ಬೀದರ.28.ಜನವರಿ.25:- ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಾ “ನಮ್ಮ ಅಂಬೇಡ್ಕರ್ ಸೇನೆಯ” ಭಾಲ್ಕಿ ತಾಲೂಕು ಘಟಕದ ಅಧ್ಯಕ್ಷರಾಗಿ ರಾಜಕುಮಾರ ಹುಪಳಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಆತ್ಮಾರಾಮ ಸಾವರಗೇಕರ ಪ್ರಕಟಣೆ ನೀಡಿದರು.

ಈ ವೇಳೆಯಲ್ಲಿ ಭಾಲ್ಕಿ ಪ್ರವಾಸ ಮಂದಿರದಲ್ಲಿ ನೂತನ ಅಧ್ಯಕ್ಷರನ್ನು ಅಭಿನಂದಿಸಲು ಮುಖಂಡರಾದ ಶಿವಕುಮಾರ ಮೇತ್ರೆ, ಸಂಜು ಕುಮಾರ ಲಂಜವಾಡ್, ರವಿ ಗೌಂಡಿ, ರಾಜಕುಮಾರ, ಸತೀಶ್, ಮಲ್ಲಿಕಾರ್ಜುನ್ ದರ್ಶನ್ ಹಲವು ಮುಖಂಡರು ಉಪಸ್ಥಿದ್ದರು