ಬ್ಯಾಕ್‌ಲಾಕ್‌ ಹುದ್ದೆಗೆ ಅನ್ವಯ ಆಗುವುದಿಲ್ಲ: ಸಚಿವ ಹೆಚ್ಚ್ ಸಿ ಮಹದೇವಪ್ಪ
|

ಬ್ಯಾಕ್‌ಲಾಕ್‌ ಹುದ್ದೆಗೆ ಅನ್ವಯ ಆಗುವುದಿಲ್ಲ: ಸಚಿವ ಹೆಚ್ಚ್ ಸಿ ಮಹದೇವಪ್ಪ

ಬೆಂಗಳೂರು.12.ಮಾರ್ಚ.25:- ಇಂದು ವಿಧಾನ ಸೌಧದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ತೀರ್ಮಾನ ಆಗುವವರೆಗೆ ನೇರ ನೇಮಕಾತಿ ಅಧಿಸೂಚನೆ ಹೊರಡಿಸಬಾರದು ಎಂಬುದು ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಅನ್ವಯ ಆಗುವುದಿಲ್ಲ. ಈ ಸಂಬಂಧ ವಿನಾಯತಿ ಕೋರಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು. ಕಾಂಗ್ರೆಸ್‌ನ ಅಬ್ಬಯ್ಯ ಪ್ರಸಾದ್‌ ಪ್ರಶ್ನೆಗೆ ಉತ್ತರಿಸಿದ ಅವರು, ವಿವಿಧ ಇಲಾಖೆ, ನಿಗಮ, ಮಂಡಳಿ, ವಿಶ್ವವಿದ್ಯಾಲಯ, ಸಹಕಾರಿ ಸಂಸ್ಥೆಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2001ರ ನಂತರ ಪರಿಶಿಷ್ಟ ಜಾತಿಯ 16,413, ಪರಿಶಿಷ್ಟ ಪಂಗಡದ…

KPSC ಸುಧಾರಣೆಯ ಪ್ರಕ್ರಿಯೆಗಾಗಿ ಸಾಂವಿಧಾನಿಕವಾಗಿ ಮತ್ತು ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಬೇಕಿದೆ.
|

KPSC ಸುಧಾರಣೆಯ ಪ್ರಕ್ರಿಯೆಗಾಗಿ ಸಾಂವಿಧಾನಿಕವಾಗಿ ಮತ್ತು ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಬೇಕಿದೆ.

ಬೆಂಗಳೂರು.12.ಮಾರ್ಚ.25:- ನಮ್ಮ ಯುವಕ ಮತ್ತು ಯುವತಿಯರಿಗೆ ಸರ್ಕಾರಿ ನೌಕರಿ ಕೊಡಿಸುವ ನಿಟ್ಟಿನಲ್ಲಿ ವಿರೋಧ ಪಕ್ಷದವರು ಹಾಗೂ ಆಡಳಿತ ಪಕ್ಷದವರು ಒಗ್ಗಟ್ಟಾಗಿ ಎಲ್ಲರೂ ಬಹಳ ಸ್ಪಷ್ಟವಾಗಿ ಸಂದೇಶ ಕೊಟ್ಟಿದ್ದಾರೆ. KPSC ಸುಧಾರಣೆಯ ಪ್ರಕ್ರಿಯೆಗಾಗಿ ಸಾಂವಿಧಾನಿಕವಾಗಿ ಮತ್ತು ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಬೇಕಿದೆ. ಇದನ್ನು ನಾನು ಹಿಂದೆಯೂ ಹೇಳಿದ್ದೆ ಈಗಲೂ ಹೇಳುತ್ತಿದ್ದೇನೆ. ಪ್ರಶ್ನೆ ಇರುವುದು ಕನ್ನಡದ ಭಾಷೆಯದ್ದಲ್ಲ, ಲಕ್ಷಾಂತರ ಮಂದಿ ಯುವಕರ ಭವಿಷ್ಯದ್ದು. ಯುವಕರ ಭದ್ರ ಭವಿಷ್ಯಕ್ಕಾಗಿ ಅವರ ಇಡೀ ಕುಟುಂಬ ಕಷ್ಟ ಪಡುತ್ತಿವೆ. ಅವರಿಗೆ, ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು…

ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡ ಪತಿ- ಬೆಚ್ಚಿಬೀಳಿಸುವ ಘಟ್ನೆ.!
|

ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡ ಪತಿ- ಬೆಚ್ಚಿಬೀಳಿಸುವ ಘಟ್ನೆ.!

ಭೋಪಾಲ್.12.ಮಾರ್ಚ.25:- ಸಂಸಾರವೆಂದ ಮೇಲೆ ಪತಿ-ಪತ್ನಿಯರ ನಡುವೆ ಜಗಳ ಮನಸ್ತಾಪಗಳು ನಡೆಯುವುದು ಸಹಜ. ಈ ಜಗಳ, ವೈಮನಸ್ಸನ್ನು ಪರಿಹರಿಸಿಕೊಂಡರೆ ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಆದರೆ ಈ ಜಗಳವನ್ನು ದೊಡ್ಡದು ಮಾಡಿದರೆ ಅದರಿಂದ ಅನಾಹುತಗಳೇ ಸಂಭವಿಸುತ್ತದೆ. ಇದಕ್ಕೆ ಪ್ರಮುಖ ಉದಾಹರಣೆ ಎಂದರೆ ಮಹಾರಾಜ್ ಗಂಜ್‍ನಲ್ಲಿ ನಡೆದ ಈ ಘಟನೆಯೇ ಬೀದರ್ ಜಿಲ್ಲೆಯ ಔರಾದ್‌ ತಾಲೂಕಿನಲ್ಲಿ ಪತ್ನಿಯೇ ಪತಿಯ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಶ್ರೀಧರ ಕೊಲೆಯಾದ ವ್ಯಕ್ತಿ. ಪತ್ನಿ ಸವಿತಾ ಜೋಜನೆ ಕೊಲೆ ಆರೋಪಿ. ಈತ ಐದು ವರ್ಷದ ಹಿಂದೆ ಲಾಧಾ…

ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ 161 (ಎ) ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿದೆ. ಶಾಸಕ ಪ್ರಭು ಚವಾಣ.
|

ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ 161 (ಎ) ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿದೆ. ಶಾಸಕ ಪ್ರಭು ಚವಾಣ.

ಬೀದರ.12.ಮಾರ್ಚ.25- ಇಂದು ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಪ್ರಭು ಚೌಹಾಣ್ ಅವರು ಈ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದಾರೆ. ರಸ್ತೆ ಕಾಮಗಾರಿ ಪೂರ್ಣ ಆಗಿ ಇನ್ನೂ ಎರಡು ತಿಂಗಳ ಆಗಿಲ್ಲ. ಆಗಲೇ ರಸ್ತೆ ಅಲ್ಲಲ್ಲಿ ಬಿರುಕು ಬಿಡುತ್ತಿದೆ. ರಸ್ತೆ ಸಮತಟ್ಟು ಆಗಿಲ್ಲದ ಕಾರಣ ಸಂಚರಿಸುವಾಗ ಪ್ರಯಾಣಿಕರಿಗೆ ಉಬ್ಬು-ತಗ್ಗುಗಳ ಅನುಭವ ಆಗುತ್ತಿದೆ. ರಸ್ತೆ ನಿಯಾಮಾನುಸಾರ ಕಾಮಗಾರಿ ಆಗದೇ ಇರುವುದರಿಂದ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ತಾವು ಖುದ್ದಾಗಿ ಬಂದು ಈ ರಸ್ತೆ ಕಾಮಗಾರಿ ವೀಕ್ಷಣೆ…

ಆಧಾರ್ ಗುರುತಿನ ಚೀಟಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
|

ಆಧಾರ್ ಗುರುತಿನ ಚೀಟಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ.12.ಮಾರ್ಚ.25: – ಜಿಲ್ಲೆಯ ಎಲ್ಲಾ ನಾಗರಿಕರು ಮೌಲ್ಯಯುತವಾಗಿರುವ ಆಧಾರ್ ಗುರುತಿನ ಚೀಟಿ ಹೊಂದುವುದು ಅವಶ್ಯ. ಹೊಸ ನೋಂದಣಿ, ಮರು ನೋಂದಣಿಗಾಗಿ ಬಯೋಮೆಟ್ರಿಕ್ ನೀಡುವ ಮೂಲಕ ಆಧಾರ್ ಗುರುತಿನ ಚೀಟಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಕರೆ ನೀಡಿದರು. ಅವರು ಸೋಮವಾರ ಬೀದರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಆಧಾರ್ ಮಾನಿಟರಿಂಗ್ ಕಮೀಟಿಯ ಸಭೆಯಲ್ಲಿ ಮಾತನಾಡಿದರು. 2 ಲಕ್ಷ ನವೀಕರಣ ಬಾಕಿ: ಜಿಲ್ಲೆಯಲ್ಲಿ 5 ವರ್ಷ ಮೇಲ್ಪಟ್ಟ 1,23,830 ಮಕ್ಕಳು, 15 ವರ್ಷ ಮೇಲ್ಪಟ್ಟ…

ಬೀದರ ವಿಶ್ವವಿದ್ಯಾಲಯಕ್ಕೆ  ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ಅವರ  ಹೆಸರು ಇಡುವಂತೆ.!
|

ಬೀದರ ವಿಶ್ವವಿದ್ಯಾಲಯಕ್ಕೆ  ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ಅವರ  ಹೆಸರು ಇಡುವಂತೆ.!

ಬೀದರ.12.ಮಾರ್ಚ.25:- ಇಂದು ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾಲಯ ಅನುಷ್ಠಾನ  ಸಮಿತಿ ಬೀದರ್ ವತಿಯಿಂದ  ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಪಾಲರಿಗೆ ಮನವಿ ಪತ್ರ ನೀಡಲಾಯಿತು, ಸುಮಾರು ದಿನಗಳಿಂದ ಬೀದರ ವಿಶ್ವವಿದ್ಯಾಲಯಕ್ಕೆ  ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ಅವರ  ಹೆಸರು ಇಡುವಂತೆ  ವಿಶ್ವವಿದ್ಯಾಲಯ ವಿದ್ಯಾರ್ಥಿಗಳು,ಹೋರಾಟಗಾರರು,ಚಿಂತಕರ ಕೂಗಾಗಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ  ಬೀದರ್ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಕೂಡ ನಡೆಸಲಾಗಿತ್ತು, ಸಾಮಾಜಿಕ ಜಾಲತಾಣಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ  ಮನವಿ ಮಾಡಲಾಗಿರುತ್ತದೆ, ಆದರೆ ಸರ್ಕಾರವು ಗಮನ ಕೊಡದೆ  ಬೀದರ್ ವಿಶ್ವವಿದ್ಯಲಯಕ್ಕೆ ಡಾ//…

ಹಳೇ ವಿಶ್ವವಿದ್ಯಾಲಯ ದುಃಸ್ಥಿತಿಯ  ವರದಿ ಬಗ್ಗೆ ವಿಧಾನ ಪರಿಷತ್‌ನಲ್ಲಿ ಚರ್ಚ್.
|

ಹಳೇ ವಿಶ್ವವಿದ್ಯಾಲಯ ದುಃಸ್ಥಿತಿಯ  ವರದಿ ಬಗ್ಗೆ ವಿಧಾನ ಪರಿಷತ್‌ನಲ್ಲಿ ಚರ್ಚ್.

ಬೆಂಗಳೂರು.12.ಮಾರ್ಚ.25- ಇಂದು ವಿಧಾನ ಪರಿಷತ್‌ನಲ್ಲಿ ರಾಜ್ಯದ ಹಳೆ ವಿಶ್ವವಿದ್ಯಾಲಯಗಳ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸುವಾಗ  ಮಂಗಳವಾರ ಪ್ರಕಟಿಸಿದ್ದ “ರಾಜ್ಯದ 32 ವಿಶ್ವವಿದ್ಯಾಲಯಗಳು  ಮುಚ್ಚುವ ಸ್ಥಿತಿಯಲ್ಲಿ ವರದಿಯು ಪಕ್ಷಾತೀತವಾಗಿ ಉಲ್ಲೇಖಗೊಂಡಿತು. ಕಾಂಗ್ರೆಸ್‌ನ ಸದಸ್ಯ ಐವನ್‌ ಡಿ’ಸೋಜಾ ಅವರು ಉದಯವಾಣಿ ವರದಿಯನ್ನು ಪ್ರದರ್ಶಿಸಿ, ಮಂಗಳೂರು ವಿಶ್ವಿದ್ಯಾನಿಲಯ ಸ್ಥಿತಿ ಚಿಂತಾಜನಕವಾಗಿದೆ. ಗ್ರಾಮ ಪಂಚಾಯತ್‌ನ ತೆರಿಗೆ ಕಟ್ಟಲು ಹಣ ಇಲ್ಲದಂತಾಗಿದೆ. ಪಿಂಚಣಿಗೂ ಹಣವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಇಂತಹ ಪರಿಸ್ಥಿತಿ ಇರಲಿಲ್ಲ. ವಿಶ್ವವಿದ್ಯಾಲಯಗಳ ಸ್ಥಿತಿಗತಿ ಉತ್ತಮ ಪಡಿಸಲು ಯೋಜನೆ ರೂಪಿಸಿ…

2024-25ನೇ ಸಾಲಿನಲ್ಲಿ ದಾಖಲೆಯ ₹23.06 ಕೋಟಿ ಆಸ್ತಿ ತೆರಿಗೆ ಸಂಗ್ರಹ.!
|

2024-25ನೇ ಸಾಲಿನಲ್ಲಿ ದಾಖಲೆಯ ₹23.06 ಕೋಟಿ ಆಸ್ತಿ ತೆರಿಗೆ ಸಂಗ್ರಹ.!

ಕಲಬುರಗಿ.12.ಮಾರ್ಚ.25:- ಕಲಬುರಗಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳು 2024-25ನೇ ಸಾಲಿನಲ್ಲಿ ದಾಖಲೆಯ ₹23.06 ಕೋಟಿ ಆಸ್ತಿ ತೆರಿಗೆ ಸಂಗ್ರಹ ಮಾಡಿವೆ. ಕಲಬುರಗಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಇರುವ 261 ಗ್ರಾಮ ಪಂಚಾಯಿತಿಗಳಲ್ಲಿ ಈವರೆಗೂ ವಾರ್ಷಿಕ ₹10-11 ಕೋಟಿ ಮಾತ್ರ ತೆರಿಗೆ ಸಂಗ್ರಹವಾಗುತ್ತಿತ್ತು. ಆದರೆ ಈ ಬಾರಿ ಅದರ ದುಪ್ಪಟ್ಟು ಕರ ಸಂಗ್ರಹವಾಗಿರುವುದು ಹೆಮ್ಮೆಯ ಸಂಗತಿ. ಕರ ವಸೂಲಿಯಲ್ಲಿ ಎದುರಾಗುತ್ತಿರುವ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸಿ, ಆಸ್ತಿಗಳ ಮೌಲ್ಯಮಾಪನ, ತೆರಿಗೆ ನಿರ್ಧಾರದ ಕ್ರಮ ಸೇರಿದಂತೆ ವಿವಿಧ ವಿಭಾಗಗಳಲ್ಲಿ…

ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ನಾಡಿನಾದ್ಯಂತ ಗ್ರಾಮೀಣ ರಸ್ತೆಗಳು ಹೊಸ ರೂಪ ಪಡೆದುಕೊಳ್ಳುತ್ತಿವೆ.
|

ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ನಾಡಿನಾದ್ಯಂತ ಗ್ರಾಮೀಣ ರಸ್ತೆಗಳು ಹೊಸ ರೂಪ ಪಡೆದುಕೊಳ್ಳುತ್ತಿವೆ.

ಬೆಂಗಳೂರು.12.ಮಾರ್ಚ.25:- ಕಾಂಗ್ರೆಸ್ ಸರ್ಕಾರವು ಗ್ರಾಮಗಳನ್ನು ಸುಸಜ್ಜಿತ ರಸ್ತೆಗಳ ಮೂಲಕ ಬೆಸೆಯುವ ಯೋಜನೆಗಳಿಗೆ ಆದ್ಯತೆ ನೀಡಿದೆ. ಇದರ ಭಾಗವಾಗಿ ಚಿತ್ತಾಪುರ ಮುಖ್ಯರಸ್ತೆಯಿಂದ ಯರಗಲ ಗ್ರಾಮದವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಜನರಿಗೆ ಇದರಿಂದ ಭಾರಿ ಅನುಕೂಲವಾಗಲಿದೆ. ಚಿತ್ತಾಪುರ ಮುಖ್ಯರಸ್ತೆಯಿಂದ ಯರಗಲ ಗ್ರಾಮದವರೆಗೆ  3 ಕಿ.ಮೀ.ವರೆಗಿನ ರಸ್ತೆ ಕಾಮಗಾರಿಗೆ ₹ 2.5  ಕೋಟಿ ಅನುದಾನ ಒದಗಿಸಿ, ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ  ಗ್ರಾಮೀಣ ಜನರಿಗೆ, ಶಾಲಾಮಕ್ಕಳಿಗೆ, ವಾಹನ ಸವಾರರ ಸಂಚಾರ ಸುಗಮವಾಗಲಿದೆ. ರಾಜ್ಯದ ಪ್ರತಿ ಗ್ರಾಮಗಳಿಗೂ ಮೂಲ ಸೌಕರ್ಯ ಕಲ್ಪಿಸುವುದಕ್ಕೆ…

ಭಾರತದಲ್ಲಿ #ಗೇಮಿಂಗ್ ಉದ್ಯಮವು ಉಪವೃತ್ತಿಯಾಗಿ ಉಳಿದಿಲ್ಲ, ಅದೀಗ ಪ್ರಮುಖ ಕೇಂದ್ರ ಸ್ಥಾನವನ್ನು ಪಡೆದುಕೊಳ್ಳುತ್ತಿದೆ.
|

ಭಾರತದಲ್ಲಿ #ಗೇಮಿಂಗ್ ಉದ್ಯಮವು ಉಪವೃತ್ತಿಯಾಗಿ ಉಳಿದಿಲ್ಲ, ಅದೀಗ ಪ್ರಮುಖ ಕೇಂದ್ರ ಸ್ಥಾನವನ್ನು ಪಡೆದುಕೊಳ್ಳುತ್ತಿದೆ.

ಬೆಂಗಳೂರು.12.ಮಾರ್ಚ.25:-ನಮ್ಮ ಗೇಮಿಂಗ್ ವಲಯವು ವಾರ್ಷಿಕವಾಗಿ 23% ರಷ್ಟು ಬೆಳೆಯುತ್ತಿದೆ. ದೇಶಾದ್ಯಂತ 590 ಮಿಲಿಯನ್ ಗೇಮರ್‌ಗಳನ್ನು ಹೊಂದಿದ್ದು, ನಾವು ವಿಶ್ವದ ಅತಿದೊಡ್ಡ ಗೇಮಿಂಗ್ ಮಾರುಕಟ್ಟೆಯಾಗಿದ್ದೇವೆ. ಈ ಶರವೇಗದ ಬೆಳವಣಿಗೆಯ ಹೃದಯಭಾಗದಲ್ಲಿ ಇರುವುದು ನಮ್ಮ ಬೆಂಗಳೂರು. ಇದು ದೇಶದಲ್ಲಿಯೇ ಅತಿ ಹೆಚ್ಚು ಗೇಮಿಂಗ್ ಸ್ಟಾರ್ಟ್ಅಪ್‌ಗಳಿಗೆ ನೆಲೆಯಾಗಿದೆ. #GAFX2025 ರಲ್ಲಿ, ನಾವು ಎರಡು ಪ್ರಮುಖ ಘೋಷಣೆಗಳೊಂದಿಗೆ ಗೇಮಿಂಗ್ ಅನ್ನು ಮುನ್ನೆಲೆಗೆ ತರಲು ಮತ್ತಷ್ಟು ಮಹತ್ವದ ಹೆಜ್ಜೆ ಇರಿಸಿದ್ದೇವೆ: 1.  ಪ್ರತಿಭೆಯನ್ನು ಪೋಷಿಸಲು, ಕೌಶಲ್ಯಗಳನ್ನು ತೀಕ್ಷ್ಣಗೊಳಿಸಲು ಮತ್ತು ಭಾರತದಾದ್ಯಂತ ಗೇಮರ್‌ಗಳ ಆಸಕ್ತಿಯನ್ನು ಉತ್ತೇಜಿಸಲು…