AI ಕಾರಣಕ್ಕೆ ಮುಂದಿನ ದಿನ ಶ್ರೀಮಂತರು 150 ವರ್ಷ ಬದುಕುತ್ತಾರೆ ಆದರೆ ಬಡವರು ?

AI ಕಾರಣಕ್ಕೆ ಮುಂದಿನ ದಿನ ಶ್ರೀಮಂತರು 150 ವರ್ಷ ಬದುಕುತ್ತಾರೆ ಆದರೆ ಬಡವರು ?

ಮುಂದಿನ ದಿನ ಶ್ರೀಮಂತರು 150 ವರ್ಷ ಬದುಕುತ್ತಾರೆ ಆದರೆ ಬಡವರು ಜಸ್ಟ್‌..! ಬಾಬಾ ವಂಗಾ ಅಚ್ಚರಿ ಭವಿಷ ಬಾಬಾ ವೆಂಗಾ ಲೋಕವನ್ನು ತೊರೆದು ಬಹಳಷ್ಟು ವರ್ಷಗಳು ಕಳೆದಿವೆ. ಜಗತ್ತು ಮಂಗಳ ಮತ್ತು ಶುಕ್ರ ಗ್ರಹದ ಸುತ್ತ ಸುತ್ತುತ್ತಿರಬಹುದು. ಆದರೆ ಇಂದಿಗೂ ಸಹ, ಜನರು ಭವಿಷ್ಯದ ಘಟನೆಗಳು ಮತ್ತು ಭವಿಷ್ಯವಾಣಿಗಳ ಬಗ್ಗೆ ಕುತೂಹಲದಿಂದ ಇದ್ದಾರೆ. ಬಾಬಾ ವೆಂಗಾ ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಈಗ ಅವರು ಲೋಕದಲ್ಲಿ ಇಲ್ಲ. ಆದರೆ AI ಯ ChatGPT ಬಾಬಾ ವೆಂಗಾ ಅವರ…

AI ಅಳವಡಿಕೆ ಕಾರಣಕ್ಕೆ: 12 ಸಾವಿರ ಉದ್ಯೋಗಿಗಳನ್ನು – ವಜಾಗೊಳಿಸಲಿದೆ ಟಿಸಿಎಸ್
|

AI ಅಳವಡಿಕೆ ಕಾರಣಕ್ಕೆ: 12 ಸಾವಿರ ಉದ್ಯೋಗಿಗಳನ್ನು – ವಜಾಗೊಳಿಸಲಿದೆ ಟಿಸಿಎಸ್

ಬೆಂಗಳೂರು.27.ಜುಲೈ.25:- ದೇಶದ ಅತಿ ದೊಡ್ಡ TATA CONSULTANCY SERVICES (TCS) ದೇಶಾದ್ಯಂತ ಐ.ಟಿ. ಸೇವಾ ವಲಯದ ಅತಿದೊಡ್ಡ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌(ಟಿಸಿಎಸ್‌) ಉದ್ಯೋಗ ಕಡಿತ ಘೋಷಿಸಿದೆ. ಕಾರಣ ಏನು? AI ಅಳವಡಿಕೆ ಕಾರಣ’ಕೆ 12 ಸಾವಿರ ಉದ್ಯೋಗ ಕಡಿತ ಟಿಸಿಎಸ್ ಘೋಷಿಸಿದೆ ಮಾಡಿದ. ಮಿಡ್ಲ್ ಹಾಗೂ ಸೀನಿಯರ್ ಲೆವೆಲ್ ಮಟ್ಟದಲ್ಲಿ ಉದ್ಯೋಗ ಕಡಿತವಾಗಲಿದೆ. ಎಐ ಅಳವಡಿಕೆ ಮಾಡಿಕೊಳ್ಳುತ್ತಿರುವುದರಿಂದ ಉದ್ಯೋಗ ಕಡಿತ ಅನಿವಾರ್ಯ ಎಂದು ಕಂಪನಿ ತಿಳಿಸಿದೆ. ಈ ವರ್ಷದ ಅಂತ್ಯಕ್ಕೆ ಒಂದು ಹಂತದ ಎಐ ಅಳವಡಿಕೆ…

ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆಗಳಲ್ಲಿ 12,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ
|

ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆಗಳಲ್ಲಿ 12,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ

ಹೊಸ ದೆಹಲಿ.27.ಜುಲೈ.25:- ದೇಶಾದ್ಯಂತ ಕೇಂದ್ರೀಯ ವಿದ್ಯಾಲಯಗಳು ಮತ್ತು ನವೋದಯ ವಿದ್ಯಾಲಯಗಳಲ್ಲಿ 12,000 ಕ್ಕೂ ಹೆಚ್ಚು ಬೋಧನಾ ಹುದ್ದೆಗಳು ಖಾಲಿ ಇವೆ. ನವೋದಯ ಶಿಕ್ಷಕರ ಹುದ್ದೆಗಳು 2025: ಪಿಟಿಐ ವರದಿಯ ಪ್ರಕಾರ, “ದೇಶಾದ್ಯಂತ ಕೇಂದ್ರೀಯ ವಿದ್ಯಾಲಯಗಳು ಮತ್ತು ನವೋದಯ ವಿದ್ಯಾಲಯಗಳಲ್ಲಿ 12,000 ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.ಈ ಅಂಕಿಅಂಶಗಳನ್ನು ಕೇಂದ್ರ ಶಿಕ್ಷಣ ರಾಜ್ಯ ಸಚಿವ ಜಯಂತ್ ಚೌಧರಿ ಅವರು ಬುಧವಾರ ರಾಜ್ಯಸಭೆಗೆ ಲಿಖಿತ ಪ್ರತಿಕ್ರಿಯೆಯಾಗಿ ಹಂಚಿಕೊಂಡಿದ್ದಾರೆ. “ಹೊಸ ಕೇಂದ್ರೀಯ ವಿದ್ಯಾಲಯಗಳು…

ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವವರಿಗೆ ಸೇವಾ ಭದ್ರತೆ ಒದಗಿಸಲು ಯಾವುದು ನಿಯಮ ?
|

ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವವರಿಗೆ ಸೇವಾ ಭದ್ರತೆ ಒದಗಿಸಲು ಯಾವುದು ನಿಯಮ ?

ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವವರಿಗೆ ಸೇವಾ ಭದ್ರತೆ ಒದಗಿಸಲು ಯಾವುದೇ ಶಾಶ್ವತ ನಿಯಮಗಳಿಲ್ಲ. ಆದರೂ, ಅವರಿಗೆ ಗೌರವಧನ ನೀಡುವಲ್ಲಿ ಸರ್ಕಾರ ಕಾಲಕಾಲಕ್ಕೆ ಪರಿಷ್ಕರಣೆ ಮಾಡುತ್ತಿದೆ ಮತ್ತು ಪ್ರತಿವರ್ಷ ವಿದ್ಯಾರ್ಹತೆ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ, ಎಂದು ಮೂಲಗಳು ತಿಳಿಸಿವೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುವವರಿಗೆ ಸೇವಾ ಭದ್ರತೆ ಒದಗಿಸಲು ಶಾಶ್ವತ ನಿಯಮಾವಳಿ ರಚಿಸಲು ಸಮಿತಿ ರಚಿಸಲು ಅಗತ್ಯತೆ ಇಲ್ಲವೆಂದು ಆಯುಕ್ತರು ಹೇಳಿದ್ದಾರೆ. ಆದಾಗ್ಯೂ,…