09/06/2025 4:04 AM

Translate Language

Home » ಬೀದರ » ಇಂದು ಶೆಂಬೇಳ್ಳಿ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ 68ನೇ ಮಹಾ ಪರಿನಿರ್ವಾಣ ಆಚರಿಸಲಾಯಿತು!

ಇಂದು ಶೆಂಬೇಳ್ಳಿ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ 68ನೇ ಮಹಾ ಪರಿನಿರ್ವಾಣ ಆಚರಿಸಲಾಯಿತು!

Facebook
X
WhatsApp
Telegram

06 ಡಿಸೆಂಬರ್ 24 ಇಂದು ಬೀದರ್ ಜಿಲ್ಲೆಯ ಔರಾದ(ಬಿ) ತಾಲೂಕಿ‌ನ ಶೆಂಬೇಳ್ಳಿ ಗ್ರಾಮದಲ್ಲಿ ಮಹಾ ಮಾನವತವಾದಿ ಡಾ. ಬಿ ಆರ್ ಅಂಬೇಡ್ಕರ್ ರವರ 68ನೇ ಮಹಾ ಪರಿನಿರ್ವಾಣ ಕಾರ್ಯಕ್ರಮ ಪೂಜೆ ಸಲ್ಲಿಸುವ ಮುಖಾಂತರ ಸರಳರಿತಿಯಲ್ಲಿ ಆಚರಿಸಲಾಯಿತು .

ಈ ಸಂದರ್ಭದಲ್ಲಿ ಗಣಪತಿ ವಾಸುದೇವ್ ಮತು ಪ್ರಭು ವಾಸುದೇವ್ ಮತು ಘಾಳಪ್ಪ ಶೆಂಬೆಳಿ  ತುಕಾರಾಮ ಹಸನ್ಮುಖಿ ಭೀಮವಾದ ದಲಿತ ಸಂಘರ್ಷ ಸಮಿತಿ ತಾಲೂಕ ಸಂಚಾಲಕರು ಔರಾದ ಮತು ಗ್ರಾಮಸ್ಥರು ಭಾಗವಹಿಸಿದ್ದರು

Source: www.prajaprabhat.com

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!