ಬೀದರ.23.ಜನವರಿ.25:-ಬೀದರ ನಗರದಲ್ಲಿ 26.ಜನೆವರಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯ ಭಾಷಣಕಾರ ಬಹುಜನ ಚಿಂತಕ ದೆಹಲಿ ವಿಶ್ವವಿದ್ಯಾಲಯ ಮಾಜಿ ಸಹಾಯಕ ಪ್ರಾಧ್ಯಾಪಕ ಹಾಗೂ ಬರಹಗಾರ ಡಾ.ಲಕ್ಷ್ಮಣ್ ಯಾದವ ಅವರು ಬೀದರ ನಗರ ಕೆ ಬರುತ್ತಿದ್ದಾರೆ.
ಭೀಮ ಆರ್ಮಿ ಜಿಲ್ಲಾ ಪ್ರಮುಖ್ ಮಾಹಿತಿ ನೀಡಿದ್ದಾರೆ.