ಪೋಲೀಸರ ನೋವು ಕೇಳುವವರು ಯಾರು?
ಪೋಲೀಸ್ ಇಲಾಖೆಯ ಸೇವೆಯು ಸಮಾಜಕ್ಕೆ ಅಮೂಲ್ಯವಾದದ್ದು . ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಪ್ರತಿಯೊಬ್ಬರೂ ಕಾನೂನಿನ ಪ್ರಕಾರ ಉತ್ತಮ ಜೀವನ ಮಾಡಬೇಕೆಂದು ಈ ಇಲಾಖೆಯ ಉದ್ದೇಶವಾಗಿದೆ. ಒಂದು ಗಾದೆ ಮಾತಿದಿದೆ ನೋಡಿ ಮೇಣದ ಬತ್ತಿ ತಾನು ಉರಿದು ಇನ್ನೊಬ್ಬರಿಗೆ ಬೆಳಕನ್ನು ನೀಡುತ್ತದೆ. ಅಂದರೆ ತನ್ನ ವೈಯಕ್ತಿಕ ಬದುಕನ್ನೆ ಸಮಾಜಕ್ಕೆ ತ್ಯಾಗಮಾಡುತ್ತಾರೆ. ಅಂದರೆ ಕಾನೂನಿನ ಪ್ರಕಾರ ಒಂದು ಸೇವೆಯಾಗಿದೆ. ಇವರ ಸೇವೆಗೆ ಪ್ರತಿಯೊಬ್ಬರೂ ಸಲಾಮ್ ಹೊಡೆಯಬೇಕು. ಆದರೆ ಪೋಲೀಸರ ನೋವು ಕೇಳುವವರು ಯಾರು? ಇಲ್ಲ. ಪೋಲೀಸ್ ಕೆಲಸಕ್ಕೆ ಸೇರಿದ…