ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕುರಿತು ಪೂರ್ವಭಾವಿ ಸಭೆ ಏ.3 ಕ್ಕೆ
|

ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕುರಿತು ಪೂರ್ವಭಾವಿ ಸಭೆ ಏ.3 ಕ್ಕೆ

ಬೀದರ.02.ಏಪ್ರಿಲ್.25:-ಏಪ್ರಿಲ್.1: ದಿನಾಂಕ: 14-04-2025 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಆಚರಿಸುವ ಕುರಿತು ದಿನಾಂಕ: 03-04-2025 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳು ಬೀದರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಬೀದರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಯುಕ್ತ ಪೂರ್ವಭಾವಿ ಸಭೆಗೆ ಪರಿಶಿಷಟ ಜಾತಿ ಮತ್ತು ಎಲ್ಲಾ ಸಮಾಜದ ಮುಖಂಡರು, ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಮುಖಂಡರು ಪೂರ್ವಭಾವಿ ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು…

ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ:ಹೆಸರು ನೋಂದಾಯಿಸಲು ಮನವಿ
|

ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ:
ಹೆಸರು ನೋಂದಾಯಿಸಲು ಮನವಿ

ಬೀದರ.02.ಏಪ್ರಿಲ್.25:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕೇಂದ್ರ ಲೋಕಸೇವಾ ಆಯೋಗದವರು ನಡೆಸಲಿರುವ ಐಎಎಸ್ ಹಾಗೂ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಛೇರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಆಸಕ್ತರು ದಿನಾಂಕ: 02-04-2025 ರೊಳಗಾಗಿ ದೂರವಾಣಿ ಸಂಖ್ಯೆ: 0821-2515944 ಗೆ ಕರೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆಂದು ಬೀದರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಳಂದೂರು ತಾಲ್ಲೂಕು ಕಛೇರಿ ಸುತ್ತಲೂ ಅನೈರ್ಮಲ್ಯ,  ಪ್ಲಾಸ್ಟಿಕ್ ದರ್ಬಾರ್, ಕಣ್ಣು ಮುಚ್ಚಿ ಕೂತಿರುವ ಆಡಳಿತ.
|

ಯಳಂದೂರು ತಾಲ್ಲೂಕು ಕಛೇರಿ ಸುತ್ತಲೂ ಅನೈರ್ಮಲ್ಯ,  ಪ್ಲಾಸ್ಟಿಕ್ ದರ್ಬಾರ್, ಕಣ್ಣು ಮುಚ್ಚಿ ಕೂತಿರುವ ಆಡಳಿತ.

ಚಾಮರಾಜನಗರ.02.ಏಪ್ರಿಲ್.25:- ಯಳಂದೂರು ಪಟ್ಟಣದ ತಾಲ್ಲೂಕು ಕಛೇರಿಯ ಸುತ್ತಲೂ ಪ್ಲಾಸ್ಟಿಕ್ ಮತ್ತು ಘನತ್ಯಾಜ್ಯ ವಸ್ತುಗಳಿಂದ ಕೂಡಿದೆ ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಪ್ರತಿನಿತ್ಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುತ್ತಿದ್ದಾರೆ. ಕಛೇರಿಯ ಸುತ್ತಲೂ ಅಶಿಸ್ತುನಿಂದ ಕೂಡಿರುವುದನ್ನು ನೋಡಿ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ ಆದರೂ ತಾಲ್ಲೂಕು ಆಡಳಿತ ನಿರ್ಜೀವ ವಸ್ತುವಿನಂತಾಗಿದೆ. ಇದರಿಂದ  ತನ್ನ ನಿರ್ಲಕ್ಷ್ಯ ತನವನ್ನು ತೋರಿಸುತ್ತದೆ. ಗಿಡದ ಬಳ್ಳಿಗಳು  ತಾಲ್ಲೂಕು ಆಡಳಿತ ಕಟ್ಟಡದ ಮೇಲೆ ಏರಿದೆ ಗಿಡದ ಬಳ್ಳಿಯ ಮೂಲಕ   ಹಾವು ಚೇಳುಗಳು ಕಟ್ಟಡದೊಳಗೆ ಪ್ರವೇಶ…

ಆರ್.ಎಸ್.ಎಸ್. ರಾಷ್ಟçದ ಕಾರ್ಯಗಳಿಗೆ ಸಮರ್ಪಿತವಾದ ಸಂಘವಾಗಿದೆ

ಆರ್.ಎಸ್.ಎಸ್. ರಾಷ್ಟçದ ಕಾರ್ಯಗಳಿಗೆ ಸಮರ್ಪಿತವಾದ ಸಂಘವಾಗಿದೆ

ಆರ್.ಎಸ್.ಎಸ್. ಪ್ರಚಾರಕರ ಸೇವಾಕಾರ್ಯ ಮಾದರಿಯಾಗಿದೆ. ಭಾರತದ ಅಧ್ಯಾತ್ಮಿಕ ಗ್ರಂಥಗಳು ಅಮರ ಗ್ರಂಥಗಳಾಗಿವೆ.ರಾಮಾಯಣ ಮಹಾಭಾರತ ಗ್ರಂಥಗಳು ದಿವ್ಯಜೀವನಕ್ಕೆ ಸಂಜೀವಿನಿಯಾಗಿವೆ.      ಬೀದರ : ಮನುಷ್ಯ ಜೀವನ ಎಲ್ಲಾ ಜೀವಿಗಳ ಜೀವನಕ್ಕಿಂತ ಶ್ರೇಷ್ಠ ಜೀವನವಾಗಿದೆ. ಈ ಜೀವನಕ್ಕೆ ಬಂದು ವ್ಯರ್ಥವಾಗಿ ಬದುಕಿದರೆ, ಮನುಷ್ಯ ಜೀವನಕ್ಕೆ ಕಲಂಕ ತಂದoತಾಗುತ್ತದೆ. ಹಾಗಾಗಿ ಮನುಷ್ಯ ಜೀವನ ಯಶಸ್ವಿಗೊಳಿಸಿಕೊಳ್ಳಬೇಕಾದರೆ ಜಗತ್ತಿನಲ್ಲೆ ಸರ್ವಶ್ರೇಷ್ಠವಾದ ಮತ್ತು ಪುರಾತನವಾದ ಭಾರತ ಸಂಸ್ಕೃತಿಯoತೆ ಜೀವನ ಸಾಗಿಸಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಪ್ರಾಂತದ ದೇವಸ್ಥಾನ ಸಮೃದ್ಧಿ ಪ್ರಮುಖರಾದ ಮನೋಹರ ಮಠದರವರು…

ಬೀದರ | ಜಿಲ್ಲೆಯ ಛಾಯಾಚಿತ್ರ ಸ್ಪರ್ಧೆಯ
|

ಬೀದರ | ಜಿಲ್ಲೆಯ ಛಾಯಾಚಿತ್ರ ಸ್ಪರ್ಧೆಯ

ಬೀದರ.02.ಏಪ್ರಿಲ್.25:- ಕರ್ನಾಟಕ ರಾಜ್ಯದ ಪ್ರವಾಸೋದ್ಯಮವನ್ನು ಇನ್ನಷ್ಟು ಮೈಲ್ದರ್ಜೆಗೇರಿಸಲು ಹಾಗೂ ಎಲ್ಲಾ ವರ್ಗಗಳ ಅಂದರೆ, ಧಾರ್ಮಿಕ, ಸಾಂಸ್ಕøತಿಕ, ಪಾರಂಪಾರಿಕ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳು ಹಾಗೂ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದೃಷ್ಟಿಕೋನದಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ, ವಿಶ್ವದರ್ಜೆಯಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ Discover the Beauty of India ಶೀರ್ಷಿಕೆಯಡಿಯಲ್ಲಿ “Dekho Apna Desh; Photo Contest-2025” ರ ಸ್ಪರ್ದೇಯನ್ನು ಏರ್ಪಡಿಸಲಾಗಿದ್ದು, ಸದರಿ ಸ್ಪರ್ಧೆಯ ಭಾಗವಾಗಿ ಬೀದರ ಜಿಲ್ಲೆಯ ನಾಗರಿಕರು ಮತ್ತು…

ಕಳೆದ 12 ವರ್ಷಗಳಲ್ಲಿ ಅತಿ ಹೆಚ್ಚು. ಒಟ್ಟು 4,155 ದೇಶೀಯ ದತ್ತು ಸ್ವೀಕಾರಗಳಾಗಿದ್ದು,
|

ಕಳೆದ 12 ವರ್ಷಗಳಲ್ಲಿ ಅತಿ ಹೆಚ್ಚು. ಒಟ್ಟು 4,155 ದೇಶೀಯ ದತ್ತು ಸ್ವೀಕಾರಗಳಾಗಿದ್ದು,

ಹೊಸ ದೆಹಲಿ.02.ಏಪ್ರಿಲ್.25:- 2024-25ನೇ ಹಣಕಾಸು ವರ್ಷದಲ್ಲಿ ಭಾರತದ ದತ್ತು ಪರಿಸರ ವ್ಯವಸ್ಥೆಯು ಗಮನಾರ್ಹ ಉತ್ತೇಜನವನ್ನು ಕಂಡಿದ್ದು, ದಾಖಲೆಯ 4,515 ಮಕ್ಕಳನ್ನು ದತ್ತು ಸ್ವೀಕರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೇಳಿದೆ. ಇದು ಕಳೆದ 12 ವರ್ಷಗಳಲ್ಲಿ ಅತಿ ಹೆಚ್ಚು. ಒಟ್ಟು ಸಂಖ್ಯೆಯಲ್ಲಿ, 4,155 ದೇಶೀಯ ದತ್ತು ಸ್ವೀಕಾರಗಳಾಗಿದ್ದು, ಇದು ದೇಶದಲ್ಲಿ ಕಾನೂನು ದತ್ತು ಸ್ವೀಕಾರದ ಹೆಚ್ಚುತ್ತಿರುವ ಸ್ವೀಕಾರವನ್ನು ಪ್ರತಿಬಿಂಬಿಸುತ್ತದೆ. ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (CARA) 8 ಸಾವಿರಕ್ಕೂ ಹೆಚ್ಚು ಹೊಸದಾಗಿ ಗುರುತಿಸಲಾದ ಮಕ್ಕಳನ್ನು…

ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ, 2025 ಸಂಸತನಲ್ಲಿ ಅಂಗೀಕಾರ.
|

ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ, 2025 ಸಂಸತನಲ್ಲಿ ಅಂಗೀಕಾರ.

ಹೊಸ ದೆಹಲಿ.02.ಏಪ್ರಿಲ್.25:- ಸಂಸತ್ತು ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ, 2025 ಅನ್ನು ಅಂಗೀಕರಿಸಿದ್ದು, ರಾಜ್ಯಸಭೆಯು ಇಂದು ಅದಕ್ಕೆ ಅನುಮೋದನೆ ನೀಡಿದೆ. ಲೋಕಸಭೆ ಈಗಾಗಲೇ ಮಸೂದೆಯನ್ನು ಅಂಗೀಕರಿಸಿದೆ. ಮಸೂದೆಯು ಆನಂದ್ ಗ್ರಾಮೀಣ ನಿರ್ವಹಣಾ ಸಂಸ್ಥೆಯನ್ನು ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಎಂದು ಕರೆಯಲಾಗುವ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲು ಮತ್ತು ಅದನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಘೋಷಿಸಲು ಉದ್ದೇಶಿಸಿದೆ. ಸಹಕಾರಿ ವಲಯದಲ್ಲಿ ತಾಂತ್ರಿಕ ಮತ್ತು ನಿರ್ವಹಣಾ ಶಿಕ್ಷಣ ಮತ್ತು ತರಬೇತಿಯನ್ನು ಈ ಸಂಸ್ಥೆಯು ನೀಡುತ್ತದೆ ಮತ್ತು ಸಹಕಾರಿ ಸಮೃದ್ಧಿಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ಜಾಗತಿಕ…

NITI NCAER ರಾಜ್ಯಗಳ ಆರ್ಥಿಕ ವೇದಿಕೆ’ ಪೋರ್ಟಲ್ ಅನ್ನು ಉದ್ಘಾಟಿಸಿದರು.ಸಚಿವೆ ನಿರ್ಮಲಾ ಸೀತಾರಾಮನ್
|

NITI NCAER ರಾಜ್ಯಗಳ ಆರ್ಥಿಕ ವೇದಿಕೆ’ ಪೋರ್ಟಲ್ ಅನ್ನು ಉದ್ಘಾಟಿಸಿದರು.ಸಚಿವೆ ನಿರ್ಮಲಾ ಸೀತಾರಾಮನ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ನವದೆಹಲಿಯಲ್ಲಿ ‘NITI NCAER ರಾಜ್ಯಗಳ ಆರ್ಥಿಕ ವೇದಿಕೆ’ ಪೋರ್ಟಲ್ ಅನ್ನು ಉದ್ಘಾಟಿಸಿದರು. ಈ ಪೋರ್ಟಲ್ ಅನ್ನು ನೀತಿ ಆಯೋಗವು ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಈ ಪೋರ್ಟಲ್ ಸುಮಾರು 30 ವರ್ಷಗಳ ಅವಧಿಗೆ ಸಾಮಾಜಿಕ, ಆರ್ಥಿಕ ಮತ್ತು ಹಣಕಾಸಿನ ನಿಯತಾಂಕಗಳು, ಸಂಶೋಧನಾ ವರದಿಗಳು, ಪ್ರಬಂಧಗಳು ಮತ್ತು ರಾಜ್ಯ ಹಣಕಾಸಿನ ಕುರಿತು ತಜ್ಞರ ವ್ಯಾಖ್ಯಾನಗಳ ಸಮಗ್ರ ಭಂಡಾರವಾಗಿದೆ. ಇದು ಸ್ಥೂಲ, ಹಣಕಾಸು, ಜನಸಂಖ್ಯಾ ಮತ್ತು ಸಾಮಾಜಿಕ-ಆರ್ಥಿಕ ಪ್ರವೃತ್ತಿಗಳ…