ಚಾಮರಾಜನಗರ|138 ಗ್ರಾಂ ಒಣ ಗಾಂಜಾ ವಶ.
|

ಚಾಮರಾಜನಗರ|138 ಗ್ರಾಂ ಒಣ ಗಾಂಜಾ ವಶ.

ಚಾಮರಾಜನಗರ.20.ಮಾರ್ಚ.25:- ಚಾಮರಾಜನಗರ ಜಿಲ್ಲೆಯ ಯಳಂದೂರು.20.ಮಾರ್ಚ.25:- ವಡೆಗೆರೆ ಸಮೀಪ‌ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿ 130 ಗ್ರಾಂ ಒಣ ಗಾಂಜಾವನ್ನು ವಶಪಡಿಕೊಂಡಿರುವ ಘಟನೆ ಬುಧವಾರ ನಡೆದಿದೆ. ಬಿಳಿಗಿರಿರಂಗನಬೆಟ್ಟದಿಂದ ಗಾಂಜಾ ಸಾಗಿಸುತ್ತಿರುವ ಬಗ್ಗೆ  ಖಚಿತ ಮಾಹಿತಿ ಮೇರೆಗೆ ಯಳಂದೂರು ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ತಾಜುದ್ದೀನ್ ರವರ ನೇತೃತ್ವದ ತಂಡ ವಡಗೆರೆ ಸಮೀಪ ದಾಳಿಮಾಡಿ 138 ಗ್ರಾಂ ಒಣಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಬಿಳಿಗಿರಿರಂಗನ ಬೆಟ್ಟದ  ಸೀಗೆಬೆಟ್ಟ ಪೋಡಿನ ಕುಮಾರ ಎಂಬುವನಾಗಿದ್ದಾನೆ ಈತನನ್ನು ಬಂಧಿಸಿ  ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ…

ಅತಿಥಿ ಉಪನ್ಯಾಸಕ,ಅರೆಕಾಲಿಕ ಉಪನ್ಯಾಸಕರ ಮತ್ತು ವಿಸಿಟಿಂಗ್ ಪ್ರೊಫೆಸರ್ ನಡುವಿನ ವ್ಯತ್ಯಾಸವೇನು?

ಅತಿಥಿ ಉಪನ್ಯಾಸಕ,ಅರೆಕಾಲಿಕ ಉಪನ್ಯಾಸಕರ ಮತ್ತು ವಿಸಿಟಿಂಗ್ ಪ್ರೊಫೆಸರ್ ನಡುವಿನ ವ್ಯತ್ಯಾಸವೇನು?

ಅತಿಥಿ ಉಪನ್ಯಾಸಕ,ಅರೆಕಾಲಿಕ ಉಪನ್ಯಾಸಕರ ಮತ್ತು ವಿಸಿಟಿಂಗ್ ಪ್ರೊಫೆಸರ್ ನಡುವಿನ ವ್ಯತ್ಯಾಸವೇನು? ಅತಿಥಿ ಉಪನ್ಯಾಸಕರು ಒಬ್ಬ ವೃತ್ತಿಪರ ಅಥವಾ ಪರಿಣಿತರು, ಅವರು ತಮ್ಮ ವೃತ್ತಿಯ ಬಗ್ಗೆ ಒಂದು ಅಥವಾ ಎರಡು ತರಗತಿಗಳಲ್ಲಿ ಉಪನ್ಯಾಸ ನೀಡಬಹುದು. ಅವರು ಸಾಮಾನ್ಯವಾಗಿ ಶೈಕ್ಷಣಿಕರಲ್ಲ, ಅವರು ಉತ್ಸಾಹ ಮತ್ತು ಸ್ಥಾನಮಾನದಿಂದಾಗಿ ಅದನ್ನು ಮಾಡುತ್ತಾರೆ, ಅವರಿಗೆ ತಮ್ಮ ಕ್ಷೇತ್ರದ ಬಗ್ಗೆ ಅಪಾರ ಜ್ಞಾನವಿರುತ್ತದೆ. ಸಹಾಯಕ ಮತ್ತು ಸಂದರ್ಶಕ ಪ್ರಾಧ್ಯಾಪಕರ ನಡುವಿನ ವ್ಯತ್ಯಾಸವೇನು?ನಾನು ಸಹಾಯಕ ಮತ್ತು ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದೇನೆ. ಗಣನೀಯ ವ್ಯತ್ಯಾಸವಿದೆ, ಆದರೆ ಹೆಚ್ಚಾಗಿ…

ಬೀದರ | ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಯೋಜನೆಯಡಿಯಲ್ಲಿಪ್ರವಾಸಿ ಮಾರ್ಗದರ್ಶಿ ತರಬೇತಿಗಾಗಿ ಅರ್ಜಿ ಅಹ್ವಾನ.!
|

ಬೀದರ | ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಯೋಜನೆಯಡಿಯಲ್ಲಿಪ್ರವಾಸಿ ಮಾರ್ಗದರ್ಶಿ ತರಬೇತಿಗಾಗಿ ಅರ್ಜಿ ಅಹ್ವಾನ.!

ಬೀದರ.20.ಮಾರ್ಚ.25: – ಪ್ರವಾಸೋದ್ಯಮ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಅಭ್ಯರ್ಥಿಗಳಿಗೆ 01 ತಿಂಗಳ ಪ್ರವಾಸಿ ಮಾರ್ಗದರ್ಶಿ ತರಬೇತಿಗಾಗಿ ಅರ್ಜಿ ಅಹ್ವಾನಿಸಲಾಗಿದೆ ಎಂದು ಬೀದರ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಲ್ಲಿಸಬೇಕಾದ ದಾಖಲೆಗಳು: 10ನೇ ತರಗತಿಯ ಅಂಕಪಟ್ಟಿಯ ಪ್ರತಿ, ಪದವಿ ಪೂರ್ವ ಸಿಕ್ಷಣದ ಅಂಕಪಟ್ಟಿ ಪ್ರತಿ, ತಹಸೀಲ್ದಾರರಿಂದ ಪಡೆದ ಜಾತಿ ಆದಾಯ ಮತ್ತು ವಾಸಸ್ಥಳ ಪ್ರಮಾಣ ಪತ್ರ ಹಾಗೂ ನಿರುದ್ಯೋಗ ಪ್ರಮಾಣ ಪತ್ರದ ಪ್ರತಿ, ಪಡಿತರ…