ಔರಾದದಲ್ಲಿ ಬೌದ್ಧ ಜಯಂತಿ ಉತ್ಸವ
|

ಔರಾದದಲ್ಲಿ ಬೌದ್ಧ ಜಯಂತಿ ಉತ್ಸವ

ಔರಾದ.12.ಮೇ.25:- ಔರಾದ ತಾಲೂಕಾ ಆಡಳಿತದ ವತಿಯಿಂದ ತಥಾಗತ ಗೌತಮ ಬುದ್ಧರ ಜಯಂತಿ ಆಚರಣೆ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಬುದ್ಧರ ಭಾವಚಿತ್ರಕ್ಕೆ ಮಾನ್ಯ ತಹಶಿಲ್ದಾರ ಮಹೇಶ್ ಪಾಟೀಲ ರವರು ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಬಾಬುರಾವ ತಾರೆ, ರಾಮಣ್ಣಾ ವಡೆಯರ, ಶಿವಕುಮಾರ ಘಾಟೆ, ಅನೀಲಕುಮಾರ ಮೆಲ್ದೂಡಿ, ಶಿವರಾಜ ಝುಲಾಂಡೆ, ವಿಧ್ಯಾರ್ಥಿ ಬಂದುತ್ವ ವೇದಿಕೆಯ ಜಿಲಾ ಸಂಚಾಲಕ ರತ್ನದೀಪ ಕಸ್ತೂರೆ, ಸಿದ್ಧಪ್ಪಾ ಮುಲಗೆ, ದ.ಸಂ.ಸ ಅಧ್ಯಕ್ಷರು ಪ್ರಕಾಶ ಭಂಗಾರೆ, ದಿನೇಶ್ ಶಿಂದೆ, ಪ್ರವೀಣ ಕಾಂರಂಜೆ, ದಲಿತ ಸೇನೆ ಅಧ್ಯಕ್ಷರು…

ಅತಿಥಿ ಉಪನ್ಯಾಸಕರ ಸಂಘಕ್ಕೆ ಆಯ್ಕೆ
|

ಅತಿಥಿ ಉಪನ್ಯಾಸಕರ ಸಂಘಕ್ಕೆ ಆಯ್ಕೆ

ಮೈಸೂರು.12.ಮೇ.25:- ಎರಡು ದಶಕದಿಂದ ಆತಿಥಿ ಉಪನ್ಯಸ್ಕರು ಕಾರ್ಯನಿರ್ವಹಿಸಿದ್ದಾರೆಮೈಸೂರು ವಿಶ್ವವಿದ್ಯಾಲಯದಲ್ಲಿ ಇಂದು ಅತಿಥಿ ಉಪನ್ಯಾಸಕರ ಸಂಘ’ದ ಸಭೆ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಶನಿವಾರ ನಡೆಯಿತು. ಸಂಘವನ್ನು ಕಳೆದ ವರ್ಷ ನೋಂದಣಿ ಮಾಡಲಾಗಿತ್ತು. ಅದರ ನವೀಕರಣ ಹಾಗೂ ಪ್ರಸಕ್ತ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಬಗ್ಗೆ ಚರ್ಚಿಸಲಾಯಿತು. ಮಾನಸಗಂಗೋತ್ರಿಯ ಮೈಕ್ರೋಬಯಾಲಜಿ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕ ರಮೇಶ ಕೆ.ಪಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಮಹಾರಾಜ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕ ನಂದೀಶ್ ಎ.ಎಸ್. ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ…

(NGO’S-ಗಳಿಂದ) ಸ್ವಯಂಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ
|

(NGO’S-ಗಳಿಂದ) ಸ್ವಯಂಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಬೆಂಗಳೂರು.12.ಮೇ.25:- NGO Non Govt Organization ಸ್ವಯಂಸೇವಾ ಸಂಸ್ಥೆಗಳಿಂದ ಮಾನಸಿಕ ಅಸ್ವಸ್ಥ ನಿರಾಶ್ರಿತರಿಗೆ ಪುನರ್ವಸತಿ ಹಾಗೂ ಆಹ್ವಾನಿಸಲಾಗಿದೆ.ಸಾಮಾಜಿಕ ಪುನರ್ವಸತಿ ಕೇಂದ್ರಗಳಲ್ಲಿ ಒಂದಾಗಿದೆ, ಇದು ಬೀದಿಗಳಲ್ಲಿ ಅಲೆದಾಡುವ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ನಿರಾಶ್ರಿತ ಜನರಿಗೆ ಆಶ್ರಯ.ಉತ್ತಮ ಆರೋಗ್ಯ ಸೇವೆ ಒದಗಿಸಲು ಆಸಕ್ತ ಸ್ವಯಂಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ ಸಂಸ್ಥೆಗಳು ತಮ್ಮ ಸ್ವಂತ ಖರ್ಚಿನಲ್ಲಿ ಮೂಲಭೂತ ಸೌಲಭ್ಯಗಳೊಂದಿಗೆ ಈ ಸೇವೆ ನೀಡಬೇಕಾಗುತ್ತದೆ. ಅರ್ಜಿಗಳನ್ನು ಜೂನ್ 9ರ ಸಂಜೆ 5.30ರೊಳಗೆ http://www.kpp.karnatka.gov.in  ವೆಬ್‌ಸೈಟ್‌ನಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಎಂ.ಎಂ. ರಸ್ತೆಯ ಫ್ರೆಜರ್ ಟೌನ್‌ನ…

ಅತಿಥಿ ಶಿಕ್ಷಕರ ನೇಮಕಾತಿ: CET ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ನಡೆಯಲಿದೆ.
|

ಅತಿಥಿ ಶಿಕ್ಷಕರ ನೇಮಕಾತಿ: CET ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ನಡೆಯಲಿದೆ.

ಬೆಂಗಳೂರು.12.ಮೇ.25:- 2025-26ನೇ ಶೈಕ್ಷಣಿಕ ಸಾಲಿಗೆ ಅಲ್ಪಸಂಖ್ಯಾಕರ ನಿರ್ದೇಶನಾಲಯದ ಶಾಲೆಗಳಿಗೆ ಅತಿಥಿ ಶಿಕ್ಷಕರ ವಿವಿಧ ವಿಶಾಲಗಳ ಹೂದೆಗಳಿಗೆ CET ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಮೇ 19 ಕೊನೆಯ ದಿನವಾಗಿದೆ. ಅತಿಥಿ ಶಿಕ್ಷಕರನ್ನು ಜಿಲ್ಲಾ ಹಂತದಲ್ಲಿಯೇ ನಿಯಮಾನುಸಾರ ಆಯ್ಕೆ ಮಾಡಲಾಗುತ್ತಿದ್ದು, ಇದಕ್ಕಾಗಿ ರಾಜ್ಯಾದ್ಯಂತ ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಮೆರಿಟ್‌ ಪದ್ಧತಿ ಅನುಸಾರ ನೇಮಕ ಮಾಡಲಾಗುತ್ತದೆ. ಪರೀಕ್ಷೆ ಎರಡು ಗಂಟೆ ಇರಲಿದೆ. ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಶೇ. 50ರ…