10/06/2025 12:17 AM

Translate Language

Home » ಲೈವ್ ನ್ಯೂಸ್ » 24ನೇ ಜನೆವರಿ ರಂದು ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮ,

24ನೇ ಜನೆವರಿ ರಂದು ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭ  ಕಾರ್ಯಕ್ರಮ,

Facebook
X
WhatsApp
Telegram



ಬೆಂಗಳೂರು.21.ಜನವರಿ.25.ಇಂದು ಬೆಂಗಳೂರಿನಲ್ಲಿ ಜರಗಲಿರುವ  24-01-2025  ರಂದು ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭ  ಕಾರ್ಯಕ್ರಮಕ್ಕೆ ಪೂಜ್ಯ ಶ್ರೀ ಭಂತೆ ಜ್ಞಾನಸಾಗರ ಥೆರೋ
ಅವರು ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭದ ಸನ್ನತಿ ಬೌದ್ಧ ಐತಿ ಹಾಸಿಕ ಕ್ಷೇತ್ರದ ಪೂರ್ಣ ಪ್ರಮಾಣದ ಅಭಿವೃದ್ಧಿಗಾಗಿ ಆಂಧ್ರ ಪ್ರದೇಶದ ಬುದ್ಧವನ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಅಗತ್ಯ, ಮತ್ತು ಬೌದ್ಧ ಸಮುದಾಯದ ಬೇಡಿಕೆಗಳ ಈಡೇರಿಕೆಯನ್ನು ಒತ್ತಾಯಿಸುವ ಉದ್ದೇಶದಿಂದ, ಪಂಚಶೀಲ ಪಾದಯಾತ್ರೆ ದಿನಾಂಕ 15-11-2024 ರಂದು ಸನ್ನತಿಯಿಂದ ಪ್ರಾರಂ ಭವಾಯಿತು.

ಪಾದಯಾತ್ರೆ ಕರ್ನಾ ಟಕ ರಾಜ್ಯದ ಪ್ರಮುಖ ಸ್ಥಳಗಳಾದ ಕಲಬುರ್ಗಿ, ಯಾದಗಿರಿ, ರಾಯ ಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಮುಂತಾ ದ ಜಿಲ್ಲೆಗಳ ಮೂಲಕ 800 ಕಿಮೀ ಕ್ಕೂ ಹೆಚ್ಚು ಮಾರ್ಗದಲ್ಲಿ ಸಂಚರಿಸಿ, ನೂರಾರು ಗ್ರಾಮಗಳಲ್ಲಿ ಧಮ್ಮ ಸಂ ದೇಶವನ್ನು ಹಂಚಿ, ಜನಜಾಗೃತಿಯನ್ನು ಮೂಡಿಸಿತು.

ಧಮ್ಮಾ ದೀಕ್ಷೆಯಿಂದ ಬೌದ್ಧರಾಗಿ, ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು, ಸಮಾರೋಪ ಸಮಾರಂಭದಲ್ಲಿ ಸುಮಾರು 10,000 ಕ್ಕೂ ಹೆಚ್ಚು ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷಿಸಲಾಗಿದ್ದು, ರಾಜ್ಯದ ಬೌದ್ದ ಸಂಘಟನೆಗಳು, ದಲಿತ ಸಂಘರ್ಷ ಸಮಿತಿಗಳು, ಪ್ರಗತಿಪರ ಚಿಂತಕರು, ವಿದ್ಯಾರ್ಥಿಗಳು, ಕಾರ್ಮಿಕರು ಸಹಭಾಗಿಗಳಾಗುತ್ತಾರೆ, ಎಂದು ತಿಳಿಸಿದರು.

ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷರು ಕಪಿಲ್ ಗೊಡಬೋಲೇ ಅವರು ಬೀದರ್ ಜಿಲ್ಲೆಯ ಎಲ್ಲಾ ಆತ್ಮೀಯ ಬೌದ್ಧ ಉಪಾಸಕಾ /ಉಪಾಸಿಕಾ  ನಮೋ ಬುದ್ದಯಾ ಜೈ ಭೀಮ್ಮಮನವಿ  ಸನ್ನತಿ ಪಂಚಶೀಲ ಪಾದಯಾತ್ರೆಗೆ ತಾವೆಲ್ಲರೂ ಕೈಜೋಡಿಸಿಬೇಕು ಹಾಗೂ ದಿನಾಂಕ 24-01-2025  ರಂದು ಬೆಂಗಳೂರಿನಲ್ಲಿ ಜರಗಲಿರುವ  ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭ  ಕಾರ್ಯಕ್ರಮವನ್ನು ಯಶಸ್ವಿಗಾಗಿ ತಾವು ಎಲ್ಲರೂ ಭಾಗಿಯಾಗಿ ತಮ್ಮಿಂದ ಸಾಧ್ಯವಾದರೆ ತನು ಮನ ಧನದಿಂದ ಧಮ್ಮ ಸೇವೆ ಮಾಡಲು ತಮ್ಮಲ್ಲಿ ಮನವಿ ಮಾಡಿದರು ಈ ಕಾರ್ಯಕ್ರಮದ ಮೂಲಕ ಬೌದ್ಧ ಸಮುದಾಯದ ವಿವಿಧ ರೀತಿಯ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿ. ಎಸ್. ಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಶಕ್ತಿಕಾಂತ್ ಭಾವಿದೊಡ್ಡಿ, ಜಿಲ್ಲಾ ಉಪಾಧ್ಯಕ್ಷರು ಡಾ,!!ಸಚಿನ್ ಗಿರಿ, ಔರಾದ ಅಧ್ಯಕ್ಷರು ಮಲ್ಲಿಕಾರ್ಜುನ್ ಕಪಲಾಪುರೇ
ಈ ಕಾರ್ಯಕ್ರಮಕ್ಕೆ ಬೌದ್ಧ ಉಪಾಸಕರು, ಉಪಾಸಕಿಯರು, ಬೌದ್ಧ ಧರ್ಮದ ಅನುಯಾಯಿಗಳು, ಚಿಂತಕರು, ಪ್ರಗತಿಪರ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬೌದ್ಧ ಉಪಾಸಕರಲ್ಲಿ ಮನವಿ ಮಾಡಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!