UGC Draft ಇಂದು ರಾಜ್ಯ ಸರ್ಕಾರ ಯುಜಿಸಿ ಕರಡು “ವಿರುದ್ಧ ನಿಯಮಾವಳಿ” ನಿರ್ಣಯ ಅಂಗೀಕಾರ
ಬೆಂಗಳೂರು .21.ಮಾರ್ಚ25: ಇಂದು ರಾಜ್ಯ ಸರ್ಕಾರ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಯುಜಿಸಿ ಕರಡು ನಿಯಮಗಳ ವಿರುದ್ಧ ರಾಜ್ಯ ಸರ್ಕಾರ ಇಂದು ಸರ್ವಾನುಮತದ ನಿರ್ಣಯ ಮಂಡಿಸಲಾಗಿದೆ. ಕರಡು ಯುಜಿಸಿ ನಿಯಮ ಉಲ್ಲಂಘನೆ ಪರಿಣಾಮಗಳಿಗೆ ಸಂಬಂಧಿಸಿದ ನಿಬಂಧನೆಗಳು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಮರುಪರಿಶೀಲಿಸುವ ಅಗತ್ಯವಿದೆ. ಯುಜಿಸಿ ನಿಯಮ ಪಾಲಿಸದಿದ್ದರೆ ದಂಡನಾತ್ಮಕ ಕ್ರಮ ತೆಗೆದುಕೊಳ್ಳುವ ಧೋರಣೆ ಸರ್ವಾಧಿಕಾರಿ ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆಗೆ ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರ ಅಭಿಪ್ರಾಯಪಟ್ಟಿದೆ. ಗುತ್ತಿಗೆ ಆಧಾರದ ಮೇಲೆ ನಡೆಯುವ ನೇಮಕಾತಿಯ ಮಾರ್ಗಸೂಚಿ ಅಂತಿಮಗೊಳಿಸುವ ಮೊದಲು…