LOC ಅಪ್ರಚೋದಿತ ಉಲ್ಲಂಘನೆಯ ವಿರುದ್ಧ Indian DGMO, POK ತನ್ನ ಪ್ರತಿರೂಪಕ್ಕೆ ಎಚ್ಚರಿಕೆ ನೀಡಿದ್ದಾರೆ
|

LOC ಅಪ್ರಚೋದಿತ ಉಲ್ಲಂಘನೆಯ ವಿರುದ್ಧ Indian DGMO, POK ತನ್ನ ಪ್ರತಿರೂಪಕ್ಕೆ ಎಚ್ಚರಿಕೆ ನೀಡಿದ್ದಾರೆ

ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಪಾಕಿಸ್ತಾನದ DGMO ಅವರೊಂದಿಗೆ ಮಾತನಾಡಿದ್ದಾರೆ ಮತ್ತು ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನ ಸೇನೆಯಿಂದ ಯಾವುದೇ ಅಪ್ರಚೋದಿತ ಉಲ್ಲಂಘನೆಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ರಕ್ಷಣಾ ಮೂಲಗಳ ಪ್ರಕಾರ, ಎರಡೂ DGMOS ಗಳು ನಿನ್ನೆ ಸ್ಥಾಪಿತ ಮಿಲಿಟರಿ ಹಾಟ್‌ಲೈನ್ ಮೂಲಕ ಮಾತನಾಡಿವೆ. ಪಾಕಿಸ್ತಾನದಿಂದ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಯ ವಿಷಯವನ್ನು ಭಾರತೀಯ ಅಧಿಕಾರಿ ಫ್ಲ್ಯಾಗ್ ಮಾಡಿದ್ದಾರೆ.

ಚಿಂಚೋಳಿ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ.
|

ಚಿಂಚೋಳಿ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ.

ಚಿಂಚೋಳಿ.30.ಏಪ್ರಿಲ.25:- ಇಂದು ಬೀದರ ಲೋಕಸಭಾ ಕ್ಷೇತ್ರದ ಚಿಂಚೋಳಿ ಪಟ್ಟಣದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ನಿಮಿತ್ಯ ಹಮ್ಮಿಕೊಂಡಿದ್ದ “ಮಹಾನಾಯಕನ ಮಹಾಯಾನ” ಕಾರ್ಯಕ್ರಮದಲ್ಲಿ ಮಾನ್ಯ ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಶ್ರೀ ಸಾಗರ್ ಖಂಡ್ರೆ ರವರು ಭಾಗವಹಿಸಿ, ಪೂಜ್ಯ ಭಂತೆ ಜ್ಞಾನ ಸಾಗರ ಅವರ ದಿವ್ಯ ಸಾನಿಧ್ಯದಲ್ಲಿ ಜ್ಯೋತಿ ಬೆಳಗಿಸಿ, ಬಹಿರಂಗ ಸಭೆಯನ್ನ ಉದ್ದೇಶಿಸಿ ಮಾತನಾಡಿದರು , ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಸುಭಾಷ ರಾಠೋಡ…

ಕರ್ನಾಟಕ ರಾಜ್ಯದ ಸಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣ ನವರ 892ನೇ ಜಯಂತ್ಯೋತ್ಸವದ.
|

ಕರ್ನಾಟಕ ರಾಜ್ಯದ ಸಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣ ನವರ 892ನೇ ಜಯಂತ್ಯೋತ್ಸವದ.

ಹುಮನಾಬಾದ.30.ಏಪ್ರಿಲ್.25:- ಇಂದು ಮಹಾ ಮಾನವತಾವಾದಿ,  ಕರ್ನಾಟಕ ರಾಜ್ಯದ ಸಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣ ನವರ 892ನೇ ಜಯಂತ್ಯೋತ್ಸವದ ಪ್ರಯುಕ್ತ *ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ ಬಿ.ಪಾಟೀಲ್ ರವರ* ಗೃಹ ಕಛೇರಿಯಲ್ಲಿ  ಮತ್ತು ಹುಮನಾಬಾದ ಪಟ್ಟಣದ ಬಸವೇಶ್ವರ ವೃತ್ತಕ್ಕೆ  ಜನಪ್ರೀಯ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಭೀಮರಾವ್ ಬಿ.ಪಾಟೀಲ್ ರವರ ಸುಪೂತ್ರರು ಹಾಗೂ ಯುವ ನಾಯಕರಾದ  ಶ್ರೀಯುತ ರುದ್ರಂ ಬಿ ಪಾಟೀಲ್ ರವರು ವಿಶ್ವಗುರು ಬಸವಣ್ಣ ನವರ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಜಯಂತ್ಯೋತ್ಸವ  ಆಚರಿಸಿದರು….

ಸರ್ಕಾರದಿಂದ ಅರಿವು (Library) ಕೇಂದ್ರಗಳ ವಿಸ್ತರಣೆ ( ಹೊಸ ಗ್ರಂಥಾಲಯಗಳ ನಿರ್ಮಾಣ್)
|

ಸರ್ಕಾರದಿಂದ ಅರಿವು (Library) ಕೇಂದ್ರಗಳ ವಿಸ್ತರಣೆ ( ಹೊಸ ಗ್ರಂಥಾಲಯಗಳ ನಿರ್ಮಾಣ್)

ಬೆಂಗಳೂರು.30.ಏಪ್ರಿಲ್.25:- ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಅರಿವು ಕೇಂದ್ರಗಳ (ಗ್ರಂಥಾಲಯ) ವಿಸ್ತರಣೆ ಹಿನ್ನಲೆಯಲ್ಲಿ ಸರ್ಕಾರ ಹಳ್ಳಿಗಳು ಇಂದು ಜ್ಞಾನದ ಶಕ್ತಿ ಕೇಂದ್ರಗಳಾಗುತ್ತಿವೆ. ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸುವ, ಅರಿವಿನ ಬೆಳಕನ್ನು ಹೆಚ್ಚಿಸುವ ಪುಸ್ತಕಗಳು ಮನೆಬಾಗಿಲಿಗೆ ತಲುಪುತ್ತಿವೆ. ಗ್ರಾಮೀಣ ಮಟ್ಟದಲ್ಲಿ ಜ್ಞಾನಾರ್ಜನೆಗೆ ಸವಲತ್ತುಗಳ ಕೊರತೆ ನೀಗುತ್ತಿದೆ. ಓದಿನ ಅವಕಾಶಗಳಿಂದ ವಂಚಿತರಾಗುತ್ತಿದ್ದ ಮಕ್ಕಳಿಗೆ ಮಾಹಿತಿ ಕಣಜವೇ ದೊರಕುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದು ಸಾಧ್ಯವಾಗುತ್ತಿರುವುದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅರಿವು ಕೇಂದ್ರಗಳಿಂದ. ಗ್ರಾಮೀಣ ಭಾಗದಲ್ಲಿ 6,5998 ಹೊಸ…

Madhya Pradesh: 154 ಎಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ, ರಾಜಧಾನಿ ಭೊಪಾಲ್ ನಲ್ಲೇ 59 ಕಾಲೇಜು ಸ್ಥಗಿತ ?
|

Madhya Pradesh: 154 ಎಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ, ರಾಜಧಾನಿ ಭೊಪಾಲ್ ನಲ್ಲೇ 59 ಕಾಲೇಜು ಸ್ಥಗಿತ ?

ಭೂಪಾಲ.30.ಏಪ್ರಿಲ್ .25:- ಕಳೆದ 9 ವರ್ಷಗಳಲ್ಲಿ ರಾಜ್ಯಾದ್ಯಂತ 154 ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳು ಮುಚ್ಚಲ್ಪಟ್ಟಿವೆ. ಈ ಪೈಕಿ ಭೋಪಾಲ್‌ನಲ್ಲಿ ಮಾತ್ರವೇ 59 ಕ್ಕೂ ಹೆಚ್ಚು ಕಾಲೇಜುಗಳು ಮುಚ್ಚಲ್ಪಟ್ಟಿವೆ ಎಂದು ವರದಿಯೊಂದು ಹೇಳಿದೆ. ಒಂದು ಕಾಲದಲ್ಲಿ ಎಂಜಿನಿಯರಿಂಗ್ ಕಾಲೇಜುಗಳಿಗೇ ಹೆಸರುವಾಸಿಯಾಗಿದ್ದ ಮಧ್ಯಪ್ರದೇಶದಲ್ಲಿ ಇದೀಗ ಬರೊಬ್ಬರಿ 154 ಕಾಲೇಜುಗಳನ್ನು ಮುಚ್ಚಲ್ಪಟ್ಟಿವೆ, ಅಚ್ಚರಿ ವಿಚಾರ ಎಂದರೆ ರಾಜಧಾನಿ ಭೋಪಾಲ್ ನಗರವೊಂದರಲ್ಲೇ 59 ಕಾಲೇಜುಗಳಿಗೆ ಬೀಗ ಜಡಿಯಲಾಗಿದೆ. ಕಳೆದ 9 ವರ್ಷಗಳಲ್ಲಿ ರಾಜ್ಯಾದ್ಯಂತ 154 ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳು ಮುಚ್ಚಲ್ಪಟ್ಟಿವೆ….

ಸರ್ಕಾರಿ ಕಾಲೇಜಿಗೆ ಹೊಸ ಕಟ್ಟಡ: ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಶಂಕುಸ್ಥಾಪನೆ!
|

ಸರ್ಕಾರಿ ಕಾಲೇಜಿಗೆ ಹೊಸ ಕಟ್ಟಡ: ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಶಂಕುಸ್ಥಾಪನೆ!

ಶಿಡ್ಲಘಟ್ಟ: ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಕಟ್ಟಡ ಶಂಕುಸ್ಥಾಪನೆ ಸಮಾರಂಭವನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ನೆರವೇರಿಸಿದರು. ಈ ಸಂದಂರ್ಭದಲ್ಲಿ ಎಂದು ತಿಳಿಸಿದರು. ಸರ್ಕಾರಿ ಕಾಲೇಜುಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ, 2023–24ನೇ ಸಾಲಿನಲ್ಲಿ 21,000 ಹೊಸ ಸೀಟುಗಳನ್ನು ಮಂಜೂರು ಮಾಡಲಾಗಿದೆ. ಬಹುತೇಕ ಕಾಲೇಜುಗಳಲ್ಲಿ ಬಿಬಿಎ, ಬಿಸಿಎ ಸೇರಿದಂತೆ ಬೇಡಿಕೆಯ ಕೋರ್ಸ್‌ಗಳು ಆರಂಭವಾಗಿವೆ. ಖಾಸಗಿ ಕಾಲೇಜುಗಳಲ್ಲಿ ಡೊನೇಷನ್‌ ಹೆಚ್ಚಿರುವುದರಿಂದ, ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡಲು ಸರ್ಕಾರಿ ಕಾಲೇಜುಗಳ ಸಾಮರ್ಥ್ಯ…

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 672 ಹುದ್ದೆಗಳಿಗೆ ಅರ್ಜಿ ಅಹ್ವಾನ
|

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 672 ಹುದ್ದೆಗಳಿಗೆ ಅರ್ಜಿ ಅಹ್ವಾನ

Post for 672 Anganwadi Worker & Helper Posts ಅಂಗನವಾಡಿ ನೇಮಕಾತಿ 2025 – ಬೆಂಗಳೂರು.30.ಏಪ್ರಿಲ್.25:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಾಸನ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯವಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು. Website Link: https://karnemakaone.kar.nic.in/abcd/ApplicationForm_JA_org.aspx ನಾವು ಒದಗಿಸುವ ಎಲ್ಲ…

ಹೊಸ ಕಮಾಂಡರ್-ಇನ್-ಚೀಫ್ ಆಗಿ ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ
|

ಹೊಸ ಕಮಾಂಡರ್-ಇನ್-ಚೀಫ್ ಆಗಿ ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ

ಹೊಸ ದೆಹಲಿ.30.ಏಪ್ರಿಲ್.25:- ಉಧಂಪುರ ಮೂಲದ ಉತ್ತರ ಸೇನಾ ಕಮಾಂಡ್‌ನ ಹೊಸ ಕಮಾಂಡರ್-ಇನ್-ಚೀಫ್ ಆಗಿ ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ ಇಂದು ಅಧಿಕಾರ ವಹಿಸಿಕೊಂಡರು. 15 ತಿಂಗಳ ಅಧಿಕಾರಾವಧಿಯ ನಂತರ ಶ್ರೀ ಶರ್ಮಾ ಅವರು ಲೆಫ್ಟಿನೆಂಟ್ ಜನರಲ್ ಎಂ.ವಿ. ಸುಚೇಂದ್ರ ಕುಮಾರ್ ಅವರನ್ನು ಬದಲಾಯಿಸುತ್ತಿದ್ದಾರೆ ಎಂದು ನಮ್ಮ ಜಮ್ಮು ವರದಿಗಾರ ವರದಿ ಮಾಡಿದ್ದಾರೆ. ಹಾಲಿ ಲೆಫ್ಟಿನೆಂಟ್ ಜನರಲ್ ಸುಚೇಂದ್ರ ಕುಮಾರ್ ಅವರು 30 ವರ್ಷಗಳಿಗೂ ಹೆಚ್ಚು ಕಾಲದ ಅತ್ಯುತ್ತಮ ಸೇವೆಯೊಂದಿಗೆ ಇಂದು ನಿವೃತ್ತರಾಗುತ್ತಿದ್ದಾರೆ. ಮೂರು ದಶಕಗಳಲ್ಲಿ ವ್ಯಾಪಿಸಿರುವ ಶ್ರೇಷ್ಠ…

ಕರ್ನಾಟಕದ ಹವಾಮಾನ ಮುನ್ಸೂಚನೆ :01.05.2025ರ ಬೆಳಿಗ್ಗೆ 8 ಗಂಟೆವರೆಗಿನ,
|

ಕರ್ನಾಟಕದ ಹವಾಮಾನ ಮುನ್ಸೂಚನೆ :01.05.2025ರ ಬೆಳಿಗ್ಗೆ 8 ಗಂಟೆವರೆಗಿನ,

ಬೆಂಗಳೂರು30. ಏಪ್ರಿಲ್.25:- : ಕಾಸರಗೋಡು ಜಿಲ್ಲೆಯಲ್ಲಿ ತಡ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದ್ದರೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯ ಅಲ್ಲಲ್ಲಿ ಮೋಡದ  ವಾತಾವರಣ ಇರಬಹುದು. ಈಗಿನಂತೆ ಮೇ ಮೊದಲ 3, 4 ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗುವ ಲಕ್ಷಣಗಳಿದ್ದರೂ, ಘಟ್ಟದ ಕೆಳಗಿನ ಪ್ರದೇಶಗಳ ಒಂದೆರಡು ಕಡೆ ಮಳೆಯ ಸಾಧ್ಯತೆಗಳಿವೆ. ಮಲೆನಾಡು : ಕೊಡಗು…

ಬೇಲ್ದಾಳ ಗ್ರಾಮದಲ್ಲಿ ಭೀಮ-ಬಸವ ಜಯಂತಿ ಭವ್ಯವಾಗಿ ಆಚರಣೆ
|

ಬೇಲ್ದಾಳ ಗ್ರಾಮದಲ್ಲಿ ಭೀಮ-ಬಸವ ಜಯಂತಿ ಭವ್ಯವಾಗಿ ಆಚರಣೆ

ಔರಾದ್.30.ಏಪ್ರಿಲ್.25:- ಇಂದು ಬೆಲ್ದಾಳ ಗ್ರಾಮದಲ್ಲಿ ಭೀಮ-ಬಸವ ಜಯಂತಿಯನ್ನು ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು NSYF ರಾಜ್ಯ ಸಂಚಾಲಕರಾದ ಶ್ರೀ ಶಿವಕುಮಾರ ಕಾಂಬಳೆ ಉದ್ಘಾಟಿಸಿದರು. ಧ್ವಜಾರೋಹಣವನ್ನು ಚಿಂತಾಕಿ ಪೊಲೀಸ್ ಆರಕ್ಷಕರಾದ ಸಿದ್ಧಲಿಂಗ ಸರ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶರಣ ಶಿಲವಂತ, ಮೊಗಲಪ್ಪಾ ಬೆಲ್ದಾಳ, ದಿನೇಶ ಶಿಂದೆ, ಸುಂದರ ಮೇತ್ರೆ, ಮಾಣಿಕ ಮೇತ್ರೆ, ಧನರಾಜ ಮೇತ್ರೆ, ಮನೋಹರ, ರಾಮಚಂದ್ರ, ಸೋಪಾನ, ನರಸಿಂಗ ಮತ್ತು ಸಂದೀಪ್ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಉದ್ಘಾಟನಾ ಭಾಷಣದಲ್ಲಿ ಶಿವಕುಮಾರ ಕಾಂಬಳೆ ಮಾತನಾಡುತ್ತಾ, “ದಲಿತರಿಗೆ ಸಮಾಜದ ಮುಖ್ಯವಾಹಿನಿಗೆ ತಂದವರು ಬಸವಣ್ಣ….