09/06/2025 6:14 AM

Translate Language

Home » ಲೈವ್ ನ್ಯೂಸ್ » ಯುಜಿಸಿ ನಿಯಮಗಳಿಗೆ ತಿದ್ದುಪಡಿ ಅಗತ್ಯ: ಸಚಿವ ಸುಧಾಕರ

ಯುಜಿಸಿ ನಿಯಮಗಳಿಗೆ ತಿದ್ದುಪಡಿ ಅಗತ್ಯ: ಸಚಿವ ಸುಧಾಕರ

Facebook
X
WhatsApp
Telegram

ಬೆಂಗಳೂರು.05.ಪ.25:- ಯುಜಿಸಿ 2025 ಕರಡು ನಿಯಮಾವಳಿಗೆ ರಾಜ್ಯ ಸರ್ಕಾರ ತಿದ್ದುಪಡಿ ಚಿಂತನೆ.

ಕರ್ನಾಟಕ ರಾಜ್ಯದ ವಿಶ್ರಾಂತ ಕುಲಪತಿಗಳ ತಂಡದೊಂದಿಗೆ ಯುಜಿಸಿ ನಿಯಮಾವಳಿಗಳ ಅವೈಜ್ಞಾನಿಕತೆ ಹಾಗು ಅಸಂವಿಧಾನಿಕ ರಚನಾ ವಿಷಯಗಳ ಕುರಿತು ಬೆಂಗಳೂರಿನಲ್ಲಿ ಸಚಿವ ಸುಧಾಕರ ಚರ್ಚೆ ನಡೆಸಿದರು.

ಇದೇ ವೇಳೆ ಸಮಾಜದ ವಾಹಿನಿಗಳ ಹಿರಿಯರು ಹಾಗು ಗಣ್ಯರ ಅಭಿಪ್ರಾಯಗಳು ಹಾಗು ವಿಮರ್ಶೆಗಳನ್ನು ಸಹ ಪಡೆದು ವಿಶ್ಲೇಷಿಸಲಾಗಿದ್ದು ಮುಂಬರುವ ದಿನಗಳಲ್ಲಿ ಈ ಕುರಿತು ಸೂಕ್ತ ನಿಯಮಾವಳಿಗಳನ್ನು ರೂಪಿಸಲು ಉನ್ನತ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.

ವಿಶ್ವವಿದ್ಯಾಲಯ ಧನಸಹಾಯ ಆಯೋಗ 2025 ಕರಡು ಮಸೂದೆ ತಿದ್ದುಪಡಿ ಚಿಂತನೆ ನಡೆಸುತ್ತಿದೆ ರಾಜ್ಯದಲ್ಲಿ 7 ರಾಜ್ಯಳ ಉನ್ನತ ಶಿಕ್ಷಣ ಸಚಿವರ ಸಮ್ಮೇಳನ ಇಂದು ನಡೆಯೇಳಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!