ಬೆಂಗಳೂರು.14.ಮಾರ್ಚ.25:- ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ಮಾನ್ಯ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ ಬಿ ಪಾಟೀಲ್ ರವರ ಹಾಗೂ ವಿಧಾನ ಪರಿಷತ ಸದಸ್ಯರಾದ ಶ್ರೀ ಡಾ.ಚಂದ್ರಶೇಖರ ಬಿ ಪಾಟೀಲ್ ರವರ ಜೊತೆಗೂಡಿ ಪೌರಾಡಳಿತ ಸಚಿವರಾದ ಸನ್ಮಾನ್ಯ ಶ್ರೀ ರಹೀಮ್ ಖಾನ್ ರವರನ್ನ ಹುಮನಾಬಾದ ತಾಲೂಕಿನ ಚಿಟ್ಟಗುಪ್ಪಾ ಪಟ್ಟಣದ ಗೌರವಾನ್ವಿತ ಪುರಸಭೆ ಸದಸ್ಯರು ಹಾಗೂ ರಾಜೇಶ್ವರ ಗ್ರಾಮದ ಗೌರವಾನ್ವಿತ ಗ್ರಾಮಪಂಚಾಯತ ಸದಸ್ಯರ ನಿಯೋಗದೊಂದಿಗೆ ಭೇಟಿಯಾಗಿ ಚಿಟ್ಟಗುಪ್ಪಾ ಪುರಸಭೆಯ ವಿವಿಧ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಹಾಗೂ ರಾಜೇಶ್ವರ ಗ್ರಾಮಪಂಚಾಯತನ್ನು ಮೇಲದರ್ಜೆಗೆರಿಸಲು ಮನವಿ ಸಲ್ಲಿಸಲಾಯಿತು.
