ಬೀದರ.25.ಜನವರಿ.25:- ಇಂದು ಘಾಟಬೋರಳ ಪಿ.ಕೆ.ಪಿ.ಎಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಾಮುರೆಡ್ಡಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಷ್ಣು ಜಮಾದಾರ ರವರು ಹಾಗು ನಿರ್ದೆಶಕರಾದ ನವನಾಥ ಸಾಗರ, ವೈಜಿನಾಥ ಪಾರಂಜಪೆ, ಮೋದಿನ ಸೇಡೋಳೆ,ಶಿವಾಜಿರಾವ ರಾಘು, ರವರು ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ ಬಿ ಪಾಟೀಲ ರವರನ್ನ ಹಾಗು ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಾ.ಚಂದ್ರಶೇಖರ ಬಿ ಪಾಟೀಲ್ ,ಶ್ರೀ ಭೀಮರಾವ ಬಿ ಪಾಟೀಲ್ ರವರನ್ನ ಸನ್ಮಾನಿಸಿದರು
ಸಂಭಾಜಿ ಪಾಟೀಲ, ಗೋರಘ ಸಾಗರ್,ದ್ಯಾನೇಶ್ವರ ಭೋಸ್ಲೆ,ರಂಜಿತ ಮಾನಕಾರೆ,ಸಿದ್ದಾರ್ಥ ಪರಂಜಾಪೆ,ರಾಜಕುಮಾರ ಪಾಟೀಲ, ಬಾಬುರಾವ ಜಾಧವ ರವರು ಉಪಸ್ಥಿತರಿದ್ದರು.
