09/06/2025 9:43 AM

Translate Language

Home » ಲೈವ್ ನ್ಯೂಸ್ » ಅಂಬೇಡ್ಕರ್‌ಗೆ ಅಪಮಾನ- ಕೋಡ್ಲಾಪುರ ಪಿಡಿಒ, ಕಾರ್ಯದರ್ಶಿ ಅಮಾನತು.!

ಅಂಬೇಡ್ಕರ್‌ಗೆ ಅಪಮಾನ- ಕೋಡ್ಲಾಪುರ ಪಿಡಿಒ, ಕಾರ್ಯದರ್ಶಿ ಅಮಾನತು.!

Facebook
X
WhatsApp
Telegram

ತುಮಕೂರು: 04.ಫೆ.25:-  ಜ.26 ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಮಧುಗಿರಿ ತಾಲ್ಲೂಕು ಪುರವರ ಹೋಬಳಿಯ ಕೋಡ್ಲಾಪುರ ಗ್ರಾಮ ಪಂಚಾಯಿತಿ ಪಿಡಿಒ ನಾಗವೇಣಿ ಮತ್ತು ಕಾರ್ಯದರ್ಶಿ ವಿನೋದ್ ಕುಮಾರ್ ಅವರನ್ನು ಜಿ.ಪಂ.ಸಿಇಒ ಜಿ.ಪ್ರಭು ಸೋಮವಾರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕೋಡ್ಲಾಪುರ ಗ್ರಾಮ ಪಂಚಾಯಿತಿಯಲ್ಲಿ ಜ.26 ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಪೂಜಿಸಿದೆ ಪಿಡಿಒ ನಾಗವೇಣಿ ಹಾಗೂ ಗ್ರಾ.ಪಂ ಕಾರ್ಯದರ್ಶಿ ಜಿ.ವಿನೋದ್ ಕುಮಾರ್ ನಿರ್ಲಕ್ಷ್ಯ ವಹಿಸಿದ್ದರು.

ತಾ.ಪಂ ಇಒ ನೀಡಿದ ವರದಿ ಅನ್ವಯ ಪಿಡಿಒ ಮತ್ತು ಕಾರ್ಯದರ್ಶಿಯನ್ನು ಜಿ.ಪಂ ಸಿಇಒ ಜಿ.ಪ್ರಭು ಅಮಾನತು ಮಾಡಿ ಆದೇಶಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!