ರವರು ಬೀದರ ಸಿಂಡಿಕೇಟ್ ಸದಸ್ಯರಾದ ಶ್ರೀ ಅರ್ಜುನ ಕನಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಆಫ್ಸರಮಿಯಾ, ಗ್ರಾಮಿಣ ಅಧ್ಯಕ್ಷರಾದ ‌ಶ್ರೀ‌ ಓಂಕಾರ ತುಂಬಾ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಉಮೇಶ ಜಮಗಿ , ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರು ಶ್ರೀ ಲಕ್ಷ್ಮಣರಾವ ಬುಳ್ಳಾ ,ಪಿ.ಎಲ್.ಡಿ ಬ್ಯಾಂಕನ ಅಧ್ಯಕ್ಷರು ಶ್ರೀ ಮಲ್ಲಿಕಾರ್ಜುನ ಮಾಶೆಟ್ಟಿ, ಕೇಶಪ್ಪಾ ಬಿರಾದರ ಸುರೇಶ ಘಾಂಗ್ರೆ, ಸುರೇಖಾ ರೆಡ್ಡಿ, ಅಶ್ವಿನಿ ರೆಡ್ಡಿ‌ , ಶೋಭಾ ಪಾಟೀಲ್, ಸುಮಿತ್ರಾ ಪರೀಟ್, ಸಚ್ಚಿನ ಕಲ್ಲುರ, ಗೌರವಾನ್ವಿತ ಪುರಸಭೆ ಸದಸ್ಯರು ,‌ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!