ಚಾಮರಾಜನಗರ ದಲಿತರ ಹುಲಿ, ಅಪ್ಪಟ ಅಂಬೇಡ್ಕರ್ ವಾದಿ ಎಸ್ ನಂಜುಂಡಸ್ವಾಮಿ ಇನ್ನಿಲ್ಲ.
ಚಾಮರಾಜನಗರ.31.ಮಾರ್ಚ್.25:-ಎಸ್ ನಂಜುಂಡಸ್ವಾಮಿರವರು ನಗರದ ಕುದುರೆ ಸಿದ್ದಯ್ಯ ಶ್ರೀಮತಿ ದೇವಮ್ಮರವರ ಮಗನಾಗಿ 14-4-1945 ರಂದು ಜನಿಸಿದರು. ಚಾಮರಾಜನಗರ, ನಗರ ಸಭೆಗೆ ಹೆಚ್ಚು ಬಾರಿ ಆಯ್ಕೆಯಾಗಿ ಎರಡು ಬಾರಿ ಅಧ್ಯಕ್ಷರಾಗಿ ಅನೇಕ ಜನಪರ ಕಾರ್ಯನಿರ್ವಹಿಸುವುದರ ಜೊತೆಗೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ದಲಿತ ರಾಜಕಾರಣಿಯಾಗಿದ್ದರು. ಚಾಮರಾಜನಗರ ತಾಲ್ಲೂಕು ಆದಿ ಕರ್ನಾಟಕ ಸಂಘದ ಅಧ್ಯಕ್ಷರು ಕೂಡ ಆಗಿದ್ದರು ರಾಜ್ಯದ ರಾಜಕೀಯ ನಾಯಕರಾದ ಸಿದ್ದರಾಮಯ್ಯ, ಎಚ್ ಸಿ ಮಹದೇವಪ್ಪ,ಬೆಂಕಿ ಮಹದೇವಪ್ಪ, ಯಡಿಯೂರಪ್ಪ , ಎಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್, ಜೊತೆಗೆ…