Day: 24/01/2026

  • |

    ಬಿಜೆಪಿ ಯುವ ಮೋರ್ಚಾ ಜಿಲ್ಲಾ ವತಿಯಿಂದ ಬೃಹತ್ ಪ್ರತಿಭಟನೆ

    ಬೀದರ.24.ಜನವರಿ.26:ಕರ್ನಾಟಕ ದಲ್ಲಿ  ಕಾಂಗ್ರೆಸ್ ಸರ್ಕಾರ ಬಂದಿನಿಂದ ಗುಂಡಾ ರಾಜ್ಯವಾಗಿ ಮಾರ್ಪಾಡವಾಗಿದೆ   ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರನ್ನು ವಿಧಾನಸೌಧದಲ್ಲಿ ಭಾಷಣದ ನಂತರ ಅಡ್ಡಗಟ್ಟಿ ತಡೆದು ಗೂಂಡಾಗಿರಿ ಮೆರೆದು ಹಲ್ಲೆ ಮಾಡಲಿಕ್ಕೆ ಹೊರಟ ಬಿಕೆ ಹರಿಪ್ರಸಾದ್ ಮತ್ತು ಶಾಸಕರಾದ ಬಾಲಕೃಷ್ಣ. ಶರತ್ ಬಚ್ಚೇಗೌಡ . ಪ್ರದೀಪ್ ಈಶ್ವರ್   ಇವರೆಲ್ಲರನ್ನ   ವಿಧಾನಸಭೆಯಿಂದ ವಜಾಗೋಳಿಸಿ ಸಸ್ಪೆಂಡ್ ಮಾಡಿ ಎಂದು   ಬಿಜೆಪಿ ಯುವ ಮೋರ್ಚ ಜಿಲ್ಲಾ ಘಟಕ ವತಿಯಿಂದ  ಪ್ರತಿಭಟನೆ ಮಾಡಲಾಯಿತು ಈ ಸಂದರ್ಭದಲ್ಲಿ  ಶ್ರೀ ಸಂತೋಷ್ ರೆಡ್ಡಿ  ಜಿಲ್ಲಾಧ್ಯಕ್ಷರು ಬಿಜೆಪಿ ಯುವ ಮೋರ್ಚ…

  • |

    30 ಸಾವಿರ ವಿದ್ಯಾರ್ಥಿವೇತನಕೆ – ಅರ್ಜಿ ಅಹ್ವಾನ.

    ಬೆಂಗಳೂರು.24.ಜನವರಿ.26: ರಾಜ್ಯಾದ್ಯಂತ ಗ್ರಾಮೀಣ ಭಾಗದ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ  ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ಉದ್ದೇಶದಿಂದ ದೀಪಿಕಾ ವಿದ್ಯಾರ್ಥಿವೇತನ ಯೋಜನೆಯನ್ನು ಚಾಲನೆಯಲ್ಲಿ ತರಲಾಗಿದೆ. ಈ ಯೋಜನೆಯಡಿ ಅರ್ಹ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ 30,000 ರೂ.ಸಹಾಯವನ್ನು ನೀಡಲಾಗುತ್ತದೆ. ಪದವಿ ಹಾಗೂ ಡಿಪ್ಲೊಮಾ ಕೋರ್ಸ್‌ಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿ ವೇತನ ಲಾಭ ಪಡೆಯಲು ಅರ್ಹ. ಈ ವಿದ್ಯಾರ್ಥಿವೇತನ ಯೋಜನೆಯು ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ.  ಜೊತೆಗೆ ಪ್ರಸ್ತುತ…