ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ-ಸುರೇಖಾ ಕೆ.ಎ.ಎಸ್
|

ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ-ಸುರೇಖಾ ಕೆ.ಎ.ಎಸ್

ಬೀದರ.28.ಜೂನ್.25:- ನಾಡಿನ ರಾಜಧಾನಿ ಬೆಂಗಳೂರಿನ ಶಿಲ್ಪಿ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ಕೆಂಪೇಗೌಡರವರoತಹ ಧೀಮಂತ ವ್ಯಕ್ತಿಗಳ, ಸಮರ್ಥ ಆಡಳಿತಗಾರರ ಅವಶ್ಯಕತೆಯಿದೆ ಎಂದು ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್. ನುಡಿದರು. ಅವರು ಶುಕ್ರವಾರ ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜನ್ಮ ದಿನದ ಪ್ರಯುಕ್ತ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿದರು. ಬೆಂಗಳೂರಿನ ರಚನಾ ವಿನ್ಯಾಸವನ್ನು ಜಾಗತಿಕ ಮಟ್ಟದಲ್ಲಿ ದಾಖಲಿಸಿದ ಖ್ಯಾತಿ ಕೆಂಪೇಗೌಡರಿಗೆ ಸಲ್ಲುತ್ತದೆ. ನಾಡ ರಕ್ಷಣೆಗಾಗಿಯೇ ಕಂಕಣಬದ್ಧರಾಗಿದ್ದ ಕುಟುಂಬದ ಕುಡಿಯಾಗಿದ್ದ ಕೆಂಪೇಗೌಡರಿಗೆ ವೀರ-ಶೂರ,…

ಬೀದರನಲ್ಲಿ ಎಕೆಬಿಎಂಎಸ್‌ನಿoದ ಉತ್ತಮ ಕೆಲಸ ನಡೆಯುತ್ತಿದೆ : ಎಸ್. ರಘುನಾಥ.
|

ಬೀದರನಲ್ಲಿ ಎಕೆಬಿಎಂಎಸ್‌ನಿoದ ಉತ್ತಮ ಕೆಲಸ ನಡೆಯುತ್ತಿದೆ : ಎಸ್. ರಘುನಾಥ.

ಸಚಿವ ದಿನೇಶ ಗುಂಡುರಾವ, ಅಧ್ಯಕ್ಷ ಎ. ಜಯಸಿಂಹರನ್ನು ಭೇಟಿ ಮಾಡಿದ ಬೀದರ ಎಕೆಬಿಎಂಎಸ್ ತಂಡ ಬೀದರ.28.ಜೂನ್.25:- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಜಿಲ್ಲಾಧ್ಯಕ್ಷರಾದ ವೆಂಕಟೇಶ ಕುಲಕಣ ð ಗುರುವಾರದಂದು ಬೆಂಗಳೂರಿನಲ್ಲಿ ರಾಜ್ಯ ಅಧ್ಯಕ್ಷ ಎಸ್. ರಘೂನಾಥ ಅವರನ್ನು ಭೇಟಿ ಮಾಡಿ  ಜಿಲ್ಲೇಯಲ್ಲೆ  ನಡೆಯುತ್ತಿರುವ ಎಕೆಬಿಎಂಎಸ್ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಬೀದರನಲ್ಲಿ  ಬ್ರಾಹ್ಮಣ ಸಮುದಾಯದವರಿಗೆ  ಸಮುದಾಯ ಭವನಕ್ಕಾಗಿ ಸ್ಥಳ ವಿಕ್ಷಣೆ ಕೂಡಾ ಮಾಡಲಾಗಿದ್ದು ಅದು ತೆಗೆದುಕೊಳ್ಳುವ ಸಮಯದಲ್ಲಿ ತಾವು ಸಹಕರಿಬೇಕು ಅಲ್ಲದೇ ಬೀದರನಲ್ಲಿ   ಎಕೆಬಿಎಂಎಸ್ ಕಛೇರಿ…

ವಿಶ್ವವಿದ್ಯಾಲಯ ಶುಲ್ಕ ದ್ವಿಗುಣ:ಕುವೆಂಪು ವಿಶ್ವವಿದ್ಯಾಲಯ ಮುಚ್ಚುವ ಹುನ್ನಾರ!
|

ವಿಶ್ವವಿದ್ಯಾಲಯ ಶುಲ್ಕ ದ್ವಿಗುಣ:ಕುವೆಂಪು ವಿಶ್ವವಿದ್ಯಾಲಯ ಮುಚ್ಚುವ ಹುನ್ನಾರ!

ಇದೇ ಬರುವ ಜುಲೈ 2ಕ್ಕೆ 38ನೇ ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಿರುವ ಮಲೆನಾಡು ಭಾಗದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಹಲವು ದಶಕಗಳಿಂದ ಹೆಸರುವಾಸಿಯಾಗಿರುವ ಕುವೆಂಪು ವಿಶ್ವವಿದ್ಯಾಲಯವು ಯುಜಿಸಿ ನ್ಯಾಕ್ ತಂಡದ ಭೇಟಿಯ ನಂತರದ ಕೆಲವೇ ದಿನಗಳಲ್ಲಿ ಪಿ.ಎಚ್‌ಡಿ ಮಾತ್ರವಲ್ಲದೆ ಸ್ನಾತಕೋತ್ತರ ಪದವಿಯ ಪ್ರವೇಶಾತಿ ಹಾಗೂ ಬೋಧನಾ ಶುಲ್ಕವನ್ನು ಶೇ.100ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿರುವುದು ಸರ್ಕಾರಿ ವಿಶ್ವವಿದ್ಯಾಲಯವೊಂದನ್ನು ವ್ಯವಸ್ಥಿತವಾಗಿ ಮುಚ್ಚುವ ಹುನ್ನಾರವೆಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. -ಅನಿಕೇತನ, ಜ್ಞಾನ ಸಹ್ಯಾದ್ರಿ ಇದೇ ಬರುವ ಜುಲೈ 2ಕ್ಕೆ…