ಬೀದರ್ | ನಾಳೆ ವಿದ್ಯುತ್ ವ್ಯತ್ಯಯ…
|

ಬೀದರ್ | ನಾಳೆ ವಿದ್ಯುತ್ ವ್ಯತ್ಯಯ…

ಬೀದರ.17.ಮಾರ್ಚ.25:-110/33-11ಕೆ.ವಿ ಉಪ-ವಿತರಣಾ ಕೇಂದ್ರ, ಕ.ವಿ.ಪ್ರ.ನಿ.ನಿ. ಮಂಠಾಳ ಮತ್ತು ಸಸ್ತಾಪುರ (ಬಸವಕಲ್ಯಾಣ ಕಾರ್ಯ ಮತ್ತು ಪಾಲನೆ ಉಪ ವಿಭಾಗ) ವ್ಯಾಪ್ತಿಯ ಬರುವ 110ಕೆ.ವಿ ಮಂಠಾಳ ಮತ್ತು ಸಸ್ತಾಪುರ ವಿದ್ಯುತ್ ಉಪ-ಕೇಂದ್ರದಲ್ಲಿ ತುರ್ತು ಕೆಲಸದ ಪ್ರಯುಕ್ತ ದಿನಾಂಕ: 19-03-2025 ರಂದು ಬೆಳÀಗ್ಗೆ 06:30 ಗಂಟೆಯಿoದ 12:00 ಗಂಟೆವರೆಗೆ 33ಕೆವಿ ಬಸವಕಲ್ಯಾಣ, 33ಕೆವಿ ಮುಚಲಂಬ, 33ಕೆವಿ ಮುಡಬಿ, 33ಕೆವಿ ಭೋಸ್ಗಾ, ಮೋರಖಂಡಿ ಮತ್ತು ಸುತ್ತಲಿನ ಗ್ರಾಮಾಂತರ ಪ್ರದೇಶಗಳಾದ 11ಕೆ.ವಿ ನಾರಾಯಣಪುರ, 11ಕೆ.ವಿ ಪರ್ತಾಪುರ, 11ಕೆ.ವಿ ಸಸ್ತಾಪುರ, 11ಕೆ.ವಿ ಸೀತಾ ಕಾಲೋನಿ, 11ಕೆ.ವಿ…

ಭೂಸೇನಾ ನೇಮಕಾತಿಗೆ ಅಗ್ನಿಪಥ ಅನ್‌ಲೈನ್ ರೆಜಿಸ್ಟ್ರೇಷನ್ ಪ್ರಾರಂಭ
|

ಭೂಸೇನಾ ನೇಮಕಾತಿಗೆ ಅಗ್ನಿಪಥ ಅನ್‌ಲೈನ್ ರೆಜಿಸ್ಟ್ರೇಷನ್ ಪ್ರಾರಂಭ

ಬೀದರ.17.ಮಾರ್ಚ.25:-ಆರ್ಮಿ ರಿಕ್ರೂಟಿಂಗ್ ಆಫೀಸ್ ಬೆಳಗಾವಿ ಹಾಗೂ ಬೆಂಗಳೂರು ಹೆಡ್‌ಕ್ವಾರ‍್ಸ್ ರಿಕ್ರೂಟಿಂಗ್ ಜೋನ್ ಬೆಂಗಳೂರು ಇವರ ಸಹಯೋಗದಲ್ಲಿ ಭೂಸೇನಾ ನೇಮಕಾತಿಗೆ ಮಾರ್ಚ್.12 ರಿಂದ ಏಪ್ರಿಲ್ 10 ರವರೆಗೆ ಅಗ್ನಿಪಥ ಆನ್‌ಲೈನ್ ರೆಜಿಸ್ಟ್ರೇಷನ್ ಆರಂಭಿಸಿದ್ದು, ಜಾಯಿನ್ ಇಂಡಿಯನ್ ಆರ್ಮಿ ವೆಬ್‌ಸೈಟ್  www.joinindianarmy.nic.in  ನಲ್ಲಿ ರ‍್ಯಾಲಿ ಮೂಲಕ ಈ ಕೆಳಕಂಡ ಜಿಲ್ಲೆಗಳ ಅಭ್ಯರ್ಥಿಗಳು ನೊಂದಣಿ ಮಾಡಿಕೊಳ್ಳಲು ಡೈರೆಕ್ಟರ್ ರಿಕ್ರೂಟಿಂಗ್ ಕರ್ನಲ್ ಎ.ಕೆ ಉಪಾಧ್ಯಾಯ ಅವರು ತಿಳಿಸಿದ್ದಾರೆ. ಬೆಳಗಾವಿ, ಬೀದರ, ಕಲುಬುರ್ಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳ ನೊಂದಣಿ ಮಾಡಿಕೊಳ್ಳಬಹುದಾಗಿದ್ದು,…

ಕೆಸ್ತೂರಿನಲ್ಲಿ ನಾಟಿ ಕೋಳಿ ಕಳವು ಮಾಡುತ್ತಿದ್ದಾರೆ. ಕೆಲ ಕುಡುಕರು.
|

ಕೆಸ್ತೂರಿನಲ್ಲಿ ನಾಟಿ ಕೋಳಿ ಕಳವು ಮಾಡುತ್ತಿದ್ದಾರೆ. ಕೆಲ ಕುಡುಕರು.

ಯಳಂದೂರು.17.ಮಾರ್ಚ.25:-ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿ ಅನೇಕ ಅವಾಂತರಗಳನ್ನು ಸೃಷ್ಟಿಮಾಡುತ್ತಿದ್ದಾರೆ. ಯಾರಾದರೂ ಮನೆಯವರು ಸಂಬಂಧಿಕರ ಮನೆಗೆ ಹೋಗುವುದನ್ನೆ ಈ ಕೆಲ ಕುಡುಕರು ಕಾದುಕೊಂಡಿರುತ್ತಾರೆ ಹೋದ ಮೇಲೆ ಅವರು ನಾಟಿ ಕೋಳಿಗಳನ್ನು ಕಲ್ಲಿನಲ್ಲಿ ಹೊಡೆದು ಅದನ್ನು ನಾಲ್ಕಾರು ಕುಡುಕರು ಸೇರಿ ಪಾರ್ಟಿ ಮಾಡುತ್ತಾರೆ. ಕಳೆದ ಎರಡು ತಿಂಗಳಿಂದ ಅನೇಕ ಕೋಳಿಗಳನ್ನು ಗ್ರಾಮದಲ್ಲಿ ಈ ಕುಡುಕರು ವಶವಾಗಿರುತ್ತದೆ. ಅದಲ್ಲದೇ ಕಂಠಪೂರ್ತಿ ಕುಡಿದು ಸಾರ್ವಜನಿಕರನ್ನು ನಿಂದಿಸುತ್ತಾರೆ ಮಹಿಳೆಯರು ಮಕ್ಕಳು ತಮ್ಮ  ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ರಾತ್ರಿಪೂರ್ತಿ ಕುಡಿದ ಮತ್ತಿನಲ್ಲಿ…

ಸರ್ಕಾರಿ ಪದವಿ ಕಾಲೇಜುಗಳ ಉಪನ್ಯಾಸಕರಿಗೆ ಅರೆಕಾಲಿಕ (Ph.D) ವ್ಯಾಸಂಗ ಮಾಡಲು ಆದೇಶ.!
|

ಸರ್ಕಾರಿ ಪದವಿ ಕಾಲೇಜುಗಳ ಉಪನ್ಯಾಸಕರಿಗೆ ಅರೆಕಾಲಿಕ (Ph.D) ವ್ಯಾಸಂಗ ಮಾಡಲು ಆದೇಶ.!

ಬೆಂಗಳೂರು.17.ಮಾರ್ಚ.25:- ಉನ್ನತ ಶಿಕ್ಷಣ ಇಲಾಖೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರಿಗೆ ಉನ್ನತ ಶಿಕ್ಷಣ ಮಾಡಿಕೊಳ್ಳಲು ಅರೆಕಾಲಿಕ (ಅನುಸಂಧಾನ) ಪಿಹೆಚ್’ಡಿ  (PART TIME Ph.D) ವ್ಯಾಸಂಗ ಮಾಡಲು ಅನುಮತಿ ನೀಡಿ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರುಗಳಿಗೆ ಅರೆಕಾಲಿಕ ಪಿ.ಹೆಚ್ಡಿ ವ್ಯಾಸಂಗ ಮಾಡಲು ಅನುಮತಿ ನೀಡುವ ಸಂಬಂಧ ಪ್ರಸ್ತಾವನೆಗಳು ಸ್ವೀಕೃತಗೊಂಡಿದ್ದು, ಅದರಂತೆ ಈ ಕೆಳಕಂಡ ಕಾಲೇಜಿನ ಉಪನ್ಯಾಸಕರುಗಳಿಗೆ ಉಲ್ಲೇಖ-(1) ರ ಸರ್ಕಾರದ ಪತ್ರದಲ್ಲಿನ…

ರಾಜ್ಯದ ಪ್ರತಿಯೊಂದೂ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಹುದ್ದೆಗಳು ಶೀಘ್ರವೇ ಭರ್ತಿ ಮಾಡಲಾಗುವದು
|

ರಾಜ್ಯದ ಪ್ರತಿಯೊಂದೂ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಹುದ್ದೆಗಳು ಶೀಘ್ರವೇ ಭರ್ತಿ ಮಾಡಲಾಗುವದು

ಬೆಂಗಳೂರು.17.ಮಾರ್ಚ.25:- ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ಬೋಧಕ, ಬೋಧಕೇತರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ  ಶೀಘ್ರವೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವದು, ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ. ಮಾಹಿತಿ ನೀಡಿದರು. ವಿಧಾನ ಪರಿಷತ್ತಿನಲ್ಲಿ ಸದಸ್ಯ ಎಸ್ ವಿ ಸಂಕನೂರು ಅವರು ರಾಜ್ಯದ ವಿಶ್ವವಿದ್ಯಾಲಯಗಳಲ್ಲನ ಬೋಧಕ, ಬೋಧಕೇತರ ಸಿಬ್ಬಂದಿಗಳನ್ನು ಯಾವಾಗ ನೇಮಕ ಮಾಡಿಕೊಳ್ಳುತ್ತೀರಿ. ಶೇ.60ರಷ್ಟು ಬೋಧ ಸಿಬ್ಬಂದಿ ಹುದ್ದೆ ಖಾಲಿ ಇದ್ದಾವೆ. ಬೋಧಕೇತರ ಸಿಬ್ಬಂದಿ ಹುದ್ದೆಗಳು ಶೇ.80ರಷ್ಟು ಖಾಲಿ ಇದ್ದಾವೆ. ಯಾವ ಕಾಲಮಿತಿಯಲ್ಲಿ ಭರ್ತಿ ಮಾಡುತ್ತೀರಿ ಅಂತ ಕೇಳಿದರು. ಈ…

ಅತಿಥಿ ಅಧ್ಯಾಪಕರಿಂದ ಕೆಲಸ ಆದರೆ ಹೊಸ ಪೀಳಿಗೆಯ ಸಂಶೋಧನೆಗೆ ಸಿಗದ ಆದ್ಯತೆ.!
|

ಅತಿಥಿ ಅಧ್ಯಾಪಕರಿಂದ ಕೆಲಸ ಆದರೆ ಹೊಸ ಪೀಳಿಗೆಯ ಸಂಶೋಧನೆಗೆ ಸಿಗದ ಆದ್ಯತೆ.!

ಮಂಡ್ಯ.17.ಮಾರ್ಚ.25:-  ರಾಜ್ಯದ 10 ನೂತನ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮಂಡ್ಯ ವಿಶ್ವವಿದ್ಯಾಲಯವನ್ನೂ ಬೋಧಕ, ಬೋಧಕೇತರ ಸಿಬ್ಬಂದಿ ಕೊರತೆ ಕಾಡುತ್ತಿದೆ. 345 ಬೋಧಕ, ಬೋಧಕೇತರ ಹುದ್ದೆ ಮಂಜೂರಾಗಿದ್ದರೂ ಸರ್ಕಾರ ಭರ್ತಿಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಅತಿಥಿ ಬೋಧಕರ ಮೇಲೆ ಅವಲಂಬಿತವಾಗಿದೆ. ಪರಿಣಾಮ ಶೈಕ್ಷಣಿಕ ಗುಣಮಟ್ಟದ ಬಗ್ಗೆ ತೀವ್ರ ಟೀಕೆಗಳು ಕೇಳಿಬಂದಿವೆ. ವಿಶ್ವವಿದ್ಯಾಲಯ ಸ್ಥಾಪನೆಯಾದ ದಿನದಿಂದ ವಿಶ್ವವಿದ್ಯಾಲಯಕ್ಕೆ 92 ಬೋಧಕ ಹಾಗೂ 253 ಬೋಧಕೇತರ ಹುದ್ದೆ ಮಂಜೂರಾಗಿದೆ. ಆದರೆ, ಈ ಪೈಕಿ ಒಂದೂ ಕಾಯಂ ಬೋಧಕ ಹುದ್ದೆಯನ್ನೂ ನೇಮಿಸಿಲ್ಲ….

ಬೆಂಗಳೂರು ವಿಶ್ವವಿದ್ಯಾಯದಲ್ಲಿ ಉದ್ಯಮ ಆಧಾರಿತ MoU.
|

ಬೆಂಗಳೂರು ವಿಶ್ವವಿದ್ಯಾಯದಲ್ಲಿ ಉದ್ಯಮ ಆಧಾರಿತ MoU.

ಬೆಂಗಳೂರು.17.ಮಾರ್ಚ.25:- ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶಿಕ್ಶಣ ಮತ್ತು  ಉದ್ಯಮ ಕ್ಷೇತ್ರದ ನಡುವಿನ ಅಂತರ ಕಡಿಮೆ ಮಾಡಲು ಬೆಂಗಳೂರು ವಿಶ್ವವಿದ್ಯಾಲಯವು ಭಾರತೀಯ ಕೈಗಾರಿಕಾ ಮಹಾ ಒಕ್ಕೂಟದ (ಸಿಐಐ) ಜೊತೆಗೆ MOU ವಪಂದ್. ಈ ಒಡಂಬಡಿಕೆಯ ಭಾಗವಾಗಿ ವಿಶ್ವವಿದ್ಯಾಲಯವು ಪ್ರಸ್ತುತ ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ‘ಉದ್ಯಮ ಆಧಾರಿತ ಸರ್ಟಿಫಿಕೇಟ್ ಕೋರ್ಸ್‌’ಗಳನ್ನು ಆರಂಭಿಸುತ್ತಿದೆ. ಈ ಕೋರ್ಸ್‌ಗಳು ಹಣಕಾಸು, ಅಕೌಂಟ್ಸ್, ಕಾರ್ಪೋರೇಟ್ ಆಡಳಿತ, ಮಾನವ ಸಂಪನ್ಮೂಲ ಸೇರಿದಂತೆ ಉದ್ಯಮ ಕ್ಷೇತ್ರದ ಹಲವು ಪ್ರಮುಖ ವಿಷಯಗಳ ಮೇಲೆ ಕೇಂದ್ರಿಕೃತವಾಗಿರುತ್ತವೆ. ಈ ಕೋರ್ಸ್‌ಗಳಲ್ಲಿ…