ದ್ವಿತೀಯ ಪಿಯುಸಿ ಪರೀಕ್ಷೆ: ಶಾಹೀನ್‍ಗೆ 154 ಅಗ್ರಶ್ರೇಣಿ
|

ದ್ವಿತೀಯ ಪಿಯುಸಿ ಪರೀಕ್ಷೆ: ಶಾಹೀನ್‍ಗೆ 154 ಅಗ್ರಶ್ರೇಣಿ

ಬೀದರ್: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಶಾಹೀನ್ ಪದವಿಪೂರ್ವವಿಜ್ಞಾನ ಹಾಗೂ ಕಲಾ ಕಾಲೇಜು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅರ್ಚನಾ ಶೇ 96.83 ರಷ್ಟು ಅಂಕ ಗಳಿಸಿ ಕಾಲೇಜಿಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಫರಾಹಾ ಶೇ 96, ಖುಷಿ ಮಲ್ಲಿಕಾರ್ಜುನ ಹೂಗಾರ್ ಶೇ 95.50, ಸೃಷ್ಟಿ ಶೇ 95.17 ರಷ್ಟು ಅಂಕ ಪಡೆದು ಗಮನ ಸೆಳೆದಿದ್ದಾರೆ. ಕಲಾ ವಿಭಾಗದಲ್ಲಿ ಶಿಫಾ ಶೇ 92.66 ರಷ್ಟು ಅಂಕ ಪಡೆದು ಕಾಲೇಜಿಗೆ ಮೊದಲಿಗರಾಗಿದ್ದಾರೆ….

ವಿಜಡಂ ಕಾಲೇಜಿಗೆ ಉತ್ತಮ ಫಲಿತಾಂಶ
|

ವಿಜಡಂ ಕಾಲೇಜಿಗೆ ಉತ್ತಮ ಫಲಿತಾಂಶ

ಬೀದರ್.08.ಏಪ್ರಿಲ್ .25:-ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ವಿಜಡಂ ಪದವಿಪೂರ್ವವಿಜ್ಞಾನ ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿದೆ.ಹುಮಾ ನಶ್ರ ಮಿರ್ಜಾ ಇಶ್ರತ್ ಉಲ್ಲಾ ಬೇಗ್ ಶೇ 93, ಮೊಹಮ್ಮದ್ ಶಾಕೀರ್ ಮೊಹಮ್ಮದ್ಖಾದರ್ ಶೇ 90, ಮುನಾಝ್ಝ ಶಹಾಹ್ಮರೀನ್ ಚಾಂದ್ ಷರೀಫ್ ಶೇ 89, ಎಂ.ಡಿ. ಫೈಸಲ್ ಅಹ್ಮದ್ತಂದೆ ಫಿರೋಜ್ ಅಹ್ಮದ್ ಶೇ 88, ಸಫಾ ಶಮ್ಸ್ ಮೊಹಮ್ಮದ್ ಶಮ್ಸ್‍ಉದ್ದೀನ್ ಶೇ 88, ಅಬುಸೂಫಿಯನ್ ಮೊಹಮ್ಮದ್ ಅಮ್ಜದ್ ಶೇ 86 ಅಂಕ ಪಡೆದಿದ್ದಾರೆ. 6ವಿದ್ಯಾರ್ಥಿಗಳು ಅಗ್ರಶ್ರೇಣಿ ಹಾಗೂ 88…

ಗಡಿ ಭಾಗದ ತಾಲೂಕಗಳಲ್ಲಿ ಹೊಸ ಕನ್ನಡ ಭವನ: ಶಾಸಕ ಪ್ರಭು ಚವಾಣ್ ಭರವಸೆ!
|

ಗಡಿ ಭಾಗದ ತಾಲೂಕಗಳಲ್ಲಿ ಹೊಸ ಕನ್ನಡ ಭವನ: ಶಾಸಕ ಪ್ರಭು ಚವಾಣ್ ಭರವಸೆ!

ಕಮಲನಗರ.08.ಏಪ್ರಿಲ್.25:- ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಸೋಮವಾರ ಸಂಜೆ ಆಯೋಜಿಸಿದ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಚಟುವಟಿಕೆ ಉದ್ಘಾಟಿಸಿ ಅವರು ಮಾತನಾಡಿದರು ನಿವೇಶನ ಕಲ್ಪಿಸಿಕೊಟ್ಟರೆ ಆದಷ್ಟು ಬೇಗ ಎರಡು ಗಡಿ ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ಜವಾಬ್ದಾರಿ ನನ್ನದು’ ಎಂದು ಶಾಸಕ ಪ್ರಭು ಚವಾಣ್ ಹೇಳಿದರು. ‘ಈಗಾಗಲೇ ಕಮಲನಗರ ತಾಲ್ಲೂಕಿನಲ್ಲಿ ಕನ್ನಡ ಭವನಕ್ಕೆ ಅನುದಾನ ನೀಡಲು ಘೋಷಣೆ ಮಾಡಿದ್ದೇನೆ. ಇನ್ನು ಔರಾದ್‌ನಲ್ಲಿ ಈಗಾಗಲೇ ಕನ್ನಡ ಭವನ ಇದೆ. ಆದರೆ ಅದು ಚಿಕ್ಕದಾಗಿದೆ….

ಸರಕಾರಿ ಪ್ರಥಮ ದರ್ಜೆ ಕಾಲೇಜು, ಔರಾದನಲ್ಲಿ ಸಂಭ್ರಮದ ಜನಪದ ಉತ್ಸವ
|

ಸರಕಾರಿ ಪ್ರಥಮ ದರ್ಜೆ ಕಾಲೇಜು, ಔರಾದನಲ್ಲಿ ಸಂಭ್ರಮದ ಜನಪದ ಉತ್ಸವ

ಬೀದರ.08.ಏಪ್ರಿಲ್.25:- ಔರಾದ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಜನಪದ ಉತ್ಸವ 2025 ಜರುಗಿತ್ತು. ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲ್ಲೂಕು ಖಜಾನೆ ಅಧಿಕಾರಿಗಳ ಹಾಗೂ ಸಾಹಿತಿಗಳಾದ ಶ್ರೀ ಮಾಣಿಕ ರಾವ್ ನೆಲಗೆ ಮಾತನಾಡಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದ ಸಾಹಿತ್ಯ ಅದು ಜನಪದ ಅಳಿವಿನ ಅಂಚಿನಲ್ಲಿರುವ ಈ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿಯ ಉಳಿವಿಗೆ ಪೋಷಿಸುವ ಜವಾಬ್ದಾರಿ ಇಂದಿನ ಪೀಳಿಗೆಯದಾಗಿದೆ ಎಂದರು. ಇನೋರ್ವ ಅತಿಥಿಗಳಾದ ಶ್ರೀಮತಿ ಮಹಾನಂದ…

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ.!
|

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ.!

ಬೀದರ.08.ಏಪ್ರಿಲ್.25:-ಪ್ರಸಕ್ತ ಶೈಕ್ಷಣಿಕ ಸಾಲಿನ 2024-25 ರ ದ್ವಿತೀಯ ಪಿ.ಯು.ಸಿ ಪರೀಕ್ಷೆ -1 ರಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ಬೀದರ್. ಪ್ರತಿಶತ ಫಲಿತಾಂಶ ಲಭಿಸಿದೆ. 1) ವಿಜ್ಞಾನ ವಿಭಾಗದಲ್ಲಿ 99.44% 2) ಕಲಾವಿಭಾಗದಲ್ಲಿ- 97% ಮತ್ತು 3) ವಾಣಿಜ್ಯ ವಿಭಾಗದಲ್ಲಿ – 98%…. ಫಲಿತಾಂಶ ಬಂದಿದ್ದು, ಒಟ್ಟು 75 % ವಿದ್ಯಾರ್ಥಿಗಳು ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಆರವ ತಂದೆ ಸಂಜಯ್ ದೇಶಮುಖ್ 97.16% ಪ್ರತಿಶತ ಫಲಿತಾಂಶ ಪಡೆದು ಬೀದ‌ರ್ ಜಿಲ್ಲೆಗೆ ಪ್ರಥಮ…

ಬೀದರ | ಮಾಂಜರಾ ನದಿಯಲ್ಲಿ ಸಾವಿರಾರು ಕೋಟಿ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ!
|

ಬೀದರ | ಮಾಂಜರಾ ನದಿಯಲ್ಲಿ ಸಾವಿರಾರು ಕೋಟಿ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ!

ಬೀದರ.08.ಏಪ್ರಿಲ.25:- ಬೀದರ ಜಿಲ್ಲೆಯ ಭಾಲ್ಕಿ ತಾಲುಕಿನ ವಾಂಜರಖೇಡಾ ಹಾಗೂ ಹುಲಸೂರ ತಾಲೂಕಿನ ಜಾಮಖಂಡಿ ಗ್ರಾಮಗಳ ಮಧ್ಯ ಮಾಂಜರಾ ನದಿಯಲ್ಲಿ ಮರಳು ಮಾಫಿಯಾದಿಂದ ಅಕ್ರಮವಾಗಿ ಮರಳು ತೆಗೆದು ಪಕ್ಕದ ಮಹಾರಾಷ್ಟ್ರದ ಲಾತೂರು ಹಾಗೂ ಉಸ್ಮಾನಾಬಾದ ಜಿಲ್ಲೆಗೆ ಸಾಗಿಸುತ್ತಿದ್ದಾರೆ. ಸಮುದ್ರದಿಂದ ಮರಳೆತ್ತುವ ರೀತಿ ಅತ್ಯಾಧುನಿಕ ದೋಣಿಗಳನ್ನು ಬಳಸಿ ಮರಳನ್ನು ರಾತ್ರಿ ಸಮಯದಲ್ಲಿ ತೆಗೆದು ದಿನಾಲು ಸಾವಿರಾರು ಟ್ರಾಕ್ಟರ್ ಹಾಗೂ ಟಿಪ್ಪರಗಳ ಮುಖಾಂತರ ಮರಳನ್ನು ಅಕ್ರಮವಾಗಿ ಸಾಗಿಸಿ ಹಗಲಿನಲ್ಲಿ ಸದರಿ ದೊಣಿಗಳನ್ನು ಗಿಡಗಂಟೆಗಳ ಮಧ್ಯ ಅವಿತು ಇಡುತ್ತಿದ್ದಾರೆ. ಸುತ್ತಿಲಿನ ಗ್ರಾಮಗಳಲ್ಲಿಯ ಮರಳು…

ಮಹಾ ಸೂರ್ಯ ವಂದನಂ’ ಕಾರ್ಯಕ್ರಮವನ್ನು

ಮಹಾ ಸೂರ್ಯ ವಂದನಂ’ ಕಾರ್ಯಕ್ರಮವನ್ನು

ಮಹಾ ಸೂರ್ಯ ವಂದನಂ’ ಕಾರ್ಯಕ್ರಮವನ್ನು ಆಯೋಜಿಸಲು ಅರಕುವಿನಲ್ಲಿ 21,850 ಜನರು ಒಟ್ಟಾಗಿ ಸೇರಿರುವುದು ಒಂದು ದೊಡ್ಡ ವಿಷಯ. 108 ನಿಮಿಷಗಳಲ್ಲಿ 108 ಸೂರ್ಯ ನಮಸ್ಕಾರಗಳನ್ನು ಪ್ರದರ್ಶಿಸುವ ಮೂಲಕ ದಾಖಲೆಯನ್ನು ಸೃಷ್ಟಿಸಿದ ನಮ್ಮ ಬುಡಕಟ್ಟು ವಿದ್ಯಾರ್ಥಿಗಳಿಗೆ ಮತ್ತು ಕಾರ್ಯಕ್ರಮವನ್ನು ಸ್ಪೂರ್ತಿದಾಯಕ ರೀತಿಯಲ್ಲಿ ಆಯೋಜಿಸಿದ ಅಧಿಕಾರಿಗಳಿಗೆ ಅಭಿನಂದನೆಗಳು.#ಆಂಧ್ರಪ್ರದೇಶ

ದೇಶದ ಗಡಿಗಳನ್ನು ರಕ್ಷಿಸಲು ಸರ್ಕಾರ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆಯನ್ನು
|

ದೇಶದ ಗಡಿಗಳನ್ನು ರಕ್ಷಿಸಲು ಸರ್ಕಾರ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆಯನ್ನು

ಹೊಸ ದೆಹಲಿ.08.ಏಪ್ರಿಲ್.25:-ದೇಶದ ಗಡಿಗಳನ್ನು ರಕ್ಷಿಸಲು ಸರ್ಕಾರ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆಯನ್ನು ನಿಯೋಜಿಸುತ್ತಿದೆ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಭಯೋತ್ಪಾದಕರ ಒಳನುಸುಳುವಿಕೆಯನ್ನು ತಡೆಯಲು ಭೂಗತ ಗಡಿ ಸುರಂಗಗಳನ್ನು ಪತ್ತೆಹಚ್ಚಲು ಮತ್ತು ಕೆಡವಲು ತಂತ್ರಜ್ಞಾನವನ್ನು ಬಳಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಹೇಳಿದ್ದಾರೆ. ಕಥುವಾ ಜಿಲ್ಲೆಯ ಹಿರಾನಗರ ಸೆಕ್ಟರ್‌ನಲ್ಲಿರುವ ಅಂತರರಾಷ್ಟ್ರೀಯ ಗಡಿಯ ಬಳಿಯಿರುವ ಗಡಿ ಹೊರಠಾಣೆ ‘ವಿನಯ್’ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಎಸ್‌ಎಫ್ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಶಾ, ಪಡೆಯ ಕೊಡುಗೆಯನ್ನು ಶ್ಲಾಘಿಸಿದರು ಮತ್ತು ಸವಾಲಿನ…

ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸಿತು
|

ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸಿತು

ಮುಂಬೈ.08.ಏಪ್ರಿಲ್.25:-ಐಪಿಎಲ್ ಟಿ20 ಕ್ರಿಕೆಟ್‌ನಲ್ಲಿ ನಿನ್ನೆ ರಾತ್ರಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸಿತು. 222 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡವು ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳಿಗೆ ಕೇವಲ 209 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಆರ್‌ಸಿಬಿ ಪರ, ಕೃನಾಲ್ ಪಾಂಡ್ಯ ಅತ್ಯುತ್ತಮ ಬೌಲರ್ ಆಗಿದ್ದು, ಪಂದ್ಯದ ಅಂತಿಮ ಓವರ್‌ನಲ್ಲಿ ಮೂರು ವಿಕೆಟ್‌ಗಳು ಸೇರಿದಂತೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಇದಕ್ಕೂ ಮೊದಲು,…

ಮುಂಬೈನಲ್ಲಿ ನಡೆದ FICCI ಯ 98 ನೇ ಸಂಸ್ಥಾಪನಾ ದಿನಾಚರಣೆ.
|

ಮುಂಬೈನಲ್ಲಿ ನಡೆದ FICCI ಯ 98 ನೇ ಸಂಸ್ಥಾಪನಾ ದಿನಾಚರಣೆ.

ಹೊಸ ದೆಹಲಿ.08.ಏಪ್ರಿಲ್.25:-ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಭಾರತೀಯ ವ್ಯವಹಾರಗಳು ಸ್ವಲ್ಪ ಅಗ್ಗದ ಆಮದುಗಳನ್ನು ಆರಿಸಿಕೊಳ್ಳುವ ಬದಲು ದೇಶೀಯ ಪೂರೈಕೆದಾರರನ್ನು ಬೆಂಬಲಿಸುವ ಮೂಲಕ “ಆರ್ಥಿಕ ರಾಷ್ಟ್ರೀಯತೆ”ಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ನಿನ್ನೆ ಮುಂಬೈನಲ್ಲಿ ನಡೆದ FICCI ಯ 98 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಗೋಯಲ್, ವಿದೇಶಿ ಪರ್ಯಾಯಗಳು ಅಲ್ಪಾವಧಿಯಲ್ಲಿ ಹೆಚ್ಚು ಆರ್ಥಿಕವಾಗಿ ಕಂಡುಬಂದರೂ ಸಹ ದೇಶೀಯ ಮೌಲ್ಯ ಸರಪಳಿಗಳಿಗೆ ಆದ್ಯತೆ ನೀಡಬೇಕೆಂದು ಕೈಗಾರಿಕಾ ನಾಯಕರನ್ನು ಒತ್ತಾಯಿಸಿದರು. ಬದಲಾಗುತ್ತಿರುವ ಜಾಗತಿಕ ವ್ಯಾಪಾರ ಮಾದರಿಗಳ…