ಉನ್ನತ ಶಿಕ್ಷಣ ಇಲಾಖೆಯ ತುರ್ತು ಸಭೆ
|

ಉನ್ನತ ಶಿಕ್ಷಣ ಇಲಾಖೆಯ ತುರ್ತು ಸಭೆ

ಬೆಂಗಳೂರು.14.ಮಾರ್ಚ.25:- ಬಿಜೆಪಿ ಮುಖಂಡ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ಅವರು  ಅಧಿವೇಶನದಲ್ಲಿ ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಲೇಜುಗಳಲಿ ಕಾಯಂ ಪ್ರಾಂಶುಪಾಲರ ಹುದ್ದೆ ಖಾಲಿ ಇರುವುದರಿಂದ ಆಗುತ್ತಿರುವ ಶೈಕ್ಷಣಿಕ ಹಿನ್ನಡೆ ಬಗ್ಗೆ ಸರ್ಕಾರವನ್ನು ತರಾಟೆ ತೆಗೆದುಕೊಂಡಿದ್ದಾರೆ. ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಮಾನ್ಯ ಕಂದಾಯ ಸಚಿವರ ಸಮ್ಮುಖದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಪ್ರಾಂಶುಪಾಲರ ಹುದ್ದೆಗಳ ನೇಮಕಾತಿಯಲ್ಲಿನ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕೆನೆಪದರ ಮೀಸಲಾತಿ ಹಾಗೂ ಗ್ರಾಮೀಣ ಅಭ್ಯರ್ಥಿಗಳಿಗೆ ಮೀಸಲಾತಿ ಹಾಗೂ ಸಿಂಧುತ್ವ ಪ್ರಮಾಣ…

ಚಿಟ್ಟಗುಪ್ಪಾ ಪುರಸಭೆಯ ಮತ್ತು ರಾಜೇಶ್ವರ ಗ್ರಾಮಪಂಚಾಯತನ್ನು ಮೇಲದರ್ಜೆಗೆರಿಸಲು ಮನವಿ.!
|

ಚಿಟ್ಟಗುಪ್ಪಾ ಪುರಸಭೆಯ ಮತ್ತು ರಾಜೇಶ್ವರ ಗ್ರಾಮಪಂಚಾಯತನ್ನು ಮೇಲದರ್ಜೆಗೆರಿಸಲು ಮನವಿ.!

ಬೆಂಗಳೂರು.14.ಮಾರ್ಚ.25:- ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ಮಾನ್ಯ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ ಬಿ ಪಾಟೀಲ್ ರವರ ಹಾಗೂ ವಿಧಾನ ಪರಿಷತ ಸದಸ್ಯರಾದ ಶ್ರೀ ಡಾ.ಚಂದ್ರಶೇಖರ ಬಿ ಪಾಟೀಲ್ ರವರ ಜೊತೆಗೂಡಿ ಪೌರಾಡಳಿತ ಸಚಿವರಾದ ಸನ್ಮಾನ್ಯ ಶ್ರೀ ರಹೀಮ್ ಖಾನ್ ರವರನ್ನ ಹುಮನಾಬಾದ ತಾಲೂಕಿನ ಚಿಟ್ಟಗುಪ್ಪಾ ಪಟ್ಟಣದ ಗೌರವಾನ್ವಿತ ಪುರಸಭೆ ಸದಸ್ಯರು ಹಾಗೂ ರಾಜೇಶ್ವರ ಗ್ರಾಮದ ಗೌರವಾನ್ವಿತ ಗ್ರಾಮಪಂಚಾಯತ ಸದಸ್ಯರ ನಿಯೋಗದೊಂದಿಗೆ ಭೇಟಿಯಾಗಿ ಚಿಟ್ಟಗುಪ್ಪಾ ಪುರಸಭೆಯ ವಿವಿಧ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಹಾಗೂ ರಾಜೇಶ್ವರ ಗ್ರಾಮಪಂಚಾಯತನ್ನು ಮೇಲದರ್ಜೆಗೆರಿಸಲು…

ಕಲ್ಯಾಣ ಪಥ ಯೋಜನೆಗೆ ಮತ್ತಷ್ಟು ಅನುದಾನ್.!
|

ಕಲ್ಯಾಣ ಪಥ ಯೋಜನೆಗೆ ಮತ್ತಷ್ಟು ಅನುದಾನ್.!

ಬೆಂಗಳೂರು.14.ಮಾರ್ಚ.25:- ಕಲ್ಯಾಣ ಪಥ ಯೋಜನೆ ಮೂಲಕ ಶಾಸಕರಿಗೆ ಮತ್ತಷ್ಟು ಅಭಿವೃದ್ದಿ ಅಅವಕಾಶಗಳನ್ನು ಸ್ಥಳೀಯ ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಅವರು ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಕಲ್ಯಾಣ ಪಥ ಯೋಜನೆ ಮೂಲಕ ಶಾಸಕರಿಗೆ ಮತ್ತಷ್ಟು ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಅವರ ಹೊಣೆಗಾರಿಕೆಯಾಗಿದೆ. ಉದ್ಯಮ ಚಟುವಟಿಕೆಗಳಿಗಾಗಿ ಭಾರಿ ವಾಹನಗಳ ನಿರಂತರ ಓಡಾಟದಿಂದ ರಸ್ತೆಗಳು ಹದಗೆಡುವುದು ಸಹಜ. ಇದಕ್ಕೆ ಇರುವ ಪರಿಹಾರವೆಂದರೆ ಜಿಲ್ಲಾ ಪಂಚಾಯಿತಿ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವುದು. ಈ ಕುರಿತು ಶಾಸಕರು ಮನವಿ ಸಲ್ಲಿಸಬೇಕಾಗುತ್ತದೆ. ಪಂಚಾಯಿತಿ…

ರಾಜ್ಯದ ಪತ್ರಕರ್ತರಿಗೆ ನಿವೇಶನ ಮನೆ ಹಂಚಿಕೆಯಲ್ಲಿ ಮೀಸಲು:ಡಿಸಿಎಂ ಡಿ.ಕೆ ಶಿವಕುಮಾರ
|

ರಾಜ್ಯದ ಪತ್ರಕರ್ತರಿಗೆ ನಿವೇಶನ ಮನೆ ಹಂಚಿಕೆಯಲ್ಲಿ ಮೀಸಲು:ಡಿಸಿಎಂ ಡಿ.ಕೆ ಶಿವಕುಮಾರ

ಬೆಂಗಳೂರು.14.ಮಾರ್ಚ.25:- ರಾಜ್ಯ ಸರ್ಕಾರ ನಿವೇಶನ ಮತ್ತು ಮನೆ ಹಂಚಿಕೆ ಸಂದರ್ಭದಲ್ಲಿ ಪತ್ರಕರ್ತರಿಗೆ ಮೀಸಲು ನೀಡುವ ನಿಟ್ಟಿನಲ್ಲಿ ಕೂಡಲೇ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಮಂಡಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯದ ಯಾವುದೇ ಸ್ಥಳೀಯ ಸಂಸ್ಥೆಗಳಲ್ಲಿ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳು, ಬಿಡಿಎ ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿವೇಶನ ಮತ್ತು ಮನೆ ಹಂಚಿಕೆ ಸಂದರ್ಭದಲ್ಲಿ ಪತ್ರಕರ್ತರಿಗೆ ಶೇ.5ರಷ್ಟು ಮೀಸಲು ನೀಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ…