ಕುಲಪತಿಗಳ ನೇಮಕಾತಿಯಲ್ಲಿ ಪ್ರಾಧ್ಯಾಪಕರನ್ನು ಪರಿಗಣಿಸಿ: ಮನವಿ
|

ಕುಲಪತಿಗಳ ನೇಮಕಾತಿಯಲ್ಲಿ ಪ್ರಾಧ್ಯಾಪಕರನ್ನು ಪರಿಗಣಿಸಿ: ಮನವಿ

ಕಲಬುರಗಿ.13.ಮಾರ್ಚ.25:- ರಾಜ್ಯ ಉನ್ನತ ಶಿಕ್ಷಣ ಇಲಾಖೆ. ವಿಶ್ವವಿದ್ಯಾಲಯ ಕುಲಪತಿಗಳ ಹುದ್ದೆಯ ನೇಮಕಾತಿಯಲ್ಲಿ ಪದವಿ ಕಾಲೇಜು ಪ್ರಾಧ್ಯಾಪಕರನ್ನು ಪರಿಗಣಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ನಿಯೋಗ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ಶಿವಶರಣಪ್ಪ ಗೊಳ್ಳೆ ಅವರಿಗೆ ಮನವಿ ಸಲ್ಲಿಸಿತು. ರಾಜ್ಯದಲ್ಲಿ ಗುಲಬರ್ಗಾ, ಧಾರವಾಡ, ರಾಯಚೂರ ಹಾಗೂ ವಿಜಯಪುರ ವಿಶ್ವವಿದ್ಯಾಲಯಗಳ ಕುಲಪತಿಗಳ ಹುದ್ದೆಗಳ ನೇಮಕಾತಿಗೆ ಉನ್ನತ ಶಿಕ್ಷಣ ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಕೇವಲ ವಿಶ್ವವಿದ್ಯಾಲಯಗಳಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದವರಿಗೆ ಮಾತ್ರ ಕುಲಪತಿಗಳ…

ಮಹಾಬೋಧಿಯನ್ನು  ಬೌದ್ಧರ ಸುಪರ್ದಿಗೆ ಒಪ್ಪಿಸುವಂತೆ 15 ರಂದು ಯಳಂದೂರಿನಲ್ಲಿ ಕಾಲ್ನಡಿಗೆ ಜಾಥಾ.
|

ಮಹಾಬೋಧಿಯನ್ನು  ಬೌದ್ಧರ ಸುಪರ್ದಿಗೆ ಒಪ್ಪಿಸುವಂತೆ 15 ರಂದು ಯಳಂದೂರಿನಲ್ಲಿ ಕಾಲ್ನಡಿಗೆ ಜಾಥಾ.

ಮಹಾಬೋಧಿಯನ್ನು  ಬೌದ್ಧರ ಸುಪರ್ದಿಗೆ ಒಪ್ಪಿಸುವಂತೆ 15 ರಂದು ಯಳಂದೂರಿನಲ್ಲಿ ಕಾಲ್ನಡಿಗೆ ಜಾಥಾ. ಯಳಂದೂರು.13.ಮಾರ್ಚ.25:- ಗೌತಮ ಬುದ್ಧರು ಬೋಧಿ ಪ್ರಾಪ್ತಿ ಪಡೆದ ಪವಿತ್ರ ಪುಣ್ಯ ಭೂಮಿಯಲ್ಲಿ ಸುಮಾರು ಎರಡು ದಶಕಗಳಿಂದ ಬೌದ್ಧ ಭಿಕ್ಕುಗಳು ಮತ್ತು ಉಪಾಸಕರ ಸರ್ವರ ಒಡಗೂಡಿ ಹೋರಾಟಗಳು ನಡೆಯುತ್ತಿವೆ. ಈ ಹೋರಾಟದ ಉದ್ದೇಶವೆಂದರೆ ಬಿಹಾರ ರಾಜ್ಯದ ಬುದ್ಧಗಯಾ ಮಹಾಬೋಧಿ ಮಹಾ ವಿಹಾರವನ್ನು ಬೌದ್ಧರಿಗೆ ವಹಿಸಬೇಕು ಹಾಗೂ 1949 ರ ಬಿ ಟಿ ಎಂ ಸಿ ಕಾಯ್ದೆ ರದ್ದು ಪಡಿಸಬೇಕು. 1949 ರ ಈ ಬಿ ಟಿ…

ಕಾಲೇಜು ಮುಚ್ಚುವ ಭೀತಿ: ಸಚಿವರಿಗೆ ಶಾಸಕ ಚವಾಣ್ ಮಾಹಿತಿ.!
|

ಕಾಲೇಜು ಮುಚ್ಚುವ ಭೀತಿ: ಸಚಿವರಿಗೆ ಶಾಸಕ ಚವಾಣ್ ಮಾಹಿತಿ.!

ಔರಾದ.13.ಮಾರ್ಚ.25:- ಔರಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸುಮಾರು ದಿನಗಳಿಂದ ಉಪನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಸ್ವಲ್ಪದಿಂದಲ್ಲಿ ಕಾಲೇಜು ಮುಚ್ಚುವ ಹಂತಕ್ಕೆ ತಲುಪಲಿದೆ ಎಂದು ಶಾಸಕ ಪ್ರಭು ಚವಾಣ್ ಅವರು ಮಾಹಿತಿ ನೀಡಿದ್ದಾರೆ . ಶಾಸಕ ಚವಾಣ್ ಗುರುವಾರು ಬೆಂಗಳೂರಿನ ವಿಧಾನಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರನ್ನು ಭೇಟಿ ಮಾಡಿ ಪಾಲಿಟೆಕ್ನಿಕ್ ಕಾಲೇಜಿನ ಸ್ಥಿತಿಗತಿ ಕುರಿತು ಮನವರಿಕೆ ಮಾಡಿಕೊಟ್ಟರು. ಹಿಂದುಳಿದ ತಾಲ್ಲೂಕಿನ ಮಕ್ಕಳ ಬದುಕಿಗೆ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ಇಲ್ಲಿ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಲಾಗಿದೆ. ನೂರಾರು…

ಶೀಘ್ರದಲ್ಲೇ 2000 ಸಹಾಯಕ ಪ್ರಾಧ್ಯಾಪಕ ಹುದ್ದೆ ಭರ್ತಿ: ಸಚಿವ ಎಂಸಿ ಸುಧಾಕರ್.!
|

ಶೀಘ್ರದಲ್ಲೇ 2000 ಸಹಾಯಕ ಪ್ರಾಧ್ಯಾಪಕ ಹುದ್ದೆ ಭರ್ತಿ: ಸಚಿವ ಎಂಸಿ ಸುಧಾಕರ್.!

ಬೆಂಗಳೂರು.13.ಮಾರ್ಚ.25:- ರಾಜ್ಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೀಘ್ರದಲ್ಲೇ  ಎರಡು ಸಾವಿರ ಬೋಧಕ, ಬೋಧಕೇತರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಗುರುವಾರ ವಿಧಾನಸಭೆಗೆ ಮಹಿತಿ ನೀಡಿದ್ದಾರೆ. ಇಂದು ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಪ್ರಶ್ನೆಗೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವರು, ರಾಜ್ಯದ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳಲ್ಲಿ ಎರಡು ಸಾವಿರ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗೆ…

ಸರ್ಕಾರಿ ಯೋಜನೆಯು ಮನೆ ಬೇಕು ಅಂದ್ರೆ ನನ್ನ ಜೊತೆ ಮಂಚಕ್ಕೆ ಬರ್ಬೇಕು – ತಾಯಿ..ಮಗಳ ಮೇಲೆ ಗ್ರಾ.ಪಂ. ಸದಸ್ಯನ ಕಾಮದೃಷ್ಟಿ
|

ಸರ್ಕಾರಿ ಯೋಜನೆಯು ಮನೆ ಬೇಕು ಅಂದ್ರೆ ನನ್ನ ಜೊತೆ ಮಂಚಕ್ಕೆ ಬರ್ಬೇಕು – ತಾಯಿ..ಮಗಳ ಮೇಲೆ ಗ್ರಾ.ಪಂ. ಸದಸ್ಯನ ಕಾಮದೃಷ್ಟಿ

ಕಲಬುರಗಿ.13.ಮಾರ್ಚ.25:- ಸರ್ಕಾರಿ ಯೋಜನೆಯು ಬಡವರಿಗೆ ಸರ್ಕಾರ ಮಂಜೂರು ಮಾಡಿದೆ. ಕಾಮುಕ ಗ್ರಾಮ ಪಂಚಾಯತಿ ಸದಸ್ಯೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದಲ್ಲಿ ಸರ್ಕಾರದಿಂದ ಸಿಗುವ ಮನೆಗೆ ಮಹಿಳೆಯೊಬ್ಬರು ಗ್ರಾಮ ಪಂಚಾಯತ್ ಸದಸ್ಯನ ಬಳಿ ಮನವಿ ಮಾಡಿದ್ದಾಳೆ. ಮೊದಮೊದಲು ಈ ಗ್ರಾಮ ಪಂಚಾಯ್ತಿ ಸದಸ್ಯ ಮಹಿಳೆಯ ಬಳಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾನೆ.ಆ ನಂತರ ಹಣ ಇಲ್ಲದಿದ್ದರೆ ನೀನು ನನ್ನ ಜೊತೆ ಬಂದು ಮಲಗಬೇಕು.ಇಲ್ಲವಾದ್ರೆ ನಿನ್ನ ಮಗಳನ್ನು ಕಳಿಸು ಎಂದು ಮಂಚಕ್ಕೆ ಕರೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಗ್ರಾಮ…

ರಾಜ್ಯದಲ್ಲಿ 412 ಸರ್ಕಾರಿ ಕಾಲೇಜು ಪ್ರಾಂಶುಪಾಲರ ಹುದ್ದೆಗಳು.!
|

ರಾಜ್ಯದಲ್ಲಿ 412 ಸರ್ಕಾರಿ ಕಾಲೇಜು ಪ್ರಾಂಶುಪಾಲರ ಹುದ್ದೆಗಳು.!

ಬೆಂಗಳೂರು.13.ಮಾರ್ಚ.25:- ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ಅಧೀನದಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾಗಿರುವ 412 ಮತ್ತು ಪ್ರಾಂಶುಪಾಲರ ಹುದ್ದೆಗಳು  412. ಪ್ರಾಂಶುಪಾಲರ ಸಂಪೂರ್ಣ  ಹುದ್ದೆಗಳು ಖಾಲಿ ಇವೆ ಎಂದು ವಿಧಾನ ಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ವಿಜಯನಗರ ಕ್ಷೇತ್ರದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಶ್ನೆ ಕೇಳಿ, ಪ್ರಾಂಶುಪಾಲ ಹುದ್ದೆಗಳ ಕೊರತೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅರೆಕಾಲಿಕ ಮತ್ತು ಅತಿಥಿ ಉಪನ್ಯಾಸಕರುಗಳಿಂದ ಸರ್ಕಾರಿ ಕಾಲೇಜುಗಳನ್ನು ನಡೆಸಲಾಗುತ್ತಿದೆ. ಶಿಕ್ಷಣದ…

ಅತಿಥಿ ಉಪನ್ಯಾಸಕರಿಗೆ ಅಳಲು ಸಂಬಳವೂ ಇಲ್ಲ, ಸೇವಾ ಭದ್ರತೆಯೂ ಇಲ್ಲ.!
|

ಅತಿಥಿ ಉಪನ್ಯಾಸಕರಿಗೆ ಅಳಲು ಸಂಬಳವೂ ಇಲ್ಲ, ಸೇವಾ ಭದ್ರತೆಯೂ ಇಲ್ಲ.!

ಲಿಂಗಸ್ಗೂರು.13.ಮಾರ್ಚ.25:- ಉನ್ನತ ಶಿಕ್ಷಣ ಇಲಾಖೆಯೆಲ್ಲಿ ಸರ್ಕಾರಿ ಕಾಲೇಜುನಲ್ಲಿ ಅತಿಥಿ ಉಪನ್ಯಾಸಕರಿಗೆ ಏಳು ತಿಂಗಳಿಂದ ಸಂಬಳವೇ ಬಂದಿಲ್ಲ. ಮನೆ ಬಾಡಿಗೆ, ಮಕ್ಕಳ ಸ್ಕೂಲ್ ಫೀ. ಕುಟುಂಬ ನಿರ್ವಹಣೆಗೆ ಹೆಣಗಾಡುವಂತಾಗಿದೆ. ಜೊತೆಗೆ ಸೇವಾ ಭದ್ರತೆಯೂ ಕಾಡುತ್ತಿದೆ…’ ಇದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಅತಿಥಿ ಉಪನ್ಯಾಸಕರ ಅಳಲು. ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಳೆದ 16 ವರ್ಷಗಳಿಂದ 31 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. 2024 ಆಗಸ್ಟ್ ತಿಂಗಳಿಂದ ಇಲ್ಲಿನ ಅತಿಥಿ ಉಪನ್ಯಾಸಕರಿಗೆ ಗೌರವಧನ ಬಿಡುಗಡೆಯಾಗಿಲ್ಲ. ‘ಗೌರವಧನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ…

ಪಿಡಿಒ ಹುದ್ದೆಗಳ KPSC  ಶೀಘ್ರದಲ್ಲಿಯೇ ಫಲಿತಾಂಶವನ್ನು ಬಿಡುಗಡೆ: ಸಚಿವ ಪ್ರಿಯಾಂಕ ಖರ್ಗೆ
|

ಪಿಡಿಒ ಹುದ್ದೆಗಳ KPSC  ಶೀಘ್ರದಲ್ಲಿಯೇ ಫಲಿತಾಂಶವನ್ನು ಬಿಡುಗಡೆ: ಸಚಿವ ಪ್ರಿಯಾಂಕ ಖರ್ಗೆ

ನಮ್ಮ ಕಾಂಗ್ರೆಸ್ ಸರ್ಕಾರ ಬಂದ ನಂತರ ಪಿಡಿಒ ಹುದ್ದೆಗಳ ನೇಮಕಾತಿಗೆ KPSC ಮೂಲಕ ಪರೀಕ್ಷೆ ನಡೆಸಿದ್ದೇವೆ. ಶೀಘ್ರದಲ್ಲಿಯೇ ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ. ಸಚಿವ ಪ್ರಿಯಾಂಕ ಖರ್ಗೆ ಮಾಹಿತಿ ನೀಡಿದರು. ಮೇಲ್ಮನೆ ಸದಸ್ಯರು ಇರಬಹುದು, ಕೆಳಮನೆ ಸದಸ್ಯರು ಇರಬಹುದು ಅವರ ಆಪ್ತ ಸಹಾಯಕರಾಗಿ ಪಿಡಿಒಗಳನ್ನು ನೇಮಕ ಮಾಡಿಕೊಂಡಿದ್ದಾರೆ. ನಾನು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಪಿಡಿಒಗಳು ಆಪ್ತ ಸಹಾಯಕರು ಆಗಬಾರದು ಎಂದು ನಾನು ಆದೇಶವನ್ನು ಹೊರಡಿಸಿದ್ದೆ, ಎಲ್ಲಾ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದೆ. ಈಗಾಗಲೇ 78 ಪಿಡಿಒಗಳು ಶಾಸಕರ ಆಪ್ತ…

ತನ್ನ ಶಿಶುಗಳಿಗೇ ಉಣಿಸಲು ವಿಶ್ವವಿದ್ಯಾನಿಲಯದಲ್ಲಿ ಹಾಲಿಲ್ಲ !

ಮಂಗಳೂರು.13.ಮಾರ್ಚ.25:- ಮಂಗಳೂರು ವಿಶ್ವವಿದ್ಯಾನಿಲಯವೇ ನಡೆಸುತ್ತಿರುವ 5 ಘಟಕ ಕಾಲೇಜುಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅವುಗಳ ಅಸ್ತಿತ್ವವೇ ಡೋಲಾಯಮಾನವಾಗಿದೆ. ಹಂಪನಕಟ್ಟದ ವಿವಿ ಸಂಜೆ ಕಾಲೇಜು, ಕೊಣಾಜೆಯ ಮಂಗಳಗಂಗೋತ್ರಿ ಪ್ರಥಮ ದರ್ಜೆ ಕಾಲೇಜು, ನೆಲ್ಯಾಡಿ, ಬನ್ನಡ್ಕ ಹಾಗೂ ಮೂಡುಬಿದಿರೆ ಕಾಲೇಜುಗಳು 8-9 ವರ್ಷಗಳಿಂದ ಮಂಗಳೂರು ವಿವಿಯು ತನ್ನದೇ ಸಂಪನ್ಮೂಲದಲ್ಲಿ ನಡೆಸುತ್ತಿತ್ತು. ಆದರೆ, ಆರ್ಥಿಕ ಸ್ಥಿತಿಗತಿ ತೀರಾ ಹದಗೆಟ್ಟಿದ್ದು, ವಿಶ್ವವಿದ್ಯಾಲಯ ಸರಕಾರದ ಮೊರೆ ಹೊಕ್ಕಿದೆ. ವಿಚಿತ್ರವೆಂದರೆ, ಸರಕಾರದಿಂದ ಈ ಕಾಲೇಜುಗಳಿಗೆ ಇಲ್ಲಿಯ ವರೆಗೂ “ಅನುಮತಿ’ ಪಡೆದಿರಲಿಲ್ಲ. “ಅನುಮತಿ’ ಇಲ್ಲದೆ ಇಲ್ಲಿಯ ವರೆಗೆ…

ಪಿವಿ ಸಿಂಧು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದರು.
|

ಪಿವಿ ಸಿಂಧು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದರು.

ಬ್ಯಾಡ್ಮಿಂಟನ್‌ನಲ್ಲಿ, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಇಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದರು. ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಅವರು ದಕ್ಷಿಣ ಕೊರಿಯಾದ ಕಿಮ್ ಗಾ-ಯುನ್ ವಿರುದ್ಧ 21-19, 13-21, 13-21 ಅಂತರದಲ್ಲಿ ಸೋತರು. ಮಹಿಳಾ ಡಬಲ್ಸ್ ಜೋಡಿ ಪ್ರಿಯಾ ಕೊಂಜೆಂಗ್‌ಬಾಮ್ ಮತ್ತು ಶ್ರುತಿ ಮಿಶ್ರಾ ಕೂಡ ದಕ್ಷಿಣ ಕೊರಿಯಾದ ಬೇಕ್ ಹಾ ನಾ ಮತ್ತು ಲೀ ಸೋ ಹೀ ವಿರುದ್ಧ ಸೋತ ನಂತರ ಹೊರಬಿದ್ದರು. ದಿನದ ಆರಂಭದಲ್ಲಿ,…