ಗುಡಿಸಲು ಮುಕ್ತ ಬೀದರ ಲೋಕಸಭಾ ಕ್ಷೇತ್ರದ ನಿಟ್ಟಿನಲ್ಲಿ 2,202 ಮನೆಗಳ ಮಂಜೂರಾತಿ, ಸಂಸದ ಶ್ರೀ ಸಾಗರ ಖಂದ್ರೆ
. ಬೀದರ್.01.ಜೂನ್.25:- ಗುಡಿಸಲು ಮುಕ್ತ ಬೀದರ ಲೋಕಸಭಾ ಕ್ಷೇತ್ರದ ನಿಟ್ಟಿನಲ್ಲಿ 2,202 ಮನೆಗಳ ಮಂಜೂರಾತಿ ತಿಳುವಳಿಕೆ ಪತ್ರ ವಿತರಣೆ – ಸಂಸದ ಶ್ರೀ ಸಾಗರ ಖಂಡ್ರೆ ಬೀದರ ಲೋಕಸಭಾ ಕ್ಷೇತ್ರದ ಗುಡಿಸಲು ಮುಕ್ತಗೊಳಿಸುವ ಸಂಕಲ್ಪದ ಭಾಗವಾಗಿ, ಸಂಸದರಾದ ಶ್ರೀ ಸಾಗರ ಖಂಡ್ರೆ ಅವರು ಇಂದು ಭಾಲ್ಕಿ ತಾಲೂಕಿನ 34 ಗ್ರಾಮ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮನೆ ಮಂಜೂರಾತಿ ತಿಳುವಳಿಕೆ ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಒಟ್ಟು 2,202 ಮನೆಗಳ ಮಂಜೂರಾತಿ ಪತ್ರಗಳು…