ಕೊಳ್ಳೇಗಾಲದ ಭೀಮನಗರ ಜನರ ಗತ್ತು!
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲವು ಒಂದು ತಾಲ್ಲೂಕು ಕೇಂದ್ರವಾಗಿದೆ.ಈ ನಗರ ಕಾವೇರಿ ನದಿ ದಡದಲ್ಲಿದೆ.ಕೊಳ್ಳೇಗಾಲವೆಂದರೆ ಬ್ರಿಟಿಷರ ಕಾಲದಿಂದಲೂ ವಾಣಿಜ್ಯ ರಂಗದಲ್ಲಿ ಶ್ರೀಮಂತಿಕೆಯನ್ನು ಪಡೆದುಕೊಂಡಿದೆ ಇಂದಿಗೂ ಸಹ ಕೊಳ್ಳೇಗಾಲದ ಚಿನ್ನ ಹಾಗೂ ಇತರೆ ವಸ್ತುಗಳು ರಾಜ್ಯದ ಗ್ರಾಹಕರನ್ನು ತನ್ನತ್ತ ಸೆಳೆದು ಕೊಳ್ಳೇಗಾಲವನ್ನು ರಾಜ್ಯದಲ್ಲಿ ಗುರುತಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಅದರ ಜೊತೆಗೆ ಮಾಟಮಂತ್ರ ಮಾಡುವುದರಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ ಅಂತ ಕೆಳವರು ಮಾತನಾಡುತ್ತಾರೆ ಆದರೆ ಅದು ನಿಜನಾ? ಅಥವಾ ಸುಳ್ಳ? ಎಂಬುವುದರ ಬಗ್ಗೆ ನಿಗೂಢವಾಗಿದೆ.! ಆದರೂ ಕೆಲ ಚಲನಚಿತ್ರಗಳು ಕೊಳ್ಳೇಗಾಲವನ್ನು…