ಅರಣ್ಯ ಪ್ರದೇಶದಲ್ಲಿ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
|

ಅರಣ್ಯ ಪ್ರದೇಶದಲ್ಲಿ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ, ಕಿಶ್ತ್ವಾರ್ ಜಿಲ್ಲೆಯ ಛಾತ್ರೂ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ಛಾತ್ರೂ ಪ್ರದೇಶದ ಕಾಡುಗಳಲ್ಲಿ ಭಯೋತ್ಪಾದಕರ ಅನುಮಾನಾಸ್ಪದ ಚಲನವಲನವನ್ನು ಭದ್ರತಾ ಪಡೆಗಳು ಬುಧವಾರ ಗಮನಿಸಿದ ನಂತರ ಗುಂಡಿನ ಚಕಮಕಿ ನಡೆಯಿತು. ಆರಂಭಿಕ ಸಂಪರ್ಕದ ನಂತರ, ಭಯೋತ್ಪಾದಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದಾಗ್ಯೂ, ನಿನ್ನೆ ಬೆಳಿಗ್ಗೆ ಭಯೋತ್ಪಾದಕರೊಂದಿಗೆ ಹೊಸ ಸಂಪರ್ಕವನ್ನು ಸ್ಥಾಪಿಸಲಾಯಿತು, ಇದರ ಪರಿಣಾಮವಾಗಿ ಭಾರೀ ಗುಂಡಿನ ಚಕಮಕಿ ನಡೆಯಿತು. ಜಮ್ಮು…

ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ”ಗೆ ಆಯ್ಕೆಯಾದ ಕೆ. ಪುಂಡಲೀಕರಾವರನ್ನು.!
|

ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ”ಗೆ ಆಯ್ಕೆಯಾದ ಕೆ. ಪುಂಡಲೀಕರಾವರನ್ನು.!

ಬೀದರ.12.ಎಪ್ರಿಲ್.25:- “ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ”ಗೆ ಆಯ್ಕೆಯಾದ ಕೆ. ಪುಂಡಲೀಕರಾವರನ್ನು ಅಭಿಮಾನಿಗಳ ಬಳಗದಿಂದ ಸನ್ಮಾನಕರ್ನಾಟಕ ಸರ್ಕಾರದಿಂದ “ಡಾ. ಬಿ.ಆರ್. ಅಂಬೇಡ್ಕರ್” ರಾಜ್ಯ ಪ್ರಶಸ್ತಿಗೆ ಕೆ. ಪುಂಡಲೀಕರಾವ ರವರು ಆಯ್ಕೆಯಾದ ಹಿನ್ನೆಲೆಯಲ್ಲಿ, ಅವರ ಅಭಿಮಾನಿಗಳ ಬಳಗದಿಂದ ಭಾವಪೂರ್ಣ ಸನ್ಮಾನ ನಡೆಯಿತು. ಈ ಸಂದರ್ಭ ಅವರು ತಮ್ಮ ಸಂತಸವನ್ನು ಹಂಚಿಕೊಂಡು, ಸರ್ಕಾರ ಹಾಗೂ ಬೆಂಬಲದವರಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಿವಕುಮಾರ ಕಾಂಬಳೆ, ರತ್ನದೀಪ ಕಸ್ತೂರೆ, ಆನಂದ ಕಾಂಬಳೆ, ವಿಶಾಲ ಶೆಳಕೆ, ಉತ್ತಮ ಗಾಯಕವಾಡ, ವಿನೋದ ಡೋಳೆ, ಮುಂತಾದವರು ಉಪಸ್ಥಿತಿ…

ಏಪ್ರಿಲ್ 16ಕ್ಕೆ ಅಮರಾವತಿ ವಿಮಾನ ನಿಲ್ದಾಣ ಲೋಕಾರ್ಪಣೆ
|

ಏಪ್ರಿಲ್ 16ಕ್ಕೆ ಅಮರಾವತಿ ವಿಮಾನ ನಿಲ್ದಾಣ ಲೋಕಾರ್ಪಣೆ

ಅಮರಾವತಿ.12.ಏಪ್ರಿಲ್.25:- ಮಹಾರಾಷ್ಟ್ರ ರಾಜ್ಯದ ವಿದರ್ಭ ಪ್ರಾಂತ್ಯದ ಪ್ರಮುಖ ನಗರವಾದ ಅಮರಾವತಿಯಲ್ಲಿ ನಿರ್ಮಾಣಗೊಂಡಿರುವ ಅಮರಾವತಿ ವಿಮಾನ ನಿಲ್ದಾಣ ಮುಂಬರುವ ಇದೇ 16 ಎಪ್ರಿಲ್ ರಂದು ಲೋಕಾರ್ಪಣೆ ಆಗಲಿದೆ.ಈ ಮೂಲಕ ವಿದರ್ಭ ಪ್ರಾಂತ್ಯದ ಜನರ ಬಹಳ ದಿನದಿಂದ ಬೇಡಿಕೆ. ಏಪ್ರಿಲ್ 16 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡಣವೀಸ್ ಅವರು ಅಮರಾವತಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿದು ಬಂದಿದೆ. 2014ರಲ್ಲೇ ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬ ಕಾಮಗಾರಿ ಶುರು ಆಗಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿ ಕುಂಟುತ್ತಾ…

ರಾಜ್ಯ ಸರ್ಕಾರಿ ನೌಕರರು ಆಸ್ತಿ ವಿವರ ಸಲ್ಲಿಕೆ: ಸರ್ಕಾರದಿಂದ ಆದೇಶ.!
|

ರಾಜ್ಯ ಸರ್ಕಾರಿ ನೌಕರರು ಆಸ್ತಿ ವಿವರ ಸಲ್ಲಿಕೆ: ಸರ್ಕಾರದಿಂದ ಆದೇಶ.!

ಬೆಂಗಳೂರು.12.ಏಪ್ರಿಲ್.25:ರಾಜ್ಯ ಸರಕಾರ ಲೋಕಾಯುಕ್ತದ್ ಕೇಳಿರುವ ಮಹಿತಿ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ನೌಕರರ ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳನ್ನು ಕರ್ನಾಟಕ ಲೋಕಾಯುಕ್ತದ ಅಧಿಕಾರಿಗಳು ಕೋರಿದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಸೂಚನೆ ನೀಡಿದೆ. ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ರ ನಿಯಮ 24ರಂತೆ ಪ್ರತಿಯೊಬ್ಬ ಸರ್ಕಾರಿ ನೌಕರನು ಸರ್ಕಾರಿ ಸೇವೆಗೆ ಸೇರುವಾಗ ಹಾಗೂ ತರುವಾಯ ಪ್ರತಿ ವರ್ಷ ಆತನ ಹಾಗೂ ಆತನ ಕುಟುಂಬದ ಸದಸ್ಯರ ಆಸ್ತಿ ಹೊಣೆಗಾರಿಕೆ ಪಟ್ಟಿಯನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ….

ಭಾಲ್ಕಿಯಲ್ಲಿ ಅತ್ಯಾಧುನಿಕ ಆರ್.ಟಿ.ಒ ಕಚೇರಿ ಕಟ್ಟಡ  ಪೂರ್ಣಗೊಂಡಿರುತ್ತದೆ.
|

ಭಾಲ್ಕಿಯಲ್ಲಿ ಅತ್ಯಾಧುನಿಕ ಆರ್.ಟಿ.ಒ ಕಚೇರಿ ಕಟ್ಟಡ  ಪೂರ್ಣಗೊಂಡಿರುತ್ತದೆ.

ಬೀದರ.12.ಏಪ್ರಿಲ್.25:- ಇದಕ್ಕೆ ನಮ್ಮೆಲ್ಲರ ಜನಮೆಚ್ಚಿದ ನಾಯಕರು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ: ಈಶ್ವರ ಬಿ.ಖಂಡ್ರೆ ಅವರ ಪರಿಶ್ರಮದ ಫಲವಾಗಿ ಭಾಲ್ಕಿ ನಗರದ 5 ಎಕರೆ ವಿಶಾಲ ಪ್ರದೇಶದಲ್ಲಿ ಸುಮಾರು ₹10 ಕೋಟಿ ಅನುದಾನದೊಂದಿಗೆ ನಿರ್ಮಾಣಗೊಂಡ ಅತ್ಯಾಧುನಿಕ ಆರ್.ಟಿ.ಒ ಕಚೇರಿ ಕಟ್ಟಡವನ್ನು ಈಗ ಸಂಪೂರ್ಣವಾಗಿದ್ದು, ಏಪ್ರಿಲ್ 16 ರಂದು ನಮ್ಮ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ: ಸಿದ್ಧರಾಮಯ್ಯ ಅವರಿಂದ ಉದ್ಘಾಟನೆ ನಡೆಯಲಿದೆ. ಇ ಆರ್ ಟಿ ಒ ಕಛೇರಿಯಲ್ಲಿ ಡ್ರೈವಿಂಗ್ ಟ್ರೈನಿಂಗ್ ಟ್ರ್ಯಾಕ್ ಸೇರಿದಂತೆ ಎಲ್ಲ ಮೂಲಭೂತ…

ರಾಜ್ಯ ಸರಕಾರ ಒಬಿಸಿ ಮೀಸಲತಿಯೆಲ್ಲಿ: ಭಾರಿ ಬದಲಾವಣೆ

ರಾಜ್ಯ ಸರಕಾರ ಒಬಿಸಿ ಮೀಸಲತಿಯೆಲ್ಲಿ: ಭಾರಿ ಬದಲಾವಣೆ

ಬೆಂಗಳೂರು.12.ಏಪ್ರಿಲ್.25:- ರಾಜ್ಯದಲ್ಲಿ (ಒಬಿಸಿ) ಮೀಸಲಾತಿ ಪಟ್ಟಿಯಲ್ಲಿರುವ ವಿವಿಧ ಜಾತಿಗಳ ಮೀಸಲಾತಿಯನ್ನು ಮರುವರ್ಗೀಕರಣ ಮಾಡಿ ಆಯಾ ಜಾತಿಯವರ ಜನಸಂಖ್ಯೆಗೆ ಆಧಾರಮೇಲೆ ಅನುಗುಣಗವಾಗಿ ಈಗಿರುವ ಲಿಂಗಾಯತರು, ಒಕ್ಕಲಿಗರು, ಮುಸ್ಲಿಮರು, ಹಿಂದುಳಿದ ತಳ ಸಮುದಾಯಗಳೂ ಸೇರಿಕೊಂಡಂತೆ ಇತರೆ ಹಿಂದುಳಿದ ಜಾತಿಗಳ ಮೀಸಲು ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಕೆ.ಜಯಪ‍್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಈವರೆಗೆ ಶೇಕಡ 32 ಹಾಗೂ ಪರಿಶಿಷ್ಟ ಜಾತಿ-ಪಂಗಡದವರಿಗೆ ಶೇ 24.1ರಷ್ಟು ಮೀಸಲಾತಿ ಇದೆ. ಹಿಂದುಳಿದವರ ಮೀಸಲಾತಿಯನ್ನು ಶೇ 51ಕ್ಕೆ ಏರಿಸುವಂತೆ…

ಜಾಗತಿಕ ಸುಂಕ ಮತ್ತು ವ್ಯಾಪಾರ ಸಹಾಯವಾಣಿ’ಯನ್ನು ಪ್ರಾರಂಭಿಸಿದೆ.!
|

ಜಾಗತಿಕ ಸುಂಕ ಮತ್ತು ವ್ಯಾಪಾರ ಸಹಾಯವಾಣಿ’ಯನ್ನು ಪ್ರಾರಂಭಿಸಿದೆ.!

ಹೊಸ ದೆಹಲಿ.12.ಏಪ್ರಿಲ್.25:-ಕೇಂದ್ರವು ಉದಯೋನ್ಮುಖ ವ್ಯಾಪಾರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪಾಲುದಾರರಿಗೆ ಸಹಾಯ ಮಾಡಲು ಮೀಸಲಾದ ‘ಜಾಗತಿಕ ಸುಂಕ ಮತ್ತು ವ್ಯಾಪಾರ ಸಹಾಯವಾಣಿ’ಯನ್ನು ಕಾರ್ಯಗತಗೊಳಿಸಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಹೇಳಿಕೆಯಲ್ಲಿ, ಸಹಾಯವಾಣಿಯು ಆಮದು ಮತ್ತು ರಫ್ತು ಸವಾಲುಗಳು, ಆಮದು ಏರಿಕೆಗಳು ಅಥವಾ ಡಂಪಿಂಗ್, ಲಾಜಿಸ್ಟಿಕ್ಸ್ ಅಥವಾ ಸರಬರಾಜು ಸರಪಳಿ ಸವಾಲುಗಳು, ಹಣಕಾಸು ಅಥವಾ ಬ್ಯಾಂಕಿಂಗ್ ಸಮಸ್ಯೆಗಳು ಮತ್ತು ನಿಯಂತ್ರಕ ಅಥವಾ ಅನುಸರಣೆ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸುತ್ತದೆ ಎಂದು ತಿಳಿಸಿದೆ. ಸಹಾಯವಾಣಿಯು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ…

2026ರ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ AIADMK ಜೊತೆ BJP ಮೈತ್ರಿ ಘೋಷಣೆ
|

2026ರ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ AIADMK ಜೊತೆ BJP ಮೈತ್ರಿ ಘೋಷಣೆ

ಮಿಳುನಾಡು ಮುಂಬರುವ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಘೋಷನೆ ಮಾಡಿದಾರೆ. ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಾ, ಎಐಎಡಿಎಂಕೆ, ಬಿಜೆಪಿ ಮತ್ತು ಎಲ್ಲಾ ಮೈತ್ರಿ ಪಕ್ಷಗಳು ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಆಗಿ ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಎಐಎಡಿಎಂಕೆ ಮತ್ತು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಿದರು. ಮಾಜಿ…

ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ, ಪ್ರಾಧ್ಯಾಪಕ ಸಾರ್ವಜನಿಕ ಹುದ್ದೆ ಅಲ್ಲ : High Court Order.!
|

ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ, ಪ್ರಾಧ್ಯಾಪಕ ಸಾರ್ವಜನಿಕ ಹುದ್ದೆ ಅಲ್ಲ : High Court Order.!

ಬೆಂಗಳೂರು.12.ಏಪ್ರಿಲ.25:- ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರು (Assistant Professor) ಹಾಗೂ ಪ್ರಾಧ್ಯಾಪಕ (Professor)ಹುದ್ದೆಯು ಸಾರ್ವಜನಿಕ ಹುದ್ದೆಯನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ ಹೈಕೋರ್ಟ್ ಆದೇಶಿಸಿದೆ. ಅರ್ಹತೆಯಿಲ್ಲದಿದ್ದರೂ ಬೆಂಗಳೂರು ವಿಶ್ವವಿದ್ಯಾಲಯದ ಜೀವ ವಿಜ್ಞಾನಗಳ ವಿಭಾಗದ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಪಡೆದಿರುವ ಡಾ.ಎಂ. ಶಿವಶಂಕರ್‌ಅವರನ್ನು ಆ ಹುದ್ದೆಯಿಂದ ತೆರವುಗೊಳಿಸಿ (ಆದೇಶಿಸಬೇಕು ಎಂದು ಕೋರಿ ಎಚ್.ಟಿ. ಉಮೇಶ್, ಡಾ.ಎಸ್.ಆನಂದ್ ಮತ್ತು ಡಾ.ಎಚ್.ಪಿ. ಪುಟ್ಟರಾಜು ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇಂತಹ ಅರ್ಜಿಯನ್ನು ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ…

ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರು ಸೇರಿ 34,000 ಹುದ್ದೆಗಳ ನೇಮಕಾತಿ
|

ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರು ಸೇರಿ 34,000 ಹುದ್ದೆಗಳ ನೇಮಕಾತಿ

ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಕೇಂದ್ರೀಯ ವಿದ್ಯಾಲಯ ಭರ್ಜರಿ ಉದ್ಯೋಗ.ಶಿಕ್ಷಕ ಹುದ್ದೆ ಸೇರಿದಂತೆ ಒಟ್ಟು 34,000 ಹುದ್ದೆಗಳ ನೇಮಕಾತಿ ಮಾಡುವುದಾಗಿ ಘೋಷಿಸಿದೆ. ಹೌದು, KVS ನೇಮಕಾತಿ 2025 ರ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ ಮತ್ತು ಇಲಾಖೆ ನೇಮಕಾತಿ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಿದೆ. ಶೈಕ್ಷಣಿಕ ಅರ್ಹತೆಗಳು, ವಯಸ್ಸಿನ ಮಿತಿಗಳು, ಆನ್‌ಲೈನ್ ಅರ್ಜಿ ಕಾರ್ಯವಿಧಾನಗಳು ಮತ್ತು ಶುಲ್ಕಗಳು ಸೇರಿದಂತೆ ಈ ಅಧಿಸೂಚನೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ವಿವರಗಳನ್ನು ನಾವು ಕೆಳಗೆ ವಿವರಿಸುತ್ತೇವೆ. ಈ ಅಂಶಗಳನ್ನು ಪರಿಶೀಲಿಸಿದ ನಂತರ, ನೀವು KVS ನೇಮಕಾತಿ…