ರಾಜಶೇಖರ್ ತಳಘಟಕರ್ ಅವರು KKRTC ಔರಾದ ಘಟಕ ವ್ಯವಸ್ಥಾಪಕರಾಗಿ ನೇಮಕ
|

ರಾಜಶೇಖರ್ ತಳಘಟಕರ್ ಅವರು KKRTC ಔರಾದ ಘಟಕ ವ್ಯವಸ್ಥಾಪಕರಾಗಿ ನೇಮಕ

ಔರಾದ.20.ಜೂನ್.25:- ಔರಾದ ಘಟಕಕೇ ದಿನಾಂಕ 20/06/2025 ರಂದು ಅನುಭವಿ ಹಿರಿಯ ಪ್ರಭಾರಿ ಕಾರ್ಮಿಕ ಕಲ್ಯಾಣ ಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ನೂತನವಾಗಿ ಔರಾದ ಘಟಕಕೇ ಆಗಮಿಸಿದ ಶ್ರೀ ಮಾನ ರಾಜಶೇಖರ್ ತಳಘಟಕರ್ ಸರ್ ಘಟಕವ್ಯವಸ್ಥಾಪಕಾರಿಗೆ ಔರಾದ ಘಟಕದ SC/ST ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಧ್ಯಕ್ಷರಾದ ಧರ್ಮೇಂದ್ರ ಸಿಂಧೆ ವಿಭಾಗ ಸಮಿತಿಯ ಕಾರ್ಯದರ್ಶಿರಾದ ಪರಮೇಶ್ವರ್ ಜಿ ವಾಘಮಾರೆ ಜಾಲಿಂದರ್ ಜಾದವ್ ದಿನೇಶ್ ನರಸಿಂಗ್ ಹಾಗೂ ಘಟಕದ ಸಂಘಟನೆಯಪದಾಧಿಕಾರಿಗಳು ನೌಕರರ ಮುಖಂಡರುಆಡಳಿತ ಶಾಖೆ…

ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ತಲೆ ಎತ್ತಲಿದೆ 200 ಕೋಟಿ ರೂ.ವೆಚ್ಚದ 200 ಅಡಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ
|

ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ತಲೆ ಎತ್ತಲಿದೆ 200 ಕೋಟಿ ರೂ.ವೆಚ್ಚದ 200 ಅಡಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ

ಬೆಂಗಳೂರು.20.ಜೂನ್.25:- ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು. ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಆವರಣದಲ್ಲಿ 200 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ಒಳಗೊಂಡ ಥೀಮ್ ಪಾರ್ಕ್ ಹಾಗೂ ಸಂವಿಧಾನದ‌ ಮ್ಯೂಸಿಯಂ ಶೀಘ್ರವೇ ತಲೆ ಎತ್ತಲಿದೆ. ಅಂದಾಜು 200 ಕೋಟಿ ರೂ. ವೆಚ್ಚದಲ್ಲಿ 25 ಎಕರೆ ವಿಸ್ತೀರ್ಣದಲ್ಲಿ ಥೀಮ್ ಪಾರ್ಕ್ ಹಾಗೂ ಸಂವಿಧಾನದ ಮ್ಯೂಸಿಯಂ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಗುರುವಾರ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಉದ್ದೇಶಿತ ಯೋಜನೆ ಕುರಿತು ಚರ್ಚಿಸಿದರು. 2019-20ನೇ ಸಾಲಿನ…

ರಾಜ್ಯದ `KPS, BPS PM ಶ್ರೀ ಶಾಲೆ’ಗಳಲ್ಲಿ ಮಕ್ಕಳ ದಾಖಲಾತಿ ಮಿತಿ ಹೆಚ್ಚಳಕೆ.ಸರ್ಕಾರ ಆದೇಶ
|

ರಾಜ್ಯದ `KPS, BPS PM ಶ್ರೀ ಶಾಲೆ’ಗಳಲ್ಲಿ ಮಕ್ಕಳ ದಾಖಲಾತಿ ಮಿತಿ ಹೆಚ್ಚಳಕೆ.ಸರ್ಕಾರ ಆದೇಶ

ಬೆಂಗಳೂರು.20.ಜೂನ್.25:- ಕರ್ನಾಟಕ ಪಬ್ಲಿಕ್ ಶಾಲೆ (KPS), ಬೆಂಗಳೂರು ಪಬ್ಲಿಕ್ ಶಾಲೆ (BPS) ‘ಹಾಗೂ ಪಿ.ಎಂ ಶ್ರೀ ಶಾಲೆಗಳಲ್ಲಿ ದಿ-ಭಾಷಾ ಮಾಧ್ಯಮದ (Bilingual Classes) ತರಗತಿಗಳಿಗೆ ಮಕ್ಕಳ ಗರಿಷ್ಠ ಮಿತಿಯನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದಲ್ಲಿ 2017-18ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಹಂತ-ಹಂತವಾಗಿ 308 ಕರ್ನಾಟಕ ಪಬ್ಲಿಕ್ ಶಾಲೆ (KPS)ಗಳನ್ನು ಪ್ರಾರಂಭಿಸಲಾಗಿದೆ. ಈ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ (KPS) ಪೂರ್ವ ಪ್ರಾಥಮಿಕ (LKG & UKG) ತರಗತಿಗಳನ್ನು ಹಾಗೂ ಈಗಾಗಲೇ ನಡೆಯುತ್ತಿರುವ ಕನ್ನಡ…

ಸರ್ಕಾರಿ Driver’s 108 ಹುದ್ದೆಗಳು ಖಾಲಿ. ಹುದ್ದೆ ಪಡೆಯಲು ಇಂದೇ ಅರ್ಜಿ ಹಾಕಿ.

ಸರ್ಕಾರಿ Driver’s 108 ಹುದ್ದೆಗಳು ಖಾಲಿ. ಹುದ್ದೆ ಪಡೆಯಲು ಇಂದೇ ಅರ್ಜಿ ಹಾಕಿ.

ಖನಿಜ ಪರಿಶೋಧನೆ ಮತ್ತು ಸಲಹಾ ಲಿಮಿಟೆಡ್ (MECL) 108 ಕಾರ್ಯನಿರ್ವಾಹಕೇತರ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ನೀವು ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದರೆ ಇದು ನಿಮಗೆ ಸುವರ್ಣಾವಕಾಶ. ಇದರಲ್ಲಿ ತಂತ್ರಜ್ಞ, ಲೆಕ್ಕಪತ್ರಗಾರ, ಅನುವಾದಕ, ಸ್ಟೆನೋಗ್ರಾಫರ್, ಸಹಾಯಕ ಮತ್ತು ಚಾಲಕ ಮುಂತಾದ ಹಲವು ಹುದ್ದೆಗಳು ಸೇರಿವೆ. ಈ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯು 14 ಜೂನ್ ರಿಂದ ಪ್ರಾರಂಭವಾಗಿದ್ದು, ಇದು ಜುಲೈ 5 ರವರೆಗೆ ಅರ್ಜಿ ಸಲ್ಲಿಸಬಹುದು. ಯಾವ ಹುದ್ದೆಗಳಿಗೆ ನೇಮಕಾತಿ ? ಲೆಕ್ಕಪರಿಶೋಧಕಹಿಂದಿ ಅನುವಾದಕತಂತ್ರಜ್ಞ (ಸರ್ವೇ, ಡ್ರಾಫ್ಟ್ಸ್‌ಮನ್, ಸ್ಯಾಂಪ್ಲಿಂಗ್, ಲ್ಯಾಬ್,…

ಸರ್ಕಾರಿ ನೌಕರರಿಗೆ ಇನ್ಮುಂದೆ 2ನೇ ಮತ್ತು ನಾಲ್ಕನೇ ಶನಿವಾರ ರಜೆಗಳು ರದ್ದು
|

ಸರ್ಕಾರಿ ನೌಕರರಿಗೆ ಇನ್ಮುಂದೆ 2ನೇ ಮತ್ತು ನಾಲ್ಕನೇ ಶನಿವಾರ ರಜೆಗಳು ರದ್ದು

ಹೊಸ ದೆಹಲಿ.20.ಜೂನ್.25:- ಕೇಂದ್ರ ಸರ್ಕಾರ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದ ರಜೆಗಳನ್ನು ರದ್ದುಗೊಳಿಸಿರುವ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡಿದೆ. ಈ ಆದೇಶವು ಜೂನ್ 14, 2025ರ ಎರಡನೇ ಶನಿವಾರದಿಂದಲೇ ಅನ್ವಯವಾಗಲಿದ್ದು, ಜುಲೈ 14, 2025ರಿಂದ ತಕ್ಷಣ ಚಾಲ್ನಎಲಿ ಜಾರಿಗೆ ಬರಲಿದೆ. ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನ ಆದೇಶದ ಆಧಾರದ ಮೇಲೆ ರಾಷ್ಟ್ರಪತಿಗಳ ಅನುಮತಿಯೊಂದಿಗೆ ಜಾರಿಗೊಳಿಸಲಾಗಿದೆ. ಸಂವಿಧಾನದ 145ನೇ ವಿಧಿಯಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸಿ, 2013ರ ಆದೇಶದ ಕ್ಲಾಸ್ 2ರ ನಿಯಮಗಳನ್ನು ತಿದ್ದುಪಡಿ…

ದಿ ನ್ಯೂ ಇಂಡಿಯಾ ಅಶ್ಶೂರೆನ್ಸ್‌ ಕಂಪೆನಿ-500 ಹುದ್ದೆಗೆ ಅರ್ಜಿ ಆಹ್ವಾನ

ದಿ ನ್ಯೂ ಇಂಡಿಯಾ ಅಶ್ಶೂರೆನ್ಸ್‌ ಕಂಪೆನಿ-500 ಹುದ್ದೆಗೆ ಅರ್ಜಿ ಆಹ್ವಾನ

ದಿ ನ್ಯೂ ಇಂಡಿಯಾ ಅಶ್ಶೂರೆನ್ಸ್‌ ಕಂಪೆನಿಯೆಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಪದವಿ ಪಾಸಾಗಿದ್ದು, ಒಂದು ಡಿಸೆಂಟ್‌ ಜಾಬ್‌ಗಾಗಿ ಮುನ್ನೋಡುತ್ತಿದ್ದಲ್ಲಿ ಇಲ್ಲಿದೆ ನಿಮಗೆ ಜಾಬ್ ಆಫರ್. New India Insurance Company LIMITED ಎನ್‌ಐಎಸಿಎಲ್‌ ಅಸಿಸ್ಟಂಟ್‌ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಮಾಡಲಾಗಿದೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿವರಿಸ್ಲಾಗಿದೆ. ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿಯು ಪದವೀಧರರಿಗೆ ಎಂಪ್ಲಾಯ್‌ಮೆಂಟ್‌ ಅಧಿಸೂಚನೆ ಮಾಡಲಾಗಿದೆ. ಒಟ್ಟು 500 ಸಹಾಯಕಹುದ್ದೆ ಭರ್ತಿಗೆ ಆನ್‌ಲೈನ್‌ ಮೂಲಕ…

ರಾಜ್ಯ ಸರ್ಕಾರಿ ನೌಕರರ ಮತ್ತು ಪದಾಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ,ಆದೇಶ.!
|

ರಾಜ್ಯ ಸರ್ಕಾರಿ ನೌಕರರ ಮತ್ತು ಪದಾಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ,ಆದೇಶ.!

ಬೆಂಗಳೂರು.20.ಜೂನ್.25:- ರಾಜ್ಯ ಸರ್ಕಾರಿ ನೌಕರರ ಪದಾಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ ನೀಡುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದಲ್ಲಿ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 14 ಸೇನೌವ 2025, ದಿನಾಂಕ: 12.05.2025ರನ್ವಯ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಿರುವ ಅಂಶವನ್ನು ಪ್ರತ್ಯೇಕ ವರ್ಗಾವಣೆ ನಿಯಮಗಳನ್ನು ಹೊಂದಿರುವ ಇಲಾಖೆಗಳಿಗೂ ಅನ್ವಯಿಸುವಂತೆ ಕೋರಿರುತ್ತಾರೆ. ಪರಿಶೀಲಿಸಲಾಗಿ, 2025-26ನೇ ಸಾಲಿನಲ್ಲಿ ಮಾಡುವ ಸರ್ಕಾರಿ ನೌಕರರ ವರ್ಗಾವಣೆಗಳನ್ನು, ವರ್ಗಾವಣಾ ಮಾರ್ಗಸೂಚಿಗಳನ್ನೊಳಗೊಂಡ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ…