ಜಾನಪದ ಕಲೆ ಉಳಿಸಿ ಬೆಳೆಸಬೇಕಾದ ಅಗತ್ಯವಿದೆ-ಸಚಿವ ಈಶ್ವರ ಖಂಡ್ರೆ
ಬೀದರ.15.ಮಾರ್ಚ.25:-ಜಾನಪದ ಕಲೆ ಅತೀ ಪ್ರಾಚೀನವಾದದ್ದು, ಮಾನವನ ಸಂಸ್ಕೃತಿ, ಪರಂಪರೆಯೊoದಿಗೆ ಹಾಸು ಹೊಕ್ಕಾಗಿದೆ. ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕಾದದ್ದು ಎಲ್ಲರ ಜವಾಬ್ದಾರಿಯಾಗಿದೆಯೆಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತç ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದರು. ಕರ್ನಾಟಕ ಜಾನಪದ ಅಕಾಡೆಮಿ ರಂಗಮAದಿರದಲ್ಲಿAದು ಹಮ್ಮಿಕೊಂಡ 2023-2024ನೇ ಸಾಲಿನ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ ಪ್ರಧಾನ ಹಾಗೂ ಪುಸ್ತಕ ಬಹುಮಾನ ವಿತರಣಾ ಸಮಾರಂಭ ಬೆಂಗಳೂರಿನಿAದ ನೇರವಾಗಿ ವಿತರಣಾ ಸಮಾರಂಭದಲ್ಲಿ ಮೊಬೈಲ್ ಮುಖಾಂತರ ಸಂದೇಶ ನೀಡಿದರು. ಕರ್ನಾಟಕವು ಜಾನಪದದ ತವರಾಗಿದೆ….