ಪೋಲೀಸರ ನೋವು ಕೇಳುವವರು ಯಾರು?
|

ಪೋಲೀಸರ ನೋವು ಕೇಳುವವರು ಯಾರು?

ಪೋಲೀಸ್ ಇಲಾಖೆಯ ಸೇವೆಯು ಸಮಾಜಕ್ಕೆ ಅಮೂಲ್ಯವಾದದ್ದು .‌ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಪ್ರತಿಯೊಬ್ಬರೂ ಕಾನೂನಿನ ಪ್ರಕಾರ ಉತ್ತಮ  ಜೀವನ ಮಾಡಬೇಕೆಂದು ಈ ಇಲಾಖೆಯ ಉದ್ದೇಶವಾಗಿದೆ. ಒಂದು ಗಾದೆ ಮಾತಿದಿದೆ ನೋಡಿ ಮೇಣದ ಬತ್ತಿ ತಾನು ಉರಿದು ಇನ್ನೊಬ್ಬರಿಗೆ ಬೆಳಕನ್ನು ನೀಡುತ್ತದೆ. ಅಂದರೆ ತನ್ನ ವೈಯಕ್ತಿಕ ಬದುಕನ್ನೆ ಸಮಾಜಕ್ಕೆ ತ್ಯಾಗಮಾಡುತ್ತಾರೆ. ಅಂದರೆ ಕಾನೂನಿನ ಪ್ರಕಾರ ಒಂದು ಸೇವೆಯಾಗಿದೆ. ಇವರ ಸೇವೆಗೆ ಪ್ರತಿಯೊಬ್ಬರೂ ಸಲಾಮ್ ಹೊಡೆಯಬೇಕು.  ಆದರೆ ಪೋಲೀಸರ ನೋವು ಕೇಳುವವರು ಯಾರು? ಇಲ್ಲ. ಪೋಲೀಸ್ ಕೆಲಸಕ್ಕೆ ಸೇರಿದ…

ಸಂಸದ ಸಾಗರ್ ಖಂಡ್ರೆಯ ಬೆಂಗಳೂರು ನಿವಾಸದಲ್ಲಿ‌ ಕರೆಂಟ್ ಕಟ್ ಮಾಡಿದವರ ಮೇಲೆ ಕಾನೂನ ಕ್ರಮ
|

ಸಂಸದ ಸಾಗರ್ ಖಂಡ್ರೆಯ ಬೆಂಗಳೂರು ನಿವಾಸದಲ್ಲಿ‌ ಕರೆಂಟ್ ಕಟ್ ಮಾಡಿದವರ ಮೇಲೆ ಕಾನೂನ ಕ್ರಮ

ಬೆಂಗಳೂರು.06.ಏಪ್ರಿಲ್.25:- ಬೀದರ್ ಲೋಕಸಭಾ  ಸಂಸದರಾದ ಶ್ರೀ ಸಾಗರ್ ಖಂಡ್ರೆ ಅವರ ಬೆಂಗಳೂರಿನ ನಿವಾಸ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಕೃಷ್ಣ ಅಪಾರ್ಟಮೆಂಟ್‌ನ ಮ್ಯಾನೇಜರ್ ಚಂದ್ರಕುಮಾರ್ ಅವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ‌ ಆಗ್ರಹಿಸಲಾಗಿದೆ. ‌ ಸಂಸದ ಸಾಗರ್ ಖಂಡ್ರೆ ಅವರ ಮನೆಯ ನವೀಕರಣ ವೇಳೆಯಲ್ಲಿ ಈ ಘಟನೆ ನಡೆದಿದೆ. ಕೃಷ್ಣ ಅಪಾರ್ಟ್ ಮೆಂಟ್‌ನ ಮ್ಯಾನೇಜರ್ ಚಂದ್ರಕುಮಾರ್ ಅವರು ಯಾವುದೋ ಸಣ್ಣ ವಿಚಾರಕ್ಕೆ ಅಲ್ಲಿನ ಕಟ್ಟಡ ಕಾರ್ಮಿಕರನ್ನು ಅಡ್ಡಹಾಕಿ ಮನಸ್ಸೋ ‌ಇಚ್ಚೆಯಂತೆ ಬೈದಿದ್ದಾರೆ….

ಉತ್ತರ ಪ್ರದೇಶದಲ್ಲಿ.ಅಂಬೇಡ್ಕರ್, ಬುದ್ಧನ ಪ್ರತಿಮೆ ತೆರವು, ಉದ್ವಿಗ್ನತೆ, 8 ಪೊಲೀಸರಿಗೆ ಗಾಯ
|

ಉತ್ತರ ಪ್ರದೇಶದಲ್ಲಿ.ಅಂಬೇಡ್ಕರ್, ಬುದ್ಧನ ಪ್ರತಿಮೆ ತೆರವು, ಉದ್ವಿಗ್ನತೆ, 8 ಪೊಲೀಸರಿಗೆ ಗಾಯ

ಸೀತಾಪುರ.06.ಏಪ್ರಿಲ್.25:-  ಅಧಿಕಾರಿಗಳ ಪ್ರಕಾರ, ಮಾರ್ಚ್ 11 ರಂದು ಪಂಚಾಯತ್ ಭವನದ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಮೆ ಪ್ರತಿಷ್ಠಾಪಿಸಿದ್ದರು. ದೂರಿನ ಮೇರೆಗೆ ತಹಸಿಲ್ ಆಡಳಿತ ಮಾರ್ಚ್ 12 ರಂದು ಪ್ರತಿಮೆಗೆ ತೆರವಿಗೆ ನೋಟಿಸ್ ನೀಡಿತ್ತು.ಆದರೆ, ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರತಿಮೆಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು. ಬಳಿಕ ಹೊಸ ಸೂಚನೆಗಳ ಮೇರೆಗೆ ತಂಡವೊಂದು ಬುಲ್ಡೋಜರ್‌ನೊಂದಿಗೆ ಪ್ರತಿಮೆಗಳನ್ನು ತೆರವುಗೊಳಿಸಿದೆ. ಪೊಲೀಸರು ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಪ್ರತಿಮೆ ತೆರವಿಗೆ ಸಜ್ಜಾಗುತ್ತಿದ್ದಂತೇಅವರತ್ತ ಗ್ರಾಮಸ್ಥರ ಗುಂಪೊಂದು ಕಲ್ಲು ತೂರಾಟಕ್ಕೆ ಮುಂದಾಗಿದೆ.ಘಟನೆಯಲ್ಲಿ ಎಂಟು ಪೊಲೀಸರಿಗೆ ಗಾಯವಾಗಿದ್ದು, ಸರ್ಕಲ್…

ಪ್ರಾ, ಕೃ, ಪ, ಸ ಸಂಘಕ್ಕೆ ಅಧ್ಯಕ್ಷರಾಗಿ ವೈ ಬಿ‌ ಮಹೇಶ್, ಉಪಾಧ್ಯಕ್ಷರಾಗಿಅನಿಲ್ ಆಯ್ಕೆ.
|

ಪ್ರಾ, ಕೃ, ಪ, ಸ ಸಂಘಕ್ಕೆ ಅಧ್ಯಕ್ಷರಾಗಿ ವೈ ಬಿ‌ ಮಹೇಶ್, ಉಪಾಧ್ಯಕ್ಷರಾಗಿ
ಅನಿಲ್ ಆಯ್ಕೆ.

ಚಾಮರಾಜನಗರ.06.ಏಪ್ರಿಲ್.25:- ಯಳಂದೂರು: ಪಟ್ಟಣದ ಬಳೇಪೇಟೆಯಲ್ಲಿರುವ ಪ್ರಾಥಮಿಕ ಕೃಷಿ‌ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ  ವೈ ಬಿ‌ ಮಹೇಶ್ ಮತ್ತು ಮಂಜುನಾಥ್ ಸ್ವರ್ಧಿಸಿದರು.   9 ಮತಗಳನ್ನು ಪಡೆದು ವೈ ಬಿ ಮಹೇಶ್   ವಿಜೇತರಾದರೆ. ಮಂಜುನಾಥ್ 4 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷರಾಗಿ ಅನಿಲ್ ರವರು ಅವಿರೋಧವಾಗಿ ಆಯ್ಕೆಯಾದರು. ವೈ ಬಿ ಮಹೇಶ್ ಮಾತನಾಡಿ. ನಮ್ಮ ಸಹಕಾರವು ಮಾದರಿಯಾಗಿರುವಂತೆ ನೋಡಿಕೊಳ್ಳುವುದರ ಜೊತೆಗೆ ಸರಕಾರ ದಿಂದ ಬರುವ ಸವಲತ್ತುಗಳನ್ನು ತಲುಪಿಸುವಂತಹ…

ಪ್ರಧಾನಿ ನರೇಂದ್ರ ಮೋದಿ ಅವರು ಪಂಬನ್ ಲಂಬ ಲಿಫ್ಟ್ ಸಮುದ್ರ ಸೇತುವೆಯನ್ನು ಉದ್ಘಾಟಿಸಿದರು
|

ಪ್ರಧಾನಿ ನರೇಂದ್ರ ಮೋದಿ ಅವರು ಪಂಬನ್ ಲಂಬ ಲಿಫ್ಟ್ ಸಮುದ್ರ ಸೇತುವೆಯನ್ನು ಉದ್ಘಾಟಿಸಿದರು

ಪ್ರಧಾನಿ ನರೇಂದ್ರ ಮೋದಿ ಅವರು ಪಂಬನ್ ಲಂಬ ಲಿಫ್ಟ್ ಸಮುದ್ರ ಸೇತುವೆಯನ್ನು ಉದ್ಘಾಟಿಸಿದರು ಮತ್ತು ಸೇತುವೆಯ ಮೂಲಕ ಹಾದುಹೋಗುವ ಕೋಸ್ಟ್ ಗಾರ್ಡ್ ಹಡಗನ್ನು ಮೊದಲ ಬಾರಿಗೆ ಉದ್ಘಾಟಿಸಿದರು. ಸಮುದ್ರ ಲಿಫ್ಟ್ ಸೇತುವೆಯನ್ನು ಉದ್ಘಾಟಿಸುವುದರ ಜೊತೆಗೆ, ಶ್ರೀ ಮೋದಿ ಅವರು ರಾಮೇಶ್ವರಂ ತಾಂಬರಂ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿದರು ಮತ್ತು ಲಂಬ ಲಿಫ್ಟ್ ಸಮುದ್ರ ಸೇತುವೆಯ ಮೂಲಕ ಮೊದಲು ಹಾದುಹೋಗುವ ಹಡಗನ್ನು ಸಹ ಉದ್ಘಾಟಿಸಿದರು. ಸೇತುವೆಯ ನಿರೀಕ್ಷಿತ ಜೀವಿತಾವಧಿ 58 ವರ್ಷಗಳು. ಇದು ಸ್ವಯಂಚಾಲಿತ ಎಲೆಕ್ಟ್ರೋ-ಮೆಕ್ಯಾನಿಕಲ್ ಲಿಫ್ಟ್ ವ್ಯವಸ್ಥೆಯನ್ನು…

ಶ್ರೀಲಂಕಾದ ಅಭಿವೃದ್ಧಿ ಪ್ರಯಾಣವನ್ನು ಬೆಂಬಲಿಸಲು ಭಾರತ ಹೆಮ್ಮೆಪಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ
|

ಶ್ರೀಲಂಕಾದ ಅಭಿವೃದ್ಧಿ ಪ್ರಯಾಣವನ್ನು ಬೆಂಬಲಿಸಲು ಭಾರತ ಹೆಮ್ಮೆಪಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ

ಶ್ರೀಲಂಕಾದ ಅಭಿವೃದ್ಧಿ ಪ್ರಯಾಣವನ್ನು ಬೆಂಬಲಿಸಲು ಭಾರತ ಹೆಮ್ಮೆಪಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ; ತಮ್ಮ ಭೇಟಿ ದ್ವಿಪಕ್ಷೀಯ ಸಂಬಂಧಗಳಿಗೆ ವೇಗ ನೀಡುತ್ತದೆ ಎಂದು ಹೇಳುತ್ತಾರೆ ಶ್ರೀಲಂಕಾದ ಅಭಿವೃದ್ಧಿ ಪ್ರಯಾಣದ ವಿವಿಧ ಅಂಶಗಳಲ್ಲಿ ಭಾರತವನ್ನು ಬೆಂಬಲಿಸಲು ಹೆಮ್ಮೆಪಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ, ಜನರು ಮತ್ತು ಸರ್ಕಾರಕ್ಕೆ ತಮ್ಮ ಭೇಟಿಯ ಸಮಯದಲ್ಲಿ ನೀಡಿದ ಆತ್ಮೀಯತೆಗೆ ಅವರು ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಕೊಲಂಬೊ ಅಥವಾ ಅನುರಾಧಪುರದಲ್ಲಿರಲಿ, ಈ…

ನನ್ನನ್ನು ಕೇವಲ ಮೂರ್ತಿ ಮಾಡಿ ಪೂಜೆಗೆ ಸೀಮಿತಗೊಳಿಸಿದ್ದೀರಿ.
|

ನನ್ನನ್ನು ಕೇವಲ ಮೂರ್ತಿ ಮಾಡಿ ಪೂಜೆಗೆ ಸೀಮಿತಗೊಳಿಸಿದ್ದೀರಿ.

ಬೀದರ.06.ಏಪ್ರಿಲ್.25:- ನನ್ನನ್ನು ಕೇವಲ ಮೂರ್ತಿ ಮಾಡಿ ಪೂಜೆಗೆ ಸೀಮಿತಗೊಳಿಸಿದ್ದೀರಿ.ನನ್ನ ಆಶಯಗಳೇನಾದವು? ನನ್ನ ಹೋರಾಟ ಎಲ್ಲಿಗೆ ಬಂತು? ಸಂವಿಧಾನದ ಆಶಯ ಈಡೇರಿತೆ?’ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 134ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ಸಂವಿಧಾನ ಸಂರಕ್ಷಣಾ ಸಮಿತಿಯು ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶುಕ್ರವಾರ ರಾತ್ರಿ ಏರ್ಪಡಿಸಿದ್ದ ‘ಎಲ್ಲರ ಅಂಬೇಡ್ಕರ್‌’ ಸಂಘ- ಶರಣಂ- ಗಚ್ಛಾಮಿ ನಾಟಕ ಪ್ರದರ್ಶನವು ಇಂತಹದ್ದೊಂದು ಘಟನೆಗೆ ಸಾಕ್ಷಿಯಾಯಿತು. ವೇದಿಕೆ ಮೇಲೆ ಪ್ರತಿಷ್ಠಾಪಿಸಿದ್ದ ಅಂಬೇಡ್ಕರ್‌ ಅವರ ಮೂರ್ತಿಗೆ ರಾಜಕಾರಣಿಗಳು ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸುತ್ತಾರೆ. ಮೂರ್ತಿ ಜೀವ…

ದೇಶದ ವಿವಿಧ ಭಾಗಗಳಲ್ಲಿ ಇಂದು ರಾಮ ನವಮಿಯನ್ನು ಧಾರ್ಮಿಕ ಉತ್ಸಾಹ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿದೆ.
|

ದೇಶದ ವಿವಿಧ ಭಾಗಗಳಲ್ಲಿ ಇಂದು ರಾಮ ನವಮಿಯನ್ನು ಧಾರ್ಮಿಕ ಉತ್ಸಾಹ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿದೆ.

ಹೊಸ ದೆಹಲಿ.06.ಏಪ್ರಿಲ್.25:-ದೇಶದ ವಿವಿಧ ಭಾಗಗಳಲ್ಲಿ ಇಂದು ರಾಮ ನವಮಿಯನ್ನು ಧಾರ್ಮಿಕ ಉತ್ಸಾಹ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿದೆ. ಈ ಹಬ್ಬವು ವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮನ ಜನ್ಮವನ್ನು ಸೂಚಿಸುತ್ತದೆ. ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮ ನವಮಿಯನ್ನು ಆಚರಿಸಲಾಗುತ್ತದೆ. ರಾಮ ನವಮಿಗೆ ಮುಂಚಿತವಾಗಿ, ಹಿಂದೂಗಳು ಹಬ್ಬಕ್ಕೆ ಮುಂಚಿತವಾಗಿ ಒಂಬತ್ತು ದಿನಗಳ ಕಾಲ (ನವರಾತ್ರಿ) ಉಪವಾಸವನ್ನು ಆಚರಿಸುತ್ತಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಮ ನವಮಿಯ ಮುನ್ನಾದಿನದಂದು ಜನರಿಗೆ ಶುಭಾಶಯಗಳನ್ನು ತಿಳಿಸಿದರು. ಈ ಹಬ್ಬವು ಶ್ರೀರಾಮನ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ…

UGC New Rule ವಿದೇಶಿ ಶೈಕ್ಷಣಿಕ ಅರ್ಹತೆಗಳಿಗೆ ಸಮಾನತೆಯನ್ನು  ಹೊಸ ನಿಯಮಾವಳಿಗೆ ಪರಿಚಯಿಸಿ.!
|

UGC New Rule ವಿದೇಶಿ ಶೈಕ್ಷಣಿಕ ಅರ್ಹತೆಗಳಿಗೆ ಸಮಾನತೆಯನ್ನು  ಹೊಸ ನಿಯಮಾವಳಿಗೆ ಪರಿಚಯಿಸಿ.!

ಹೊಸ ದೆಹಲಿ.06.ಏಪ್ರಿಲ್.25:-ಶ್ವವಿದ್ಯಾನಿಲಯ ಧನಸಹಾಯ ಆಯೋಗ ಶುಕ್ರವಾರ ಹೊಸ ನಿಯಮ ಚಾಲನೆ ಮಾಡ್ತಿದಾರೆ ವಿದೇಶಿ ಶೈಕ್ಷಣಿಕ ಅರ್ಹತೆಗಳಿಗೆ ಸಮಾನತೆಯನ್ನು  ಹೊಸ ನಿಯಮಾವಳಿಗೆ ಪರಿಚಯಿಸಿದೆ, ಹಿಂದಿರುಗುವ ವಿದ್ಯಾರ್ಥಿಗಳು ಎದುರಿಸುತ್ತಿರುವ ತಿಂಗಳುಗಳ ವಿಳಂಬವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಕೆಲವು ದಿನಗಳ ಸಂಸ್ಕರಣಾ ಕಾಲಮಿತಿಯನ್ನು ಭರವಸೆ ನೀಡಿದೆ. ಶುಕ್ರವಾರ ಭಾರತದ ಗೆಜೆಟ್‌ನಲ್ಲಿ ಅಧಿಸೂಚನೆಗೊಂಡ “ವಿಶ್ವವಿದ್ಯಾಲಯ ಅನುದಾನ ಆಯೋಗ (ವಿದೇಶಿ ಶಿಕ್ಷಣ ಸಂಸ್ಥೆಗಳಿಂದ ಪಡೆದ ಅರ್ಹತೆಗಳಿಗೆ ಸಮಾನತೆಯ ಮಾನ್ಯತೆ ಮತ್ತು ಅನುದಾನ) ನಿಯಮಗಳು, 2025”, ಆನ್‌ಲೈನ್ ಪೋರ್ಟಲ್ ಮೂಲಕ ವಿದೇಶಿ ಪದವಿಗಳನ್ನು ಗುರುತಿಸಲು ಪ್ರಮಾಣೀಕೃತ…

ಕೆಸ್ತೂರು ಗ್ರಾಮದಲ್ಲಿ ಮಂಟೇಸ್ವಾಮಿ ಕಂಡಾಯ ಮೆರವಣಿಗೆ.
|

ಕೆಸ್ತೂರು ಗ್ರಾಮದಲ್ಲಿ ಮಂಟೇಸ್ವಾಮಿ ಕಂಡಾಯ ಮೆರವಣಿಗೆ.

ಚಾಮರಾಜನಗರ.06.ಏಪ್ರಿಲ್.25:-ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಅದಿಜಾಂಬರವರ ಬಡಾವಣೆಯಲ್ಲಿ ಶನಿವಾರ ಕುರುಬನ ಕಟ್ಟೆ ಕಂಡಾಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಎರಡು ವರುಷಕ್ಕೊಮ್ಮೆ ಅದಿಜಾಂಬವರ ಬಡಾವಣೆಯಲ್ಲಿ ಕುರುಬನ ಕಟ್ಟೆಯ ಚೆನ್ನಯ್ಯ, ಲಿಂಗಯ್ಯರವರ ಕಂಡಾಯವನ್ನು ತರಿಸಿ ಹಬ್ಬವನ್ನು ಆಚರಿಸಲಾಗುತ್ತದೆ. ಶನಿವಾರ ರಾತ್ರಿ ಗ್ರಾಮದ ಈಶ್ವರ ದೇವಾಲಯದಲ್ಲಿ ಕಂಡಾಯಗಳನ್ನು ಶುಚ್ಚಿಗೊಳಿಸಿ ಹೊಂಬಾಳೆ, ವಿವಿಧ ಬಗೆಯ ಹೂಗಳಿಂದ ಶೃಂಗಾರಗೊಳಿಸಿ ಧೂಪ ದೀಪಗಳಿಂದ ಪೂಜೆ ಸಲ್ಲಿಸಿದರು. ನಂತರ ಮಾರಿಗುಡಿ, ಮಂಟೇಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮುಖ್ಯ ರಸ್ತೆಯ ಮೂಲಕ ಅದಿಜಾಂಬರವರ ಬಡಾವಣೆವರೆಗೆ ಮಂಟೇಸ್ವಾಮಿ ಕಂಡಾಯಗಳನ್ನು ಮಂಗಳವಾದ್ಯ…