ಕೇಂದ್ರ ವಿಶ್ವವಿದ್ಯಾಲಯದ ಬಳಿಯ 400 ಎಕರೆ ಭೂಮಿಯ 10 ಸಾವಿರ ಕೋಟಿ ಗೆ ಹರಾಜಿ.!
ಕೇಂದ್ರ ವಿಶ್ವವಿದ್ಯಾಲಯದ ಬಳಿಯ 400 ಎಕರೆ ಭೂಮಿಯ ಪ್ರಸ್ತಾವಿತ ಹರಾಜಿನ ಬಗ್ಗೆ ತೆಲಂಗಾಣದಲ್ಲಿ ದೊಡ್ಡ ವಿವಾದ ಭುಗಿಲೆದ್ದಿದೆ.400 ಎಕರೆ ಭೂಮಿಯನ್ನು ರೆವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ 10 ಸಾವಿರ ಕೋಟಿಗೆ ಹರಾಜು ಹಾಕಲು ಮುಂದಾಗಿರುವುದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಾತ್ರವಲ್ಲ ಪರಿಸರವಾದಿಗಳನ್ನೂ ಕೆರಳಿಸಿದೆ. ಇದೇ ಕಾರಣಕ್ಕಾಗಿ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿದೆ. ಆದರೆ, ಇದಾವುದಕ್ಕೂ ಬಗ್ಗದ ಅಲ್ಲಿನ ಸರ್ಕಾರ ನೂರಾರು ಜೆಸಿಬಿಗಳನ್ನು ತಂಡು ಇಡೀ ಭೂಮಿಯಲ್ಲಿದ್ದ ಮರಗಳನ್ನು ಕಿತ್ತುಹಾಕಲು ಪ್ರಯತ್ನ ಮಾಡಿತ್ತು. ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಬಳಿಯ…