09/06/2025 12:34 AM

Translate Language

Home » ಲೈವ್ ನ್ಯೂಸ್ » ಭಾಲ್ಕಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದರಾದ ಶ್ರೀ ಸಾಗರ ಖಂಡ್ರೆ ಶಂಕುಸ್ಥಾಪನೆ .!

ಭಾಲ್ಕಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದರಾದ ಶ್ರೀ ಸಾಗರ ಖಂಡ್ರೆ ಶಂಕುಸ್ಥಾಪನೆ .!

Facebook
X
WhatsApp
Telegram

ಬೀದರ.05.ಮಾರ್ಚ.25:- ತಾಲೂಕಿನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದರಾದ ಶ್ರೀ ಸಾಗರ ಖಂಡ್ರೆ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರ ಒಟ್ಟು ₹6.75 ಕೋಟಿ ಅನುದಾನದಡಿ ಈ ಕಾಮಗಾರಿಗಳು ಜಾರಿಗೆ ಬರಲಿದ್ದು, ಗ್ರಾಮೀಣ ಪ್ರದೇಶದ ಸಂಪರ್ಕ ಸುಧಾರಣೆಗೆ ಮಹತ್ವದ ಹೆಜ್ಜೆಯಾಗಿದೆ.


ಪ್ರಮುಖ ಕಾಮಗಾರಿಗಳು:

🔹 ಬಾಜೋಳಗಾ – ಕಪ್ಲಾಪೂರ ರಸ್ತೆ ಸುಧಾರಣೆ – ₹1 ಕೋಟಿ

🔹 ಬಾಜೋಳಗಾ – ನಾವದಗಿ ತಾಂಡಾ ರಸ್ತೆ ಸುಧಾರಣೆ – ₹1 ಕೋಟಿ

🔹 ಬಾಜೋಳಗಾ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ – ₹65 ಲಕ್ಷ

🔹 ಬಾಜೋಳಗಾ – ವರವಟ್ಟಿ ಸಂಪರ್ಕ ಸೇತುವೆ ನಿರ್ಮಾಣ – ₹2.5 ಕೋಟಿ

🔹 ರಾಮತೀರ್ಥವಾಡಿ ರಸ್ತೆ ಅಗಲೀಕರಣ ಮತ್ತು ಸುಧಾರಣೆ – ₹1.60 ಕೋಟಿ

ಈ ಕಾಮಗಾರಿಗಳ ಮೂಲಕ ಗ್ರಾಮೀಣ ಮೂಲಸೌಕರ್ಯದ ಅಭಿವೃದ್ಧಿಗೆ ಮತ್ತೊಂದು ಪ್ರಮುಖ ಹೆಜ್ಜೆ ಇಡಲಾಗಿದೆ. ಭಾಲ್ಕಿ ತಾಲೂಕಿನ ಜನತೆಗೆ ಸುಗಮ ಸಾರಿಗೆ ವ್ಯವಸ್ಥೆ ಒದಗಿಸುವ ದೃಷ್ಟಿಯಿಂದ ಈ ಕಾಮಗಾರಿಗಳು ಅತ್ಯಂತ ಉಪಯುಕ್ತವಾಗಲಿವೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!