ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ-ಸoಸದ ಸಾಗರ ಈಶ್ವರ ಖಂಡ್ರೆ.!
|

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ-ಸoಸದ ಸಾಗರ ಈಶ್ವರ ಖಂಡ್ರೆ.!

ಬೀದರ.23.ಮಾರ್ಚ.25: – ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮುಖ್ಯ ವಾಹಿನಿಗೆ ಬರಬೇಕು ಎಂದು ಬೀದರ ಲೋಕಸಭಾ ಸಂಸದರಾದ ಸಾಗರ ಈಶ್ವರ ಖಂಡ್ರೆ ಹೇಳಿದರು. ಅವರು ರವಿವಾರದಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಹಾಗೂ ಜಿಲ್ಲಾ ಪಂಚಾಯತ್ ಬೀದರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪ್ರತಾಪ ನಗರದ ಸರಕಾರಿ ನೌಕರರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ-2025 ಹಾಗೂ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ…

ಬೀದರ | ಐದನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭ:
|

ಬೀದರ | ಐದನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭ:

ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣ ಸರಿಯಾದ ರೀತಿಯಲ್ಲಿದೊರೆತರೆ ಅವರು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ-ರಮೇಶ ಪಾಟೀಲ್ ಬೀದರ.23.ಮಾರ್ಚ.25: – ಮಕ್ಕಳಿಗೆ ಬುನಾದಿ ಶಿಕ್ಷಣ ಉತ್ತಮವಾಗಿ ದೊರೆಬೇಕಾದದ್ದು ಬಹಳ ಮುಖ್ಯ, ಅಂತಹ ಉತ್ತಮ ಶಿಕ್ಷಣವನ್ನು ಖಾಸಗಿ ಶಾಲೆಗಿಂತ ಗುಣಮಟ್ಟದ ರೀತಿಯಲ್ಲಿ ನಮ್ಮ ಸರ್ಕಾರಿ ಶಾಲೆಗಳು ನೀಡುತ್ತವೆ. ಶಿಕ್ಷಣ ತಜ್ಞರಾದ ಗುರುರಾಜ ಕರ್ಜಗಿ ಸಹ ಬುನಾದಿ ಶಿಕ್ಷಣವು ಸರ್ಕಾರಿ ಶಾಲೆಗಳಲ್ಲಿ ಉತ್ತಮವಾಗಿರುತ್ತದೆ ಎಂದು ಹೇಳುತ್ತಾರೆ. ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣ ಸರಿಯಾದ ರೀತಿಯಲ್ಲಿ ದೊರೆತರೆ ಅವರು ಜೀವನದಲ್ಲಿ ಯಶಸ್ವಿಯಾಗಲು ಸಹಕಾರಿಯಾಗುತ್ತದೆ. ಇಲ್ಲಿಂದ…

ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಕುರಿತು ನಿಖರವಾದ ದತ್ತಾಂಶವನ್ನು ಕಲೆಹಾಕಿ ಒಳಮಿಸಲಾತಿ ಒದಗಿಸಲು ಮನವಿ.
|

ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಕುರಿತು ನಿಖರವಾದ ದತ್ತಾಂಶವನ್ನು ಕಲೆಹಾಕಿ ಒಳಮಿಸಲಾತಿ ಒದಗಿಸಲು ಮನವಿ.

ಬೆಂಗಳೂರು.23.ಮಾರ್ಚ್.25: – ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಯಾಗಬೇಕೆಂದು ಹಲವು ವರ್ಷಗಳಿಂದ ಕೆಲವು ಸಂಘಟನೆಗಳು ಹೋರಾಟ ಮಾಡುತ್ತಿರುವುದು ತಮಗೆ ಗೊತ್ತು. ಆದರೆ ಇತ್ತೀಚಿಗೆ ಒಳ ಮೀಸಲಾತಿ ಕುರಿತು ಮಾನ್ಯ ಸುಪ್ರೀಂ ಕೊರ್ಟಿನ ತೀರ್ಪಿನಂತೆ ಕೆಲವು ಗೊಂದಲಗಳ ಸೃಷ್ಟಿಯಾಗಿದ್ದು ಇದರಲ್ಲಿ ಪರಿಶಿಷ್ಟ ಜಾತಿ ಬಲಗೈ ಸಂಬಂಧಿತ ಸಮುದಾಯಕ್ಕೆ ಅನ್ಯಾಯವಾಗುತ್ತಿರುವುದನ್ನು ನಾವು ಖಂಡಿಸುತ್ತೇವೆ, ఒళ ಮೀಸಲಾತಿಯನ್ನು ಹೊಸ ಜನಗಣತಿಯನ್ನು ಮಾಡಿ ಅದರ ಮೇಲೆ ಒಳ ಮೀಸಲಾತಿ ನೀಡಬೇಕೆಂದು ಈ ಕೆಳಗಿನ ಹಕ್ಕೊತ್ತಾಯಗಳನ್ನು ಮಂಡಿಸುತಿದ್ದೇವೆ. ಹಕ್ಕೋತ್ತಾಯಗಳು 1) ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ…

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕೊಡಲು ರಚಿಸಿದ ಸದಾಶಿವ ಆಯೋಗ ವರದಿ ಅವೈಜ್ಞಾನಿಕ.!
|

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕೊಡಲು ರಚಿಸಿದ ಸದಾಶಿವ ಆಯೋಗ ವರದಿ ಅವೈಜ್ಞಾನಿಕ.!

ಬೆಂಗಳೂರು.23.ಮಾರ್ಚ್.25:- ಇಂದು ಬೆಂಗಳೂರು ಸ್ವತಂತ್ರ ಉದ್ಯಾನದಲ್ಲಿ ನಡೆಯುತ್ತಿರುವ ಹೋರಾಟ.ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕೊಡಲು ರಚಿಸಿದ ಸದಾಶಿವ ಆಯೋಗ ವರದಿ ಅವೈಜ್ಞಾನಿಕ ವಾಗಿದ್ದು ಅದನ್ನು ಸರಿಪಡಿಸಲು, ಪ್ರಸ್ತುತ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ರವರ ನೇತೃತ್ವದಲ್ಲಿ. ಏಕಸದಸ್ಯ ವಿಚಾರಣಾ ಆಯೋಗದಲ್ಲಿ  ಪರಿಶಿಷ್ಟ ಜಾತಿಯ ಹೋಲಿಯ ಸಮಾಜದವರಿಗೆ ಕನಿಷ್ಠ ಶೇ.6.5 ನೀಡಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ವ್ಯವಹಾರಿಕವಾಗಿ ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಳ್ಳಬೇಕು ಎಂದು ಮನವರಿಕೆ ಮಾಡಿಕೊಳ್ಳಲು ಬೆಂಗಳೂರ ವಸಂತನಗರದ ಡಾ. ಬಾಬಾ ಸಾಹೇಬ ಅಂಬೇಡ್ಕರ ಭವನದಲ್ಲಿ ವಿಚಾರ…

ಅತಿಥಿ ಉಪನ್ಯಾಸಕರ ನೆರವಿಗೆ ರಾಜ್ಯ ಸರ್ಕಾರ ಬರಬೇಕು.
|

ಅತಿಥಿ ಉಪನ್ಯಾಸಕರ ನೆರವಿಗೆ ರಾಜ್ಯ ಸರ್ಕಾರ ಬರಬೇಕು.

ರಾಜ್ಯ ಸರ್ಕಾರಕ್ಕೆ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಆಗ್ರಹ | ಮೃತರಿಗೆ ಪರಿಹಾರ ನೀಡಿ. ಚಿಕ್ಕಬಳ್ಳಾಪುರ.23.ಮಾರ್ಚ್.25:- ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಆಧಾರ ಸ್ತಂಭಗಳಾಗಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಎರಡು ದಶಕದ ಬೇಡಿಕೆ ಯನ್ನು ಮಾನವೀಯತೆ ಆಧಾರದಲ್ಲಿ ಈಡೇರಿಸಲು ಸರ್ಕಾರ ಮನಸ್ಸು ಮಾಡ ಬೇಕು, ಅಕಾಲಿಕ ಮರಣಕ್ಕೀಡಾ ದಲ್ಲಿ 20 ಲಕ್ಷ ಪರಿಹಾರ ನೀಡಬೇಕು, ಸರ್ಕಾರ ಘೋಷಣೆ ಮಾಡಿರುವ ಇಡಿಗಂಟನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ರಾಜ್ಯ ಸರ್ಕಾರವನ್ನು…

ಕಲ್ಯಾಣ ಕರ್ನಾಟಕದಲ್ಲಿ ಬೃಹತ್ ಉದ್ಯೋಗ ಮೇಳ.! ಆಸಕ್ತ ಉದ್ಯೋಗಾಕಾಂಕ್ಷಿ ನೋಂದಣಿ ಲಭ್ಯ.!
|

ಕಲ್ಯಾಣ ಕರ್ನಾಟಕದಲ್ಲಿ ಬೃಹತ್ ಉದ್ಯೋಗ ಮೇಳ.! ಆಸಕ್ತ ಉದ್ಯೋಗಾಕಾಂಕ್ಷಿ ನೋಂದಣಿ ಲಭ್ಯ.!

ಬೆಂಗಳೂರು.23.ಮಾರ್ಚ್.25:ಗೆ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಸಹಿ ಸುಧಿ ನೀಡಿದ್ದು, ಇದೆ ಏಪ್ರಿಲ್ ನಲ್ಲಿ ಬೃಹತ್ ಉದ್ಯೋಗಮೇಳ ಆಯೋಜಿಸಲಾಗುವುದು ಮಾಹಿತಿ ಲಭ್ಯ ವಾಗಿದೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಕಲ್ಯಾಣ ಕರ್ನಾಟಕದಲ್ಲಿ ಏಪ್ರಿಲ್ ನಲ್ಲಿ ಬೃಹತ್ ಉದ್ಯೋಗಮೇಳವನ್ನು ಆಯೋಜಿಸಲಾಗುವುದು. ಇ ವೇಳೆ ಉದ್ಯೋಗ ಮೇಳದಲ್ಲಿ 250 ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳಲಿದ್ದು, ಯಾವುದೇ ವಿದ್ಯಾರ್ಹತೆ ಇರುವ ನಿರುದ್ಯೋಗಿಗಳು ಈ ಉದ್ಯೋಗಮೇಳದಲ್ಲಿ ಭಾಗಿಯಾಗಬಹುದು. ನೋಂದಣಿ ಮಾಡಲು ವೆಬ್ಸೈಟ್ ಕಲ್ಯಾಣ ಕರ್ನಾಟಕದ ಭಾಗದ ಅಭ್ಯರ್ಥಿಗಳು…

ಈರುಳ್ಳಿ ರಫ್ತಿನ ಮೇಲಿನ ಶೇ. 20 ರಷ್ಟು ಸುಂಕವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ.
|

ಈರುಳ್ಳಿ ರಫ್ತಿನ ಮೇಲಿನ ಶೇ. 20 ರಷ್ಟು ಸುಂಕವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ.

ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಈರುಳ್ಳಿ ರಫ್ತಿನ ಮೇಲಿನ ಶೇ. 20 ರಷ್ಟು ಸುಂಕವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಪ್ರಕಾರ, ಇದು ರೈತರಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸುತ್ತದೆ ಮತ್ತು ನಿರ್ಣಾಯಕ ಹಂತದಲ್ಲಿ ಗ್ರಾಹಕರಿಗೆ ಈರುಳ್ಳಿ ಕೈಗೆಟುಕುವಿಕೆಯನ್ನು ಕಾಯ್ದುಕೊಳ್ಳುತ್ತದೆ. ರಬಿ ಬೆಳೆಗಳು ಉತ್ತಮ ಪ್ರಮಾಣದಲ್ಲಿ ಬರುವ ನಿರೀಕ್ಷೆಯ ನಂತರ ಮಂಡಿ ಮತ್ತು ಚಿಲ್ಲರೆ ಬೆಲೆಗಳು ಮೃದುವಾಗಿವೆ ಎಂದು ಅದು ಹೇಳಿದೆ. ಅಂದಾಜಿನ ಪ್ರಕಾರ, ರಬಿ ಋತುವಿನಲ್ಲಿ ಈರುಳ್ಳಿ…

ಒಳ ಮೀಸಲಾತಿ ಜಾರಿಯಲ್ಲಿ ವಿಳಂಬ | ಸರ್ಕಾರಕೆ ಕಾಡುತ್ತಿದೆಯೇ ಎಡ-ಬಲ ಏಟಿನ ಆತಂಕ ?
|

ಒಳ ಮೀಸಲಾತಿ ಜಾರಿಯಲ್ಲಿ ವಿಳಂಬ | ಸರ್ಕಾರಕೆ ಕಾಡುತ್ತಿದೆಯೇ ಎಡ-ಬಲ ಏಟಿನ ಆತಂಕ ?

ಬೆಂಗಳೂರು.23.ಮಾರ್ಚ್.25:- ರಾಜ್ಯದಲ್ಲಿ ನೀರಂತರ ಹೋರಾಟದ ಬಳಿಕವೂ INTERNAL RESERVATION ಒಳ ಮೀಸಲಾತಿ  ಜಾರಿ ಬರುತ್ತಿಲ್ಲ. ಒಳ ಮೀಸಲಾತಿಗಾಗಿ ನಿರಂತರವಾಗಿ ಹೋರಾಟಗಳು ನಡೆದಿವೆ. ಆದರೂ ಕೂಡ ಯಾವುದೇ ಸರ್ಕಾರಕ್ಕೆ ಶಾಶ್ವತವಾಗಿ ಈ ಸಮಸ್ಯೆಯನ್ನು ಪರಿಹರ ಕೊಡಲು ಸಾಧ್ಯವಾಗಿಲ. ಒಳ ಮೀಸಲಾತಿ ಜಾರಿ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ಕೊಡುವುದಕ್ಕೂ ಮೊದಲೇ ರಾಜ್ಯದಲ್ಲಿ ಒಳ ಮೀಸಲಾತಿ ಕುರಿತು ವರದಿಯನ್ನೂ ಸರ್ಕಾರ ಪಡೆದುಕೊಂಡಿದೆ. ಆದರೂ ಕೂಡ ವರದಿ ಆಧರಿಸಿ ಒಳ ಮೀಸಲಾತಿ ಜಾರಿಗೆ ತರಲು ಈಗಿನ ಸಿದ್ದರಾಮಯ್ಯ ಸರ್ಕಾರವೂ ಸೇರಿದಂತೆ ಯಾವುದೇ…

ವಿಶ್ವವಿದ್ಯಾಲಯ ಬೋಧಕರ ಹುದ್ದೆ ತುಂಬಿಸುತ್ತೇವೆ, ಕೇಂದ್ರ ಸರಕಾರ ಕನಿಷ್ಠ 3 ವರ್ಷ ಶೇ. 50 ವೇತನ ನೀಡಲಿ
|

ವಿಶ್ವವಿದ್ಯಾಲಯ ಬೋಧಕರ ಹುದ್ದೆ ತುಂಬಿಸುತ್ತೇವೆ, ಕೇಂದ್ರ ಸರಕಾರ ಕನಿಷ್ಠ 3 ವರ್ಷ ಶೇ. 50 ವೇತನ ನೀಡಲಿ

ರಾಜ್ಯದ ವಿಶ್ವವಿದ್ಯಾನಿಲಯಗಳು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ದುಃಸ್ಥಿತಿಯಲ್ಲಿವೆ. ವೇತನ, ಪಿಂಚಣಿಗಷ್ಟೇ ಹಣಕಾಸು ನೆರವು ಬಳಕೆ ಆಗುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ, ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮರೀಚಿಕೆಯಾಗಿದೆ. ಎನ್‌ಇಪಿಯನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸುವ ಮೂಲಕ ಹಳೇ ಮತ್ತು ಹೊಸ ವಿಶ್ವವಿದ್ಯಾಲಯಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ರಾಜ್ಯದ ಇಡೀ ಉನ್ನತ ಶಿಕ್ಷಣ ವ್ಯವಸ್ಥೆಗೆ “ಮೇಜರ್‌ ಸರ್ಜರಿ’ ಆಗಬೇಕಿದೆ. ಇನ್ನು ಹಳೇ ವಿಶ್ವವಿದ್ಯಾಲಯಗಳು ನಷ್ಟದ ಸುಳಿಗೆ ಸಿಲುಕಲು ಅವೈಜ್ಞಾನಿಕವಾಗಿ ಸ್ಥಾಪಿಸಿದ ಹೊಸ ವಿಸ್ಗಳೇ ಕಾರಣ’…ಇದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಅವರ…

FAKE ವಿಶ್ವವಿದ್ಯಾಲಯಗಳ ಬಗ್ಗೆ UGC ಎಚ್ಚರಿಕೆ.! ಮತ್ತು ಫೇಕ್ ವಿಶ್ವವಿದ್ಯಾಲಯ ಗಳ ಪಟ್ಟಿ.!
|

FAKE ವಿಶ್ವವಿದ್ಯಾಲಯಗಳ ಬಗ್ಗೆ UGC ಎಚ್ಚರಿಕೆ.! ಮತ್ತು ಫೇಕ್ ವಿಶ್ವವಿದ್ಯಾಲಯ ಗಳ ಪಟ್ಟಿ.!

ಹೊಸ ದೆಹಲಿ: 23.ಮಾರ್ಚ.25:-  ವಿಶ್ವವಿದ್ಯಾಲಯ ಅನುದಾನ ಆಯೋಗ ಹೊಸ ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲೇ,ವಿದ್ಯಾರ್ಥಿಗಳು ಮತ್ತು ಪೋಷಕರನ್ನು ನಕಲಿ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ ಬಗ್ಗೆ ಎಚ್ಚರಿಸಿದೆ. ನಕಲಿ ವಿಶ್ವವಿದ್ಯಾಲಯಗಳ ಬಗ್ಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಭಿಯಾನಗಳನ್ನು ಪ್ರಾರಂಭಿಸಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆಗಳನ್ನು ನೀಡಲಾಗಿದೆ. ದೆಹಲಿ ಮತ್ತು ಉತ್ತರ ಪ್ರದೇಶ ಸೇರಿದಂತೆ ಎಂಟು ರಾಜ್ಯಗಳಿಂದ ಗುರುತಿಸಲಾದ 21 ನಕಲಿ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಯುಜಿಸಿ ಅವರಿಗೆ…